News Karnataka Kannada
Friday, April 26 2024
ಕಾಸರಗೋಡು

ಗುಜರಿ ಅಂಗಡಿಯಲ್ಲಿದ್ದ ಕೇಬಲ್ ಕಳವು ಪ್ರಕರಣ: ಆರೋಪಿ ಬಂಧನ

Cable theft case: Accused arrested
Photo Credit : By Author

ಕಾಸರಗೋಡು: ಗುಜರಿ ಅಂಗಡಿಯಲ್ಲಿದ್ದ ಕೇಬಲ್ ನ್ನು ಕಳವು ಗೈದ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಆರೋಪಿಯನ್ನು ಮಂಜೇಶ್ವರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಮಂಜೇಶ್ವರ ಹೊಸ ಬೆಟ್ಟು ವಿನ ಅಬ್ದುಲ್ ಹಾರಿಸ್ (34) ಬಂಧಿತರು. ತಲಪಾಡಿಯ ಗುಜರಿ ಅಂಗಡಿಯಿಂದ ಸುಮಾರು ಎಂಟು ಸಾವಿರ ರೂ. ಮೌಲ್ಯದ ಕೇಬಲ್ ಕಳವು ಗೈದ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಈತ ನನ್ನು ಬಂಧಿಸಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
176
Stephen K

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು