News Kannada
Monday, December 11 2023
ಮಂಗಳೂರು

ಧರ್ಮಸ್ಥಳ: ಬಸ್ ನಿಲ್ದಾಣದಲ್ಲಿ ಕುಡಿಯುವ ನೀರಿನ ಘಟಕವನ್ನು ಉದ್ಘಾಟಿಸಿದ ಡಾ.ಎಲ್ ಹೆಚ್. ಮಂಜುನಾಥ್

Dharmasthala: Dr. L.H. Manjunath inaugurated a drinking water unit at the bus stand.
Photo Credit : By Author

ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಕೆ ಎಸ್ ಆರ್ ಟಿಸಿ ಧರ್ಮಸ್ಥಳ ಬಸ್ ನಿಲ್ದಾಣದಲ್ಲಿ ಪರಿಶುದ್ಧ ಕುಡಿಯುವ ನೀರಿನ ಘಟಕವನ್ನು ಗ್ರಾ. ಯೋ. ಕಾರ್ಯ ನಿರ್ವಾಹಕ ನಿರ್ದೇಶಕರಾದ ಗೌರವಾನ್ವಿತ ಡಾ.ಎಲ್ ಹೆಚ್. ಮಂಜುನಾಥ್ ರವರು ಇಂದು ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ಶ್ರೀ. ಮುರಳಿದರ ಆಚಾರ್ಯ ಡಿಟಿಒ ಕೆ ಎಸ್ ಆರ್ ಟಿಸಿ ಪುತ್ತೂರು ವಿಭಾಗ, ಶ್ರೀ.ಆನಂದ ಸುವರ್ಣ ಗ್ರಾ.ಯೋ.ಸಮುದಾಯ ಅಭಿವೃದ್ದಿ ಕಾರ್ಯಕ್ರಮದ ಪ್ರಾದೇಶಿಕ ನಿರ್ದೇಶಕರು, ಶ್ರೀ.ಎ. ಉದಯ ಶೆಟ್ಟಿ. ಘಟಕ ವ್ಯವಸ್ಥಾಪಕರು ಕೆ ಎಸ್ ಆರ್ ಟಿಸಿ ಧರ್ಮಸ್ಥಳ ಡಿಪೋ, ಮಂಜುನಾಥ್ ಭಟ್ ಉಪಸ್ಥಿತಿ ಇದ್ದು ಮಾಹಿತಿ ನೀಡಿದರು.

ವೆಂಕಟ್ರಮಣ ಶೆಟ್ಟಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು, ಹೆಚ್ ಎಸ್. ರವಿ.ವಂದನಾರ್ಪಣೆ ಮಾಡಿದರು.

See also  ಕನ್ಯಾಡಿ ಮಹಾಸಂಸ್ಥಾನದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 167ನೇ ಜನ್ಮದಿನಾಚರಣೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

154
Deepak Atavale

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು