News Kannada
Sunday, September 24 2023
ಮಂಗಳೂರು

ಜೂನ್‌ 2ರಂದು ಕುಡ್ಲ ಸೀಮೆದೊಡತಿ ಮಂಗಳಾದೇವಿ ತುಳು ಭಕ್ತಿ ಗೀತೆ ಬಿಡುಗಡೆ

Kudla Seemadodathi Mangaladevi Tulu Devotional Song To Be Released On June 2
Photo Credit : News Kannada

ಮಂಗಳೂರು: ದಯಾ ಕ್ರಿಯೇಷನ್ ಬಾಯಾರು ವತಿಯಿಂದ ನಿರ್ಮಾಣಗೊಂಡಿರುವ ಕುಡ್ಲ ಸೀಮೆದೊಡತಿ ಮಂಗಳಾದೇವಿ ತುಳು ಭಕ್ತಿ ಗೀತೆ ಬಿಡುಗಡೆ ಜೂನ್‌ 2ರಂದು ಮಂಗಳೂರು ಮಂಗಳಾದೇವಿ ದೇವಳ ಆವರಣದಲ್ಲಿ ಸಂಜೆ 6ಕ್ಕೆ ನಡೆಯಲಿದೆ.

ಶಾಸಕ ವೇದವ್ಯಾಸ ಕಾಮತ್‌ ಭಕ್ತಿಗೀತೆ ಬಿಡುಗಡೆ ಮಾಡುವರು. ಮಂಜೇಶ್ವರ ಬ್ಲಾಕ್ ಪಂಚಾಯತ್ ಸದಸ್ಯೆ ಎಂಎಲ್ ಅಶ್ವಿನಿ ಉಪಸ್ಥಿತರಿರುವರು.

ಕುಡ್ಲ ಸೀಮೆದೊಡತಿ ಮಂಗಳಾದೇವಿ. ಈ ಹಾಡಿಗೆ ಹರ್ಷಲ್ ಶೆಟ್ಟಿ ಕಲ್ಲಮುಂಡ್ಕೂರು ಸಾಹಿತ್ಯ ಬರೆದಿದ್ದಾರೆ ಕಟೀಲ್ದ ಐಸಿರಿ ಖ್ಯಾತಿದ ದಿಯಾ ರಾವ್. ಕೆ ಮಂಗಳೂರು ಗಾಯನ ಅಭಿನಯದಲ್ಲಿ ಕಿಶೋರ್ ಬೆಳ್ತಂಗಡಿ ಛಾಯಾಗ್ರಹಣ ಮತ್ತು ಸಂಕಲನದಲ್ಲಿ ದಯಾನಂದ ಅಮೀನ್ ಬಾಯಾರು ಸಮಗ್ರ ನಿರ್ವಹಣೆಯಲ್ಲಿ ಭಕ್ತಿ ಗೀತೆ ಮೂಡಿ ಬಂದಿದೆ.

ಇನ್ನು ಕುಡ್ಲ ಸೀಮೆದೊಡತಿ ಮಂಗಳಾದೇವಿ. ತುಳು ಭಕ್ತಿ ಗೀತೆ ದಯಾ ಕ್ರಿಯೇಷನ್ ಯೂಟ್ಯೂಬ್‌ ಚಾನೆಲ್‌ನಲ್ಲಿ ತೆರೆ ಕಾಣಲಿದೆ.

See also  ಚಿಕ್ಕಮಗಳೂರು: ಹರಿಹರದಹಳ್ಳಿ ಗ್ರಾ.ಪಂ.ಗೆ ಗಾಂಧಿ ಗ್ರಾಮ ಪುರಸ್ಕಾರ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12792
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು