News Karnataka Kannada
Friday, April 26 2024
ಕರಾವಳಿ

ಇಬ್ಬರ ಜಗಳದಿಂದ ಮೂರನೆಯವರಿಗೆ ಲಾಭ: ಪುತ್ತೂರಿಗೆ ರೈ ರಾಜ

The quarrel of two benefits the third: Rai is the king of Putturi
Photo Credit :

ಮಂಗಳೂರು : ವರುಣಾ, ರಾಮನಗರ ಸೇರಿದಂತೆ ರಾಜ್ಯದ ಹಲವು ಕ್ಷೇತ್ರಗಳಂತೆ ಪುತ್ತೂರು ಕ್ಷೇತ್ರವೂ ಜಿದ್ದಾಜಿದ್ದಿನ ಕಣವಾಗಿ ಮಾರ್ಪಟ್ಟಿತ್ತು. ಇಲ್ಲಿ ಕಾಂಗ್ರೆಸ್‌ನ ಅಭ್ಯರ್ಥಿ ಅಶೋಕ್ ಕುಮಾರ್ ರೈ ಅವರು ಜಯ ಸಾಧಿಸಿದ್ದಾರೆ.

ಕೊನೆಯ ಹಂತದ ವರೆಗೆ ತೀವ್ರ ಸ್ಪರ್ಧೆ ಒಡ್ಡಿದ ಹಿಂದೂ ಮುಖಂಡ, ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ 4149 ಮತಗಳ ಅಂತರದಿಂದ ಸೋಲು ಅನುಭವಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಗೌಡ ಅವರು ಮೂರನೇ ಸ್ಥಾನ ಪಡೆದಿದ್ದಾರೆ.

ಅಶೋಕ್ ಕುಮಾರ್ ರೈ 66607 ,ಅರುಣ್ ಕುಮಾರ್ ಪುತ್ತಿಲ 62458 , ಆಶಾ ತಿಮ್ಮಪ್ಪ ಗೌಡ 37558 ಮತಗಳನ್ನು ಪಡೆದಿದ್ದಾರೆ. ಮತ ವಿಭಜನೆ ಯಾಗುತ್ತದೆ ಎಂದು ಅಂದಾಜಿಸಲಾಗಿದ್ದ ಎಸ್ ಡಿಪಿಐ ಅಭ್ಯರ್ಥಿ ಶಾಫಿ ಬೆಳ್ಳಾರೆ 2773 ಮತಗಳನ್ನು ಪಡೆದಿದ್ದಾರೆ. ಜೆಡಿಎಸ್ ನ ದಿವ್ಯಪ್ರಭ ಗೌಡ ಅವರು 666 ಮತಗಳನ್ನು ಮಾತ್ರ ಪಡೆದಿದ್ದಾರೆ. ನೋಟಾಕ್ಕೆ 866 ಮತ ಗಳು ಚಲಾವಣೆಯಾಗಿವೆ. ಕೊನೆಯ ಹಂತದ ವರೆಗೆ ತೀವ್ರ ಹೋರಾಟವನ್ನು ಪುತ್ತಿಲ ಅವರು ನೀಡಿದ್ದರು. ಇಬ್ಬರ ಜಗಳದಿಂದ ಮೂರನೆಯವರಿಗೆ ಲಾಭ ಆಯಿತು ಎನ್ನುವ ಮಾತು ಕರಾವಳಿಯ ಎಲ್ಲೆಡೆ ಮಾತನಾಡುತ್ತಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು