News Karnataka Kannada
Friday, April 26 2024
ಮಂಗಳೂರು

ಪುತ್ತೂರು: ‘ದಿನೇಶ್‌ ಬೇಕರಿ’ ಮಾಲೀಕರಾದ ದಿನೇಶ್ ಹೃದಯಾಘಾತದಿಂದ ನಿಧನ

Dinesh Bakery owner Dinesh passes away due to cardiac arrest
Photo Credit : News Kannada

ಪುತ್ತೂರು: ದಶಕಗಳಿಂದ ಪುತ್ತೂರಿನಲ್ಲಿ ಶುಚಿರುಚಿಯಾದ ತಿಂಡಿ ತಿನಿಸುಗಳನ್ನು ನೀಡುತ್ತಿದ್ದ ಜನಪ್ರಿಯ ‘ದಿನೇಶ್‌ ಬೇಕರಿ’ ಮಾಲೀಕರಾದ ದಿನೇಶ್ ಮೇ31 ರಂದು ತಡರಾತ್ರಿ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.

ಮೂಲತಃ ಪುತ್ತೂರಿನ ಪರ್ಲಡ್ಕದ ಕಲ್ಲಿಮಾರಿನವರಾಗಿದ್ದ ದಿನೇಶ್ ಕಳೆದ ಕೆಲವು ವರ್ಷಗಳಿಂದ ಮೂಡಬಿದ್ರೆಯಲ್ಲಿ ವಾಸಿಸುತ್ತಿದ್ದರು. ಮೃತರು ಪತ್ನಿ, ಪುತ್ರ ಮತ್ತು ವಿದೇಶದಲ್ಲಿ ನೆಲೆಸಿರುವ ಮೂವರು ಸಹೋದರರನ್ನು ಅಗಲಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು