News Karnataka Kannada
Thursday, April 18 2024
Cricket
ಉಡುಪಿ

ಕುಂದಾಪುರ: ಅಶಕ್ತ ಅಜ್ಜಿಗೆ ನೆರವು ವಿತರಣೆ

Assistance distributed to disabled grandmother
Photo Credit : News Kannada

ಕುಂದಾಪುರ: ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಬೈಂದೂರಿನ ವಿದ್ಯಾನಗರದಲ್ಲಿ ವಾಸ ಮಾಡುತ್ತಿರುವ ಸುಮಾರು 72 ವರ್ಷ ಪ್ರಾಯದ ನಾಗಮ್ಮ ಎನ್ನುವ ಅಶಕ್ತ ಹಿರಿಯ ಮಹಿಳೆಯ ವೈದ್ಯಕೀಯ ವೆಚ್ಚಕ್ಕೆ ದೇವಾಡಿಗ ಅಕ್ಷಯ ಕಿರಣ ಫೌಂಢೇಶನ್ ವತಿಯಿಂದ 15,000.ರೂ ಆರ್ಥಿಕ ನೆರವನ್ನು ವಿತರಿಸಲಾಯಿತು.

ಹಿರಿಯ ನೊಂದ ಜೀವಕ್ಕೆ ಆರ್ಥಿಕ ನೆರವನ್ನು ವಿತರಣೆಯನ್ನು ಮಾಡುವುದರ ಮುಖೇನ ದೇವಾಡಿಗ ಅಕ್ಷಯ ಕಿರಣ ಫೌಂಢೇಶನ್ ಸದಸ್ಯರು ಮಾನವೀಯತೆ ಮೆರೆದಿದ್ದಾರೆ,ಇದು ಅವರ 152ನೇ ಸೇವಾ ಕಾರ್ಯವಾಗಿದೆ.ದೇವಾಡಿಗ ಅಕ್ಷಯ ಕಿರಣ ಫೌಂಢೇಶನ್ ಸಂಘದ ಸದಸ್ಯರು ಅಜ್ಜಿಯ ಮನೆಗೆ ತೆರಳಿ ನೆರವನ್ನು ವಿತರಣೆ ಮಾಡಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು