News Kannada
Thursday, March 30 2023

ಮಂಗಳೂರು

ಜನವರಿ 8, 9 ರಂದು ಉಜಿರೆಯಲ್ಲಿ ಅಭಾಸಾಪದ ಕಾರ್ಯಕರ್ತರ ಕೃತಿಗಳ ಮಾರಾಟ

Photo Credit :

ಬೆಳ್ತಂಗಡಿ: ಜನವರಿ 8, 9 ರಂದು ಉಜಿರೆಯಲ್ಲಿ ನಡೆಯುವ ಅಖಿಲ ಭಾರತೀಯ ಸಾಹಿತ್ಯ ಪರಿಷದ್’ನ ಮೂರನೇ ರಾಜ್ಯ ಅಧಿವೇಶನದಲ್ಲಿ ಅಭಾಸಾಪದ ಕಾರ್ಯಕರ್ತರ ಕೃತಿಗಳ ಮಾರಾಟಕ್ಕಾಗಿಯೇ ಒಂದು ಮಳಿಗೆಯನ್ನು ಮೀಸಲಿಡಬೇಕೆಂದು ನಿರ್ಧಾರವಾಗಿದೆ.

ಈ ಮಾರಾಟಮಳಿಗೆಯಲ್ಲಿ ತಮ್ಮ ಕೃತಿಗಳನ್ನು ಇಡಲು ಬಯಸುವವರು, ತಮ್ಮ ಪ್ರತಿಯೊಂದು ಕೃತಿಗಳ ಗರಿಷ್ಠ 25 ಪ್ರತಿಗಳನ್ನು ಮಳಿಗೆಯಲ್ಲಿ ಇಡಲು ನೀಡಬೇಕು. ಮಳಿಗೆಯಲ್ಲಿ ಇಡಲು ಬಯಸುವ ಕೃತಿಗಳ ಪರಿಚಯ ಇತ್ಯಾದಿ ವಿವರಗಳನ್ನು 9036178263 ಈ ಸಂಖ್ಯೆಗೆ ಡಿಸೆಂಬರ್ ೩೦ ರೊಳಗೆ ನೀಡಬೇಕು.

. ಜನವರಿ 8ರ (ಅಧಿವೇಶನದ ಉದ್ಘಾಟನೆ ದಿನ) ಬೆಳಿಗ್ಗೆ 9 ಗಂಟೆಯೊಳಗೆ ಕೃತಿಗಳನ್ನು ವ್ಯವಸ್ಥಾಪಕರಿಗೆ ತಲುಪಿಸಬೇಕು.
. ಅಧಿವೇಶನದ ಎರಡನೇ ದಿನ, ಜನವರಿ 9 ರ ಸಂಜೆ ಹಿಂದಿರುಗುವ ಮೊದಲು ವ್ಯವಸ್ಥಾಪಕರಿಂದ ಮಿಕ್ಕುಳಿದ ಪ್ರತಿಗಳನ್ನು ಹಾಗೂ, ಹಣ ಪಡೆಯಬಹುದು.

ಕಾರ್ಯಕರ್ತರು ತಮ್ಮ ಕೃತಿಗಳನ್ನು +91 90361 78263: ಅಖಿಲ ಭಾರತೀಯ ಸಾಹಿತ್ಯ ಪರಿಷದ್,ಕರ್ನಾಟಕ ತಲುಪಿಸಬೇಕೆಂದು ಕೊರಲಾಗಿದೆ.

See also  ತಪೋವನ' ಆರೋಗ್ಯ ಕೇಂದ್ರ ಉದ್ಘಾಟನೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

154
Deepak Atavale

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು