ಮಂಗಳೂರು : ಈ ಅವಕಾಶ ನನ್ನ ಕರ್ತವ್ಯ & ಜವಬ್ದಾರಿ ಆಗಿದೆ. ಚುನಾವಣೆಗಾಗಿ ನಾನು ಪಂಚಾಯತ್ ವ್ಯವಸ್ಥೆ ಬಗ್ಗೆ ಅಧ್ಯಯನ ಮಾಡಿಲ್ಲ
ಪಂಚಾಯತ್ ರಾಜ್ಯ ವ್ಯವಸ್ಥೆ ನನ್ನ ಆಸಕ್ತಿಯ ವಿಷಯ ಮುಂದಿನ ದಿನಗಳಲ್ಲಿ ಉತ್ತಮವಾಗಿ ಆಡಳಿತ ಮಾಡುವೆ. ಈ ಚುನಾವಣೆಗೊಸ್ಕರ ನಾನು ಹಿಂದೆಯೇ ಪೂರ್ವ ಸಿದ್ದತೆ ಮಾಡಿದ್ದೆ ಈ ಚುನಾವಣೆ ಎದುರಿಸಲು ನನಗೆ ಸವಾಲು ತರ ಕಾಣುತ್ತಿಲ್ಲ ಸ್ಥಳೀಯ ಸದಸ್ಯರ ಬಳಿ ವಯಕ್ತಿಕವಾಗಿ ಮತಯಾಚನೆ ಮಾಡಿದ್ದೇನೆ.
ಈ ಚುನಾವಣೆಯಲ್ಲಿ ಪ್ರಥಮ ಸ್ಥಾನದಲ್ಲಿ ಗೆಲ್ಲುವ ವಿಶ್ವಾಸ ನನಗಿದೆ ನಾನು ನಿಮ್ಮೊಂದಿಗೆ ಇರುವೆ, ನಿಮ್ಮ ದ್ವನಿಯಾಗಿರುವೆ ಮಂಗಳೂರಿನಲ್ಲಿ ಅಭ್ಯರ್ಥಿ ಮಂಜುನಾಥ ಭಂಡಾರಿ ಹೇಳಿಕೆ.