News Karnataka Kannada
Saturday, April 27 2024
ಮಂಗಳೂರು

ಬಜರಂಗದಳ ನಿಷೇಧ ಘೋಷಣೆ: ಸುಳ್ಯ ಪ್ರಖಂಡದಿಂದ ಖಂಡನೆ

Bajrang Dal's 'ban' slogan: Bajrang Dal's Sullia prakhanda condemns
Photo Credit : News Kannada

ಸುಳ್ಯ: ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಭಜರಂಗದಳ ನಿಷೇದ ಘೋಷಣೆ ಸುಳ್ಯ ವಿಶ್ವಹಿಂದೂಪರಿಷತ್ ಬಜರಂಗದಳ ಸುಳ್ಯ ಪ್ರಖಂಡದಿಂದ ಖಂಡನೆ ವ್ಯಕ್ತವಾಗಿದೆ.

ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿ ಭಜರಂಗದಳ ನಿಷೇದಕ್ಕೆ ಮುಂದಾದ ನಿಮಗೆ ಹಿಂದೂ ಸಮಾಜ ಮುಂದಿನ ದಿನಗಳಲ್ಲಿ ಸರಿಯಾದ ಪಾಠ ಕಲಿಸಲಿದೆ. ಸೇವಾ, ಸುರಕ್ಷಾ, ಸಂಸ್ಕಾರ ಎಂಬ ಧ್ಯೇಯ ಧೋರಣೆಯೊಂದಿಗೆ ಸಮಾಜ ಮುಖಿ ಕೆಲಸಗಳನ್ನು ಮಾಡುತ್ತಾ ಮಾದರಿ ಸಂಘಟನೆ. ಈಗಾಗಲೇ ಜೇನುಗೂಡಿಗೆ ಕಲ್ಲು ಎಸಿದಿದ್ದೀರಿ. ಅದರ ಪರಿಣಾಮ ನಿಮಗೆ ಕೂಡಲೇ ಆ ಆಂಜೆನೇಯ ಹಾಗೂ ಶ್ರೀರಾಮನ ಶಾಪ ತಟ್ಟಿಯೇ ತಟ್ಟುತದೆ. ಇಂಥ ಪ್ರಣಾಳಿಕೆ ಯನ್ನು ಸುಳ್ಯ ಪ್ರಖಂಡ ಕಡೆಯಿಂದ ನಾವು ಖಂಡಿಸುತ್ತೇವೆ ಎಂದು ಭಜರಂಗದಳ ಸುಳ್ಯ ಪ್ರಖಂಡ ತಿಳಿಸಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು