News Kannada
Sunday, March 26 2023

ಮಂಗಳೂರು

ಮೂಡುಬಿದಿರೆ: ಕ್ಯಾನ್ಸರ್ ಪೀಡಿತ ಮಗುವಿನ ಚಿಕಿತ್ಸೆಗೆ ಧನ ಸಂಗ್ರಹ

Moodbidri: Raise funds for the treatment of a cancer-stricken child
Photo Credit : Facebook

ಮೂಡುಬಿದಿರೆ: ಗಣೇಶೋತ್ಸವ ಸಂದರ್ಭದಲ್ಲಿ ವೇಷ ಧರಿಸಿ ಪುಟ್ಟ ಕಂದಮ್ಮ ಶ್ರೇಯಾಳ ಚಿಕಿತ್ಸೆಯ ವೆಚ್ಚಕ್ಕಾಗಿ ಜವನೆರ್ ಬೆದ್ರ ಯುವ ಸಂಘಟನೆ ಆಶ್ರಯದಲ್ಲಿ ಮೂಡುಬಿದಿರೆ ವಿದ್ಯಾರ್ಥಿಗಳು ನಿಯುತ್ ತಂಡದ ಸದಸ್ಯರಾದ, ತೇಜಸ್, ಧೀರಜ್, ಮುರುಳಿ, ಸದಾಶಿವ, ಕಿಶನ್, ರಕ್ಷಾ, ಶ್ರಮಿಕ ಹಾಗೂ ಯಕ್ಷಿತಾ ಧನ ಸಂಗ್ರಹ ಮಾಡಿದರು.

ಮೂಡುಬಿದಿರೆಯ ಸ್ವರಾಜ್ಯ ಮೈದಾನದ ಬಳಿಯ ಕ್ಯಾನ್ಸರ್ ಪೀಡಿತ ಒಂದುವರೆ ವರ್ಷದ ಮಗು ಶ್ರೇಯಾಳಿಗೆ ಸೆ.4ರಂದು ಮೂಡಬಿದ್ರೆಯ ಗಣೇಶೋತ್ಸವ ಮೆರವಣಿಗೆ ಸಂದರ್ಭದಲ್ಲಿ 5ಯುವಕರು ವೇಷ ಧರಿಸಿ, 1,03,542/- ಧನ ಸಂಗ್ರಹಿಸಿದರು.

ಸಂಗ್ರಹಿಸಿದ ಹಣವನ್ನು ಶ್ರೇಯಾಳ ಕುಟುಂಬಕೆ ಜವನೆರ್ ಬೆದ್ರದ ಕಚೇರಿಯಲ್ಲಿ ಸೆ.6ರಂದು ಜವನೆರ್ ಬೆದ್ರದ ಸಂಘಟನೆಯ ಅಧ್ಯಕ್ಷರು ಅಮರ್ ಕೋಟೆ, ಪ್ರಮುಖರುಗಳಾದ ನಾರಾಯಣ ಪದುಮಲೆ, ಮನು ಆಚಾರ್ಯ ಹಾಗೂ ಸದಸ್ಯರ ಸಮ್ಮುಖದಲ್ಲಿ ನಿಯುತ್ ಸದಸ್ಯರು ಹಸ್ತಾಂತರಿಸಿದರು.

Photo Credit- Rajesh Raj( Facebook)

See also  ಮಧ್ಯ ಪ್ರದೇಶ: ವಿದ್ಯುತ್ ಸ್ಪರ್ಶಿಸಿ ವ್ಯಕ್ತಿ ಸಾವು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12790
NewsKannada

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು