News Kannada
Thursday, November 30 2023
ಮಂಗಳೂರು

ಬೆಳ್ತಂಗಡಿ: ಉಜಿರೆಯ ಸುರ್ಯ ರಸ್ತೆ ಬಳಿಯಿರುವ ಸಾರ್ವಜನಿಕ ಕೆರೆಗೆ ಕಾಯ್ದಿರಿಸಿದ ಸ್ಥಳ ಸಮೀಕ್ಷೆ

blt
Photo Credit : By Author

ಬೆಳ್ತಂಗಡಿ: ಲೋಕಾಯುಕ್ತರಿಂದ ಸ್ವಯಂ ದೂರು ದಾಖಲಿಸಿಕೊಂಡ ಪ್ರಕರಣದ ಉಜಿರೆಯ ಸುರ್ಯ ರಸ್ತೆ ಬಳಿಯಿರುವ ಸಾರ್ವಜನಿಕ ಕೆರೆಗೆ ಕಾಯ್ದಿರಿಸಿದ ಸ್ಥಳವನ್ನು ದ .ಕ. ಜಿ. ಪ. ಉಪಕಾರ್ಯದರ್ಶಿ ಆನಂದಕುಮಾರ್ ಅವರು ಸೆ. 20 ರಂದು ಬೆಳ್ತಂಗಡಿ ತಾ.ಪ. ಅಧಿಕಾರಿಗಳೊಂದಿಗೆ ಭೇಟಿ ನೀಡಿ ಸ್ಥಳ ಸಮೀಕ್ಷೆ ನಡೆಸಿದರು.

ಒಟ್ಟು 0.26 ಸೆಂಟ್ಸ್ ನಿವೇಶನದಲ್ಲಿ ತಾ.ಪ. 15ನೇ ಹಣಕಾಸು ಯೋಜನೆಯಲ್ಲಿ ಉಜಿರೆ ಗ್ರಾ.ಪ.ಉದ್ಯೋಗಖಾತ್ರಿ ಯೋಜನೆಯನ್ವಯ ರೂ 2.87 ಲಕ್ಷ, ಸ್ವಂತ ಸಂಪನ್ಮೂಲದಿಂದ ರೂ ಒಂದು ಲಕ್ಷ ಸೇರಿದಂತೆ ಒಟ್ಟು ರೂ 8.80 ಲಕ್ಷ ವೆಚ್ಚದಲ್ಲಿ ಸುತ್ತ ಕಾಂಪೌಂಡ್, ಮಧ್ಯೆ ರಸ್ತೆ ಹಾಗು ಗಾರ್ಡನ್ ನಿರ್ಮಿಸುವ ಕುರಿತು ಯೋಜನೆ ರೂಪಿಸಲು ಚಿಂತಿಸಲಾಗಿದೆ ಎಂದು ತಿಳಿಸಿದರು.

ದ .ಕ.ಜಿ .ಪ. ಉಪಕಾರ್ಯದರ್ಶಿ ಆನಂದಕುಮಾರ್ ,ಎ .ಡಿ .ಪಿ. ಸಿ. ಕಿಶನ್, ತಾಂತ್ರಿಕ ಸಹಾಯಕ ನಿತಿನ್ ರೈ ,ಸಂಯೋಜಕ ರುತೇಶ್ ,ಬೆಳ್ತಂಗಡಿ ತಾ.ಪ. ಕಾರ್ಯನಿರ್ವಹಣಾಧಿಕಾರಿ ಕುಸುಮಾಧರ್, ಸಹಾಯಕ ನಿರ್ದೇಶಕ ಪ್ರಶಾಂತ್, ಉಜಿರೆ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಶೆಟ್ಟಿ ನೊಚ್ಚ, ಕಾರ್ಯದರ್ಶಿ ಜಯಂತ್ ಯು .ಬಿ. ಮೊದಲಾದವರು ಉಪಸ್ಥಿತರಿದ್ದರು

See also  ದೆಹಲಿ: ಆಹಾರ ಮತ್ತು ಅರಣ್ಯ ಖಾತೆ ಸಚಿವ ಉಮೇಶ್ ಕತ್ತಿ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

154
Deepak Atavale

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು