News Kannada
Wednesday, October 04 2023
ಉಡುಪಿ

ಉಡುಪಿ: ಮಣಿಪಾಲ ಆರ್ ಎಸ್ ಬಿ ಸಭಾಭವನದ ಬಳಿ‌ ವೃತ್ತ ನಿರ್ಮಿಸಿ ಡಾ. ಟಿಎಪೈ ಹೆಸರಿಡಬೇಕೆಂದು ಆಗ್ರಹ

Udupi: A circle has been constructed near Manipal RSB Auditorium. Demand to be named after TAPI
Photo Credit : News Kannada

ಉಡುಪಿ: ಮಣಿಪಾಲ ಅಂಚೆ ಕಚೇರಿ, ಮಣಿಪಾಲ ಬಸ್ ನಿಲ್ದಾಣ ಹಾಗೂ ಅಲೆವೂರು ಮೂಲಕ ಹಾದು ಬರುವ ಮೂರು ಪ್ರಮುಖ ರಸ್ತೆಗಳನ್ನು ಸಂಪರ್ಕಿಸುವ ಆರ್.ಎಸ್.ಬಿ ಸಭಾಭವನದ ಬಳಿ ವೃತ್ತ ನಿರ್ಮಿಸಿ, ಆ ವೃತ್ತಕ್ಕೆ ಡಾ. ಟಿಎಪೈ ಅವರ ಹೆಸರನ್ನು ಇಡಬೇಕೆಂದು ಉಡುಪಿ ಜಿಲ್ಲಾ ನಾಗರಿಕ ಸಮಿತಿ ಟ್ರಸ್ಟ್ ಆಗ್ರಹಿಸಿದೆ.

ಉಡುಪಿಯಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಉಡುಪಿ ಜಿಲ್ಲಾ ನಾಗರಿಕ ಸಮಿತಿ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಒಳಕಾಡು ಅವರು, ಆರ್.ಎಸ್.ಬಿ ಸಭಾಭವನದ ಬಳಿ ಮೂರು ಪ್ರಮುಖ ರಸ್ತೆಗಳು ಸಂಧಿಸುತ್ತವೆ. ಹೀಗಾಗಿ ಸುರಕ್ಷತೆಯ ದೃಷ್ಟಿಯಿಂದ ಇಲ್ಲೊಂದು ವೃತ್ತ ನಿರ್ಮಿಸುವುದು ಅಗತ್ಯವಾಗಿದ್ದು, ಆ ವೃತ್ತಕ್ಕೆ ಮಣಿಪಾಲ ನವ ನಿರ್ಮಾಣದಲ್ಲಿ ಪ್ರಮುಖರಾಗಿದ್ದ ಡಾ. ದಿ. ಟಿಎ ಪೈ ಅವರ ಹೆಸರನ್ನಿಟ್ಟು, ಅವರಿಗೆ ಗೌರವ ಸಲ್ಲಿಸಬೇಕು ಎಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಅಶೋಕ್ ಪೈ, ಕಮಲಾಕ್ಷ ಪ್ರಭು ಇದ್ದರು.

See also  ಉಡುಪಿ: ಪುತ್ತಿಗೆ ಮಠಾಧೀಶರ ಚತುರ್ಥ ಪರ್ಯಾಯದ ಬಾಳೆ ಮುಹೂರ್ತ ಸಂಪನ್ನ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

44
News Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು