News Kannada
ಮಂಗಳೂರು

ಮಂಗಳೂರು: ಕಾಲ್ನಡಿಗೆ ಜಾಥಾ ಮೂಲಕ ನಾಮಪತ್ರ ಸಲ್ಲಿಸಿದ ಜೆಡಿಎಸ್ ಅಭ್ಯರ್ಥಿ ಡಾ.ಸುಮತಿ ಹೆಗ್ಡೆ

Mangaluru: JDS candidate Dr. Sumati Hegde submitted his nomination paper through foot march.
Photo Credit : R Bhat

ಮಂಗಳೂರು: ಇಲ್ಲಿನ ಕೊಡಿಯಾಲ್ ಬೈಲ್ ಪಿವಿಎಸ್ ಸರ್ಕಲ್ ನಿಂದ ಜೆಡಿಎಸ್ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಸುಮತಿ ಎಸ್ ಹೆಗ್ಡೆಯವರು ಅಪಾರ ಬೆಂಬಲಿಗರೊಂದಿಗೆ ಕಾಲ್ನಡಿಗೆ ಜಾಥಾ ಮೂಲಕ ನಾಮ ಪತ್ರ ಸಲ್ಲಿಸಿದರು‌.

ಈ ಸಂಧರ್ಭ ಜೆಡಿಎಸ್ ದ.ಕ.‌ಜಿಲ್ಲಾಧ್ಯಕ್ಷ ಜಾಕೆ ಮಾಧವ ಗೌಡ , ದ.ಕ. ಜಿಲ್ಲಾ ಜೆಡಿಎಸ್ ಕಾರ್ಯಧಕ್ಷ ವಸಂತ್ ಪೂಜಾರಿ, ದ.ಕ.‌ಜಿಲ್ಲಾ ಯುವ ಜನತಾ ದಳ ಅಧ್ಯಕ್ಷ ಅಕ್ಷಿತ್ ಸುವರ್ಣ, ದ.ಕ.‌ಜಿಲ್ಲಾ ಅಲ್ಪಸಂಖ್ಯಾತ ಘಟಕ ಅಧ್ಯಕ್ಷ ಹಾರೂನ್ ರಶೀದ್ ಬಂಟ್ವಾಳ, ರಾಜ್ಯ ಮೀನುಗಾರಿಕಾ ಅಧ್ಯಕ್ಷ ರತ್ನಾಕರ ಸುವರ್ಣ, ರಾಜ್ಯ ಸಂಘಟನಾ ಕಾರ್ಯದರ್ಶಿ ಝಮೀರ್ ಶಾ ಮಂಗಳೂರು ದಕ್ಷಿಣ ಜೆಡಿಎಸ್ ಉಪಾಧ್ಯಕ್ಷ ಇಝಾ ಬಜಾಲ್ , ಮಂಗಳೂರು ದಕ್ಷಿಣ ಸಂ. ಕಾರ್ಯದರ್ಶಿ ದಿನೇಶ್ ಮೈಕಲ್ ಪಯಿಸ್ ಪಡೀಲ್ , ಮಂಗಳೂರು ದಕ್ಷಿಣ ಪ್ರ ಕಾರ್ಯದರ್ಶಿ ಅಲ್ತಾಫ್ ತುಂಬೆ, ರಾಜ್ಯ ಸಂಘಟನಾ ಕಾರ್ಯದರ್ಶಿ ಪ್ರಾನ್ಸಿಸ್ ಫೆರ್ನಾಂಡಿಸ್, ರಾಜ್ಯ ಸಂ ಕಾರ್ಯದರ್ಶಿ ವಕೀಲ ಉಮೇಶ್ ಕುಮಾರ್ , ಮೀರಾ ಸಾಹೇಬ್ ಕಡಬ, ರಾಮ್ ಗಣೇಶ್, ಸುಮಿತ್ ಸುವರ್ಣ, ಚಂದ್ರಹಾಸ್ ಬೋಲಾರ್, ದಯಾನಂದ್ ಕೋಟ್ಯಾನ್, ಶಫಿಕ್ ಆಲಡ್ಕ, ಕಣ್ಣೂರು ವಲಯ ಕಾರ್ಯದರ್ಶಿ ರಫಿಕ್ ಕಣ್ಣೂರು, ವಿನ್ಸೆಂಟ್ ಪೆರೇರಾ, ರತೀಷ್ ಕರ್ಕೇರಾ, ಹಿತೇಷ್ ರೈ, ಮಿಲ್ಟನ್, ಜಯರಾಂ, ಕವಿತಾ, ಹಮೀದ್ ಬೆಂಗರೆ, ಜಾವೇದ್ ಪಾಂಡೇಶ್ವರ, ಲತೀಫ್ ಶಿವಭಾಗ್, ಜೀವನ್ ಪಾಲ್, ಪ್ರಿಯಾ ಸಾಲಿಯಾನ್ ಹಾಗೂ ಹಲವು ಕಾರ್ಯಕರ್ತರು ಜಾಥಾದಲ್ಲಿ ಪಾಲ್ಗೊಂಡರು‌.

ಜಾಥಾದೊಂದಿಗೆ ಪ್ರಮುಖ ಆಕರ್ಷಣೆಯಾಗಿ ಹುಲಿವೇಷ ಹಾಗು ಜೆಡಿಎಸ್ ಪಂಚರತ್ನ ಯಾತ್ರೆಯ ವಾಹನ ಜಾಥಾ ಇತ್ತು. ಸುಮಾರು 1000 ಮಂದಿ ಕಾರ್ಯಕರ್ತರು ಪಕ್ಷದ ಆಭಿಮಾನಿಗಳು, ಕಾರ್ಯಕರ್ತರು ಭಾಗವಹಿಸಿದರು.

See also  ಗಾಜಾ: ವಸತಿ ಕಟ್ಟಡವೊಂದರಲ್ಲಿ ಅಗ್ನಿ ದುರಂತ, 21 ಸಾವು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

186

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು