News Kannada
Monday, December 11 2023
ಮಂಗಳೂರು

ಕಾವೇರಿ ವಿವಾದ: ಸರ್ವ ಕಾಲೇಜು ಸಂಘದಿಂದ ಮಂಗಳೂರಿನಲ್ಲಿ ಪ್ರತಿಭಟನೆ

Cauvery row: Sarva College Sangha holds protest in Mangaluru
Photo Credit : News Kannada

ಮಂಗಳೂರು: ರಾಜ್ಯಾದ್ಯಂತ ಕಾವೇರಿ ನೀರಿಗಾಗಿ ಹೊರಾಟ ನಡೆಯುತ್ತಿದ್ದು, ಕರ್ನಾಟಕದ ಭಾಗವಾಗಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾವೇರಿ ನೀರಿ ಈ ಭಾಗದ ಜನತೆ ಪ್ರತಿಭಟಿಸುವುದಿಲ್ಲ ಎನ್ನುವ ಅಪವಾದವಿದೆ.

ಸರ್ವಕಾಲೇಜು ವಿದ್ಯಾರ್ಥಿ ಸಂಘ ಕಳೆದ ಅನೇಕ ವರ್ಷದಿಂದ ಕರ್ನಾಟಕ ರಾಜ್ಯಾದ್ಯಂತ ಜಲ, ನೆಲ, ಭಾಷೆಯ ಅಳತೆಗಾಗಿ ಹೋರಾಟವಾದಾಗ ವಿದ್ಯಾರ್ಥಿ ಶಕ್ತಿ. ಅದರಲ್ಲಿ ಭಾಗವಹಿಸಿರುತ್ತದೆ, ನೇತ್ರಾವತಿಯ ಉಳಿವಿಗಾಗಿ ಈ ಸಂಘ ಬೃಹತ್‌ ಹೋರಾಟ ನಡೆಸಿರುವ ಇತಿಹಾಸ ಜನತೆಯ ಮುಂದೆ ಇದೆ. ಇಂದು ಕಾವೇರಿ ವಿವಾದ ಮೂಲಕ ಅನ್ನ ಕೊಡುವ ರೈತರಿಗೆ ಸಮಸ್ಯೆ ಆಗಿರುವುದರಿಂದ ಹೋರಾಟದಲ್ಲಿ ಭಾಗವಹಿಸುವ ಮತ್ತು ಹೋರಾಟಕ್ಕೆ ಬೆಂಬಲ ನೀಡುವುದು ಸರ್ವಕಾಲೇಜು ವಿದ್ಯಾರ್ಥಿ ಸಂಘದ ಮತ್ತು 4 ಭಾಗದ ಜನತೆಯ ಆದ್ಯ ಕರ್ತವ್ಯವಾಗಿದೆ.

ಈ ನಿಟ್ಟಿನಲ್ಲಿ ಕಾವೇರಿ ನೀರಿನ ಉಳಿವಿಗಾಗಿ ಹೋರಾಟಕ್ಕೆ ಸರ್ವಕಾಲೇಜು ವಿದ್ಯಾರ್ಥಿ ಸರವು ದಕ್ಷಿಣ ಕನ್ನಡ ಜಿಲ್ಲಾ ಘಟಕ ಸಂಪೂರ್ಣವಾಗಿ ಬೆಂಬಲ ನೀಡುತ್ತಿದೆ. ಈ ದೃಷ್ಟಿಯಲ್ಲಿ ಸೆ 30 ರಂದು ಮಧ್ಯಾಹ್ನ 1 ಗಂಟೆಗೆ ಮಂಗಳೂರಿನ ಮಿನಿ ವಿಧಾನಸೌಧ ಮುಂದೆ ಪ್ರತಿಭಟನೆ ನಡೆಸಲಿದೆ ಎಂದು ಸಂಘದ ರಾಜ್ಯ ಸಲಹೆಗಾರರಾದ ದಿನಕರ್ ಶೆಟ್ಟಿ, ರಾಜ್ಯಾಧ್ಯಕ್ಷ ತುಷಾರ್‌ ಕದ್ರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

See also  ಮಂಗಳೂರು: ಬಿಜೆಪಿ ಸರಕಾರಕ್ಕೆ 35 ದಿವಸ ಮಾತ್ರ ಆಯುಷ್ಯ- ಯು.ಟಿ ಖಾದರ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು