News Kannada
Friday, March 31 2023

ಮಂಗಳೂರು

ಪುಂಜಾಲಕಟ್ಟೆ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್‌ನ ವತಿಯಿಂದ ಸಾಧಕರಿಗೆ ಪ್ರಶಸ್ತಿ ಪ್ರದಾನ

Photo Credit :

ಬಂಟ್ವಾಳ : ಪುಂಜಾಲಕಟ್ಟೆ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್‌ನ ವತಿಯಿಂದ ಪುಂಜಾಲಕಟ್ಟೆಯಲ್ಲಿ ನಡೆಯಲಿರುವ ಪುನೀತ್ ರಾಜ್‌ಕುಮಾರ್ ಯುವರತ್ನ ಪ್ರಶಸ್ತಿ ಪ್ರೊ ಕಬಡ್ಡಿ ಉತ್ಸವದ ಪ್ರಯುಕ್ತ ವಿವಿ‘ ಕ್ಷೇತ್ರಗಳ ಸಾಧಕರಿಗೆ ಸ್ವಸ್ತಿಸಿರಿ ರಾಜ್ಯಪ್ರಶಸ್ತಿ, ಪುನೀತ್ ರಾಜ್‌ಕುಮಾರ್ ಯುವರತ್ನ ಪ್ರಶಸ್ತಿ ಹಾಗೂ ಅಪ್ಪು ಯುವರತ್ನ ಪುರಸ್ಕಾರ ಮತ್ತು ಸ್ವಸ್ತಿಕ್ ಸಂ‘ಮ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದ್ದು, ಡಿ.18 ಮತ್ತು ಡಿ. 19 ರಂದು ನಡೆಯುವ ಸಮಾರೋಪ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಕ್ಲಬ್ ಸ್ಥಾಪಕಾ‘ಕ್ಷ ಎಂ. ತುಂಗಪ್ಪ ಬಂಗೇರ ಮತ್ತು ಪಂದ್ಯಾಟ ಸಂಚಾಲಕ ರಾಜೇಶ್ ಪಿ. ತಿಳಿಸಿದ್ದಾರೆ.

ಸ್ವಸ್ತಿ ಸಿರಿ ರಾಜ್ಯ ಪ್ರಶಸ್ತಿ: ಪಾಣಿಲ ಬಾಡ ಪೂಜಾರಿ(ಕಂಬಳ), ಕಾಂತಿ ಶೆಟ್ಟಿ (ಸಮಾಜಸೇವೆ), ಡಾ| ನಂದಕಿಶೋರ್ ಆಳ್ವ (ವೈದಕೀಯ ಕ್ಷೇತ್ರ), ಸದಾಶಿವ ಡಿ.ತುಂಬೆ (ಸಾಂಸ್ಕೃತಿಕ), ನಿತ್ಯಾನಂದ ಪೂಜಾರಿ ಕೆಂತಲೆ(ಉದ್ಯಮ) ಅವರು ಆಯ್ಕೆಯಾಗಿದ್ದಾರೆ.

ಪುನೀತ್ ರಾಜ್‌ಕುಮಾರ್ ಯುವರತ್ನ ಪ್ರಶಸ್ತಿ: ಕೌಶಿಕ್ ಎಚ್. ಮಂಜಲಪಲ್ಕೆ ಮತ್ತು ಮಹಮ್ಮದ್ ಸರ್ಫಾಜ್ ಆಲಿ(ಮುನ್ನ)(ಕಬಡ್ಡಿ ಆಟಗಾರರು) ಅವರು ಆಯ್ಕೆಯಾಗಿದ್ದಾರೆ.

ಅಪ್ಪು ಯುವರತ್ನ ಪುರಸ್ಕಾರ: ದಿನೇಶ್ ಅಮೀನ್(ಸಹಕಾರಿ), ಮಹಮ್ಮದ್ ರಫೀಕ್(ಕ್ರೀಡೆ), ಬಳೆಂಜ ವಾಲಿಬಾಲ್ ಕ್ಲಬ್

ಸ್ವಸ್ತಿಕ್ ಸಂ‘ಮ ಪ್ರಶಸ್ತಿ: ಸು‘ಕರ ಸಾಲ್ಯಾನ್(ಸಮಾಜಸೇವೆ), ಜಾಕೋಬ್ ಮೋರಾಸ್(ನಾಟಿ ವೈದ್ಯ), ರಾಜೀವ ಶೆಟ್ಟಿ ಎಡ್ತೂರು(ಕಂಬಳ), ರಮಾನಂದ ನೂಜಿಪ್ಪಾಡಿ(ಶಿಕ್ಷಣ), ಕ್ಷಿತಿ ಕೆ.ರೈ,(ಕಲೆ) ಯಕ್ಷಚಿಗುರು ಕಲಾ ತಂಡ ಅಜಿಲಮೊಗರು(ಸಂಘಟನೆ).

See also  20 ಅಡಿ ಕಂದಕಕ್ಕೆ ಉರುಳಿ ಬಿದ್ದ ಮಗು ಸಹಿತ ಐವರಿದ್ದ ಕಾರು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

153
Mounesh V

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು