ಕಾಸರಗೋಡು: ಗುಜರಿ ಅಂಗಡಿಯಲ್ಲಿದ್ದ ಕೇಬಲ್ ನ್ನು ಕಳವು ಗೈದ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಆರೋಪಿಯನ್ನು ಮಂಜೇಶ್ವರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಮಂಜೇಶ್ವರ ಹೊಸ ಬೆಟ್ಟು ವಿನ ಅಬ್ದುಲ್ ಹಾರಿಸ್ (34) ಬಂಧಿತರು. ತಲಪಾಡಿಯ ಗುಜರಿ ಅಂಗಡಿಯಿಂದ ಸುಮಾರು ಎಂಟು ಸಾವಿರ ರೂ. ಮೌಲ್ಯದ ಕೇಬಲ್ ಕಳವು ಗೈದ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಈತ ನನ್ನು ಬಂಧಿಸಲಾಗಿದೆ.
ಗುಜರಿ ಅಂಗಡಿಯಲ್ಲಿದ್ದ ಕೇಬಲ್ ಕಳವು ಪ್ರಕರಣ: ಆರೋಪಿ ಬಂಧನ
Photo Credit :
By Author
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.