News Karnataka Kannada
Thursday, April 18 2024
Cricket
ಮಂಗಳೂರು

ಅರಹಂತಗಿರಿ ಪಂಚ ಕಲ್ಯಾಣದಲ್ಲಿ ಮೂಡುಬಿದಿರೆ ಭಟ್ಟಾರಕಶ್ರೀ ಭಾಗಿ

Mudubidiri Bhattarakashree participated in Arahantgiri Panch Kalyana
Photo Credit :

ಮೂಡುಬಿದಿರೆ: ತಮಿಳುನಾಡಿನ ಅರಹಂತಗಿರಿ ಜೈನ ಕ್ಷೇತ್ರದಲ್ಲಿ ನಡೆದ ಪಂಚ ಕಲ್ಯಾಣೋತ್ಸವದಲ್ಲಿ ಮೂಡುಬಿದಿರೆ ಜೈನಮಠದ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಭಾಗವಹಿಸಿ, ಆಶೀವರ್ಚನ ನೀಡಿದರು.
ಧರ್ಮದಿಂದ ಆತ್ಮ ಸಂಸ್ಕಾರ, ಆತ್ಮವಿಕಾಸವಾಗುತ್ತದೆ. ಅಧ್ಯಾತ್ಮ ಧರ್ಮದಿಂದ ಜೀವನ ಪಾವನಗೊಳ್ಳುತ್ತದೆ. ಸ್ವರ್ಗಿಯ ಶ್ರವಣಬೆಳಗೊಳ ಬೆಳಗೊಳ ಭಟ್ಟಾರಕ ಸ್ವಾಮೀಜಿಯವರ ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ಚಟುವಟಿಕೆಗಳು ನಮ್ಮೆಲ್ಲರಿಗೂ ಮಾದರಿ ಎಂದರು.

108 ಅಮೋಘ ಕೀರ್ತಿ ಅಮರ ಕೀರ್ತಿ, ಯುಗಳ ಮುನಿಗಳನ್ನು ವೇಣೂರು ಮಹಾಮಸ್ತ ಕಾಭಿಷೇಕಕ್ಕೆ ಅಳದಂಗಡಿ ಅರಮನೆಯ ಡಾ ಪದ್ಮ ಪ್ರಸಾದ್ ಅಜಿಲರು, ಮಧುರ ಅಜಿಲ, ವೇಣೂರು ಬಾಹುಬಲಿ ಕ್ಷೇತ್ರದ ಪ್ರದಾನ ಕಾರ್ಯದರ್ಶಿ ಪ್ರವೀಣ್ ಆಹ್ವಾನಿಸಿದರು.
ಎಂ.ಕೆ ಜೈನ್, ವಿನೋದ್ ಬಾಕ್ಲಿವಾಲ್, ನಿಹಾಲ್ ಜೈನ್, ಸುಕೀರ್ತಿ ಅಜ್ರಿ ಚೆನೈ, ತ್ರಿಲೋಕ್ಯ ಜೈನ್, ಸಿಗಮಣಿ, ಪ್ರೇಮ್ ಕುಮಾರ, ವಜ್ರ ಕುಮಾರ ಉಪಸ್ಥಿತರಿದ್ದರು.

ಭಟ್ಟಾರಕಶ್ರೀಗಳು ಚೆನ್ನೈ  ಬಳಿಯ ಪೊನ್ನೂರು ಮಲೆ, ಕ್ಷೇತ್ರ ಮಹಾ ಆಚಾರ್ಯ 108 ಕುಂದ ಕುಂದರ ತಪೋ ಭೂಮಿ ದರ್ಶನ ಮಾಡಿದರು

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು