News Kannada
Sunday, September 24 2023
ಉಡುಪಿ

ಉಡುಪಿ: ಬಿಜೆಪಿ ಸಿದ್ದರಾಮಯ್ಯನವರನ್ನು ಹಿಂದೂ ಧರ್ಮದಿಂದ ಓಡಿಸುವ ಹುನ್ನಾರ ಮಾಡುತ್ತಿದೆ

Udupi: The BJP is trying to drive Siddaramaiah out of Hinduism.
Photo Credit : News Kannada

ಉಡುಪಿ: ಸಿದ್ದರಾಮಯ್ಯ ಧರ್ಮ ಬದಲಾವಣೆ ಮಾಡಿಕೊಂಡಿಲ್ಲ. ಅವರೂ ಹಿಂದೂ ಧರ್ಮದವರು. ಆದರೆ ಬಿಜೆಪಿ ಅವರನ್ನು ಹಿಂದೂ ಧರ್ಮದಿಂದ ಓಡಿಸಲು ಹುನ್ನಾರ ಮಾಡುತ್ತಿದೆ ಎಂದು ಕೆಪಿಸಿಸಿಯ ಪರಿಶಿಷ್ಠ ಜಾತಿ ಘಟಕದ ಅಧ್ಯಕ್ಷ ಆರ್. ಧರ್ಮಸೇನಾ ಹೇಳಿದರು.

ಸಿದ್ದರಾಮಯ್ಯನವರಿಗೆ ಸಿದ್ರಾಮುಲ್ಲಾ ಖಾನ್ ಎಂದು ಕರೆದಿರುವ ಬಿಜೆಪಿ ನಾಯಕ ಸಿ.ಟಿ‌. ರವಿ ಹೇಳಿಕೆಗೆ ಉಡುಪಿಯಲ್ಲಿಂದು ಪ್ರತಿಕ್ರಿಯೆ ನೀಡಿದ ಅವರು, ಈ ದೇಶದಲ್ಲಿ ಎಲ್ಲರಿಗೂ ಸಮಾನತೆಯ ಹಕ್ಕು ಇದೆ. ಆದ್ರೆ ಬಿಜೆಪಿ ನಾಯಕರು ಈ ರೀತಿಯ ಕುಚೇಷ್ಠೆಯ ಹೇಳಿಕೆ ನೀಡುತ್ತಿರುವುದು ಅವರಿಗೆ ಶೋಭೆ ತರುವುದಿಲ್ಲ. ಕೂಡಲೇ ಸಿ.ಟಿ. ರವಿ ಅವರು ಸಿದ್ದರಾಮಯ್ಯನವರ ಬಗ್ಗೆ ಆಡಿರುವ ಮಾತನ್ನು ಹಿಂದಕ್ಕೆ ಪಡೆಯಬೇಕು. ಸಿ.ಟಿ‌. ರವಿ ಓರ್ವ ರಾಷ್ಟ್ರೀಯ ನಾಯಕರಾಗಿ, ಶಾಸಕರಾಗಿ ಇಂತಹ ಹೇಳಿಕೆ ನೀಡುವುದು ಸರಿಯಲ್ಲ‌. ಅವರು ಈ ದೇಶದ ನಾಗರಿಕರಾಗಿ ಇರಲು ನಾಲಾಯಕ್ ಎಂದು ಟೀಕಿಸಿದರು.

See also  ನವದೆಹಲಿ: ವಿಜಯವಾಡದಲ್ಲಿ 8 ಕೋಟಿ ಮೌಲ್ಯದ ವಿದೇಶಿ ಸಿಗರೇಟು ವಶ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು