News Kannada
Thursday, June 01 2023
ಮಂಗಳೂರು

ಪುತ್ತೂರು: ಜೂ.25, 26ರಂದು ಸುಕೃತೀಂದ್ರ ಸಭಾಭವನದಲ್ಲಿ ‘ಹಲಸು ಮತ್ತು ಹಣ್ಣು ಮೇಳ’

Photo Credit :

ಪುತ್ತೂರು: ಪುತ್ತೂರು ನವತೇಜ ಮತ್ತು ಜೇಸಿ ಸಂಸ್ಥೆಗಳು ಜಂಟಿಯಾಗಿ ಜೂ.25 ಮತ್ತು 26ರಂದು ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾದ ಬಳಿಯ ಸುಕೃತೀಂದ್ರ ಸಭಾಭವನದಲ್ಲಿ ‘ಹಲಸು ಮತ್ತು ಹಣ್ಣು ಮೇಳ’ ನಡೆಯಲಿದೆ.

ಮೇಳದಲ್ಲಿ ಹಲಸು ಮಾತ್ರವಲ್ಲದೆ ಇತರ ಹಣ್ಣುಗಳ ಪ್ರದರ್ಶನಗಳಿವೆ. ತಿಪಟೂರಿನ ಪ್ರಸಿದ್ಧ ಕೆಂಪು ಹಲಸು ಮೇಳದಲ್ಲಿ ಕಾಣಸಿಗಲಿದೆ.  ವಿವಿಧ ವಿಶೇಷ ಜಾತಿಯ ಹಲಸಿನ ಗಿಡ ಕೊಳ್ಳಬಹುದು ಜೊತೆಗೆ ಹಲಸು ತುಂಡರಿಸುವ ಸಾಧನವು ಇಲ್ಲಿ ಲಭ್ಯ ಇರುತ್ತದೆ.

ಹಲಸಿನ ಮೇಳದಲ್ಲಿ ಸಿಗುವ ವಿವಿಧ ಖಾದ್ಯಗಳು:

ಹಲಸಿನ ಉಂಡ್ಲಕಾಳು, ಚಿಪ್ಸ್, ಹಪ್ಪಳ, ದೋಸೆ, ಮಂಚೂರಿ, ಕಬಾಬ್, ಮುಳುಕ್ಯ, ಜ್ಯೂಸ್, ಸೊಳೆ ರೊಟ್ಟಿ, ಕೇಕ್, ಹಲ್ವ, ಅತಿರಸ, ದೋಸೆ, ಸೇಮಿಗೆ, ಬನ್ಸ್, ಪಲಾವ್, ಪಾಯಸ, ಸೋಂಟೆ, ಕೊಟ್ಟಿಗೆ, ಗೆಣಸಲೆ, ಪೋಡಿ, ಮಾಂಬಳ, ಹಣ್ಣಿನ ಐಸ್‌ಕ್ರೀಂ, ಹಲಸಿನ ಬೀಜದ ಹೋಳಿಗೆ, ಹಣ್ಣಿನ ಹೋಳಿಗೆ ಖಾದ್ಯಗಳಲ್ಲಿ ಹೈಲೈಟ್ ಸೇರಿದಂತೆ ಹತ್ತಾರು ಬಗೆಯನ್ನು ಸವಿಯಲು ಅವಕಾಶವಿದೆ.

See also  ಧ್ವನಿವರ್ಧಕ ವಿವಾದ: ಹೈಕೋರ್ಟ್ ಗೆ ವರದಿ ಸಲ್ಲಿಸಿದ ಕರ್ನಾಟಕ ಸರ್ಕಾರ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12790
NewsKannada

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು