News Kannada
Wednesday, May 31 2023
ಉಡುಪಿ

ಕುಂದಾಪುರ: ಪಿಯು ಪರೀಕ್ಷೆಯಲ್ಲಿ ಸಹೋದರಿಯರ ಕಮಾಲ್

ಕೋವಿಡ್ ಸಮಯದಲ್ಲಿ ತಂದೆಯ ಅಕಾಲಿಕ ನಿಧನದಿಂದ ಕಂಗೆಟ್ಟಿದ್ದ ಕುಟುಂಬ ಸಂಕಷ್ಟವನ್ನು ಮೆಟ್ಟಿ ನಿಂತು ತಾಯಿಯ ಸಹಕಾರದಿಂದ ಯಾವುದೇ ರೀತಿಯ ಟ್ಯೂಷನ್ ಪಡೆಯದೇ ಛಲದಿಂದ ಹಗಲಿರುಳು ಓದಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವೆಂಕಟರಮಣ ಕಾಲೇಜು ಕುಂದಾಪುರ ವಿದ್ಯಾರ್ಥಿಗಳಾದ ರಕ್ಷಿತಾ ಹಾಗೂ ಐಶ್ವರ್ಯ ಎನ್ನುವ ಸಹೋದರಿಯರು ಕ್ರಮವಾಗಿ 98% & 95% ಅಂಕ ಪಡೆಯುವ ಮೂಲಕ ವಿಶೇಷವಾದ ಸಾಧನೆಯನ್ನು ಮಾಡಿದ್ದಾರೆ.
Photo Credit :

ಕುಂದಾಪುರ: ಕೋವಿಡ್ ಸಮಯದಲ್ಲಿ ತಂದೆಯ ಅಕಾಲಿಕ ನಿಧನದಿಂದ ಕಂಗೆಟ್ಟಿದ್ದ ಕುಟುಂಬ ಸಂಕಷ್ಟವನ್ನು ಮೆಟ್ಟಿ ನಿಂತು ತಾಯಿಯ ಸಹಕಾರದಿಂದ ಯಾವುದೇ ರೀತಿಯ ಟ್ಯೂಷನ್ ಪಡೆಯದೇ ಛಲದಿಂದ ಹಗಲಿರುಳು ಓದಿ ದ್ವಿತೀಯ
ಪಿಯುಸಿ ಪರೀಕ್ಷೆಯಲ್ಲಿ ವೆಂಕಟರಮಣ ಕಾಲೇಜು ಕುಂದಾಪುರ ವಿದ್ಯಾರ್ಥಿಗಳಾದ ರಕ್ಷಿತಾ ಹಾಗೂ ಐಶ್ವರ್ಯ ಎನ್ನುವ ಸಹೋದರಿಯರು ಕ್ರಮವಾಗಿ 98% & 95% ಅಂಕ ಪಡೆಯುವ ಮೂಲಕ ವಿಶೇಷವಾದ ಸಾಧನೆಯನ್ನು ಮಾಡಿದ್ದಾರೆ.

ವಿದ್ಯಾರ್ಥಿಗಳ ಶಿಕ್ಷಣಕ್ಕೆ ಎಲ್ ಜಿ ಫೌಂಡೇಶನ್ ಮುಖ್ಯಸ್ಥರಾದ ನಾಗರಾಜ ದೇವಾಡಿಗ ಪಡುಕೋಣೆ ಸಹಾಯವನ್ನು ಮಾಡಿದ್ದಾರೆ.

See also  ಉಡುಪಿ: 17 ಕಡೆಗಳಲ್ಲಿ ಚೆಕ್‌ಪೋಸ್ಟ್‌ ರಚನೆ, ದಾಖಲೆ ಇಲ್ಲದ 42 ಲಕ್ಷ ರೂ. ವಶ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು