News Kannada
Friday, March 31 2023

ಉಡುಪಿ

ಉಡುಪಿ: ಮುಂಡ್ಕೂರಿನ ದೇವಸ್ಥಾನವೊಂದರಲ್ಲಿ ಪಟಾಕಿ ಸಿಡಿದು ಅವಘಡ, ಹಲವು ಮಂದಿಗೆ ಗಾಯ

Fireworks burst at a temple in Mundkur, several injured
Photo Credit : News Kannada

ಉಡುಪಿ: ಜಿಲ್ಲೆಯ ಕಾರ್ಕಳ ತಾಲೂಕಿನ ಮುಂಡ್ಕೂರಿನ ದೇವಸ್ಥಾನವೊಂದರಲ್ಲಿ ಪಟಾಕಿ ಸಿಡಿಸುವ ವೇಳೆ ಅವಘಡ ಸಂಭವಿಸಿದೆ.

ಅವಘಡದಿಂದ ಹಲವರಿಗೆ ಗಾಯಗಳಾಗಿವೆ. ಇಲ್ಲಿನ ದೇವಸ್ಥಾನವೊಂದರ ವಾರ್ಷಿಕ ಜಾತ್ರಾ ಮಹೋತ್ಸವ ಸಂದರ್ಭ ನೂರಾರು ಜನ ಸೇರಿದ್ದರು. ಎಂದಿನಂತೆ ಕೆಲವು ಯುವಕರು ಪಟಾಕಿ ಸಿಡಿಸುವ ವೇಳೆ ನೋಡನೋಡುತ್ತಿದ್ದಂತೆಯೇ ಪಟಾಕಿ ಜಂಗುಳಿಯ ಮಧ್ಯೆಯೇ ಸಿಡಿದಿದೆ. ಈ ವೇಳೆ ಪಟಾಕಿಯ ಕಿಡಿ ಹಲವರ ಮೇಲೆ ಬಿದ್ದಿದ್ದು ಜನ ಚಲ್ಲಾಪಿಲ್ಲಿಯಾಗಿ ಓಡಿದ್ದಾರೆ.

ಘಟನೆಯಲ್ಲಿ ಮಕ್ಕಳು ಮತ್ತು ಮಹಿಳೆಯರ ಸಹಿತ ಹಲವರಿಗೆ ಪಟಾಕಿಯ ಕಿಡಿ ತಾಗಿದ್ದು ಬೊಬ್ಬೆ ಹೊಡೆಯುತ್ತಾ ಚಲ್ಲಾಪಿಲ್ಲಿಯಾಗಿ ಓಡಿದ್ದಾರೆ. ಘಟನೆಯಲ್ಲಿ ಹಲವಾರು ಮಂದಿಗೆ ಗಾಯಗಳಾಗಿವೆ.

See also  ಶಿವಮೊಗ್ಗ: ಕೊಡಚಾದ್ರಿ ಕೇಬಲ್ ಕಾರ್ ಯೋಜನೆ ಶೀಘ್ರ ಅನುಷ್ಠಾನ- ಬಿ. ವೈ ರಾಘವೇಂದ್ರ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

1616

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು