News Kannada
Wednesday, March 22 2023

ಉಡುಪಿ

ಉಡುಪಿ: ಫೆ.12ರಿಂದ ಪಾಂಬೂರಿನಲ್ಲಿ ಪರಿಚಯ ರಾಷ್ಟ್ರೀಯ ರಂಗೋತ್ಸವ

National Theatre Festival to be held in Pambur from Feb 12
Photo Credit : News Kannada

ಉಡುಪಿ: ಪಾಂಬೂರು ಪರಿಚಯ ಪ್ರತಿಷ್ಠಾನದ  ಕನಸಿನ ಯೋಜನೆಯಾದ ಬಯಲು ರಂಗಮಂದಿರ ‘ರಂಗಪರಿಚಯ’ ನಿರ್ಮಾಣ ಹಂತದಲ್ಲಿದ್ದು, ಅಂತಾರಾಷ್ಟ್ರೀಯ ಖ್ಯಾತಿಯ ಚಿತ್ರ ಕಲಾವಿದ ವಿಲ್ಸನ್ ಕಯ್ಯಾರ್ ಅವರು ವಿನ್ಯಾಸಗೊಳಿಸುತ್ತಿದ್ದಾರೆ.

ನೂತನ ರಂಗಮಂದಿರದಲ್ಲಿ ಫೆಬ್ರವರಿ 12ರಿಂದ 18ರ ವರೆಗೆ ‘ಪರಿಚಯ ರಾಷ್ಟ್ರೀಯ ರಂಗೋತ್ಸವ 2023’ ನಾಟಕ ಸಪ್ತಾಹ ನಡೆಯಲಿದೆ ಎಂದು ಸಂಸ್ಥೆಯ ಕಾರ್ಯದರ್ಶಿ ಪ್ರಕಾಶ್ ನೊರೋನ್ನಾ ಹೇಳಿದರು.

ಉಡುಪಿಯಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ರಂಗೋತ್ಸವದಲ್ಲಿ ಕನ್ನಡ, ಕೊಂಕಣಿ, ತುಳು, ಹಿಂದಿ, ಬುಂಧೇಲಿ ಸೇರಿದಂತೆ

ಏಳು ಭಾಷೆಗಳ ಏಳು ನಾಟಕಗಳ ಹಬ್ಬ ನಡೆಯಲಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಅಧ್ಯಕ್ಷ ಅನಿಲ್ ಡೇಸಾ, ಖಜಾಂಚಿ ಐವನ್ ಪೀಟರ್, ಟ್ರಸ್ಟಿ ಅರುಳ್ ಡಿಸೋಜಾ, ಕುರ್ಕಾಲು ಸದಾಶಿವ ಬಂಗೇರ ಉಪಸ್ಥಿತರಿದ್ದರು.

See also  ರಾಜಸ್ಥಾನ: ಪಾಕಿಸ್ತಾನದ ಡ್ರೋನ್ ಅನ್ನು ಹೊಡೆದುರುಳಿಸಿದ ಭದ್ರತಾ ಪಡೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

1616

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು