ಮಂಗಳೂರು : ನೇತ್ರಾವತಿ ನದಿಯಲ್ಲಿ ತೇಲಿಬಂದ ಅಪರಿಚಿತ ಯುವತಿ ಮೃತದೇಹ. ಸಮುದ್ರ ಸೇರುತ್ತಿರುವುದನ್ನು ತಪ್ಪಿಸಿದ ಮೀನುಗಾರರು. ಮಂಗಳೂರಿನ ಬೋಳೂರು ವ್ಯಾಪ್ತಿಯಲ್ಲಿ ಪತ್ತೆಯಾದ ಮೃತದೇಹ.
ಮೃತದೇಹ ಮೇಲಕ್ಕೆತ್ತಿದ ಮೀನುಗಾರರು. ಮೃತದೇಹವನ್ನು ಪಾಂಡೇಶ್ವರ ಠಾಣಾ ಪೊಲೀಸರಿಗೆ ಹಸ್ತಾಂತರ.
ಮಂಗಳೂರು : ನೇತ್ರಾವತಿ ನದಿಯಲ್ಲಿ ತೇಲಿಬಂದ ಅಪರಿಚಿತ ಯುವತಿ ಮೃತದೇಹ. ಸಮುದ್ರ ಸೇರುತ್ತಿರುವುದನ್ನು ತಪ್ಪಿಸಿದ ಮೀನುಗಾರರು. ಮಂಗಳೂರಿನ ಬೋಳೂರು ವ್ಯಾಪ್ತಿಯಲ್ಲಿ ಪತ್ತೆಯಾದ ಮೃತದೇಹ.
ಮೃತದೇಹ ಮೇಲಕ್ಕೆತ್ತಿದ ಮೀನುಗಾರರು. ಮೃತದೇಹವನ್ನು ಪಾಂಡೇಶ್ವರ ಠಾಣಾ ಪೊಲೀಸರಿಗೆ ಹಸ್ತಾಂತರ.
Get latest news karnataka updates on your email.