News Karnataka Kannada
Wednesday, April 24 2024
Cricket
ಮಂಗಳೂರು

ಜನತಾದಳ ಅಭ್ಯರ್ಥಿ ಸುಮತಿ ಎಸ್ ಹೆಗ್ಡೆ‌ ಬೋಳಾರ , ಜೆಪ್ಪು ಪ್ರದೇಶದಲ್ಲಿ ಮತಯಾಚನೆ

Jd(S) candidate from Mangaluru South assembly constituency to campaign in Jeppu, Bolar nagar
Photo Credit : News Kannada

ಮಂಗಳೂರು: ಇಂದು ಮಂಗಳೂರು ದಕ್ಷಿಣ‌ ವಿಧಾನಸಭಾ ಕ್ಷೇತ್ರ ಜನತಾದಳ ಅಭ್ಯರ್ಥಿ ಸುಮತಿ ಎಸ್ ಹೆಗ್ಡೆ‌ ಹಾಗೂ ಜಾತ್ಯಾತೀತ ಜನತಾದಳ‌ ಕಾರ್ಯಕರ್ತರು ಇಂದು ಮಂಗಳೂರು‌ ನಗರದ ಬೋಳಾರ , ಜೆಪ್ಪು ಪ್ರದೇಶದಲ್ಲಿ ಬಿರುಸಿನ ಮತಯಾಚನೆ ಮಾಡಿದರು.

‌ಈ‌ ಸಂಧರ್ಭ ರಾಜ್ಯ ಮೀನುಗಾರಿಕಾ ಅಧ್ಯಕ್ಷ ರತ್ನಾಕರ ಸುವರ್ಣ , ರಾಜ್ಯ ಸಂಘಟನಾ ಕಾರ್ಯದರ್ಶಿ ಉಮೇಶ್ ಕುಮಾರ್ ವೈ, ಝಮೀರ್ ಶಾ, ದ.ಕ‌. ಜಿಲ್ಲಾ ಮಹಿಳಾ ಘಟಕ ಅಧ್ಯಕ್ಷೆ ರಮೀಝಾ‌ ನಾಸಿರ್, ಮಾಜಿ ರಾಜ್ಯ ಯುವ ಜನತಾದಳ ಕಾರ್ಯದರ್ಶಿ ಶ್ರೀನಾಥ್ ರೈ, ದ.ಕ.‌ಜಿಲ್ಲಾ ಜೆಡಿಎಸ್ ಮುಖಂಡ‌ ಜೀವನ್ ಪಾಲ್, ನಾಸಿರ್ ಬಂದರ್, ರಾಜ್ಯ ಕಾರ್ಯದರ್ಶಿ ಶ್ರೀ ಮಣಿ ಆರ್ ಶೆಟ್ಟಿ, ಶಾರದಾ ಶೆಟ್ಟಿ, ಮಂಗಳೂರು ದಕ್ಷಿಣ ಪ್ರ. ಕಾರ್ಯದರ್ಶಿ ಅಲ್ತಾಫ್ ತುಂಬೆ , ಪಧಾಧಿಕಾರಿಗಳಾದ ಹಬೀಬ್ ಫಲ್ನೀರ್, ಲತೀಫ್ ಶಿವಭಾಗ್ , ಶಫೀಕ್ ಆಲಡ್ಕ, ಪ್ರಿಯಾ ಸಾಲಿಯಾನ್ ,‌ಕವಿತಾ ಹಾಗೂ ಹಲವರು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು