News Kannada
Friday, June 09 2023
ಉಡುಪಿ

ಕುಂದಾಪುರ: 16,153 ಮತಗಳ ಅಂತರದಿಂದ ಗುರುರಾಜ್ ಗಂಟಿಹೊಳೆಗೆ ಭರ್ಜರಿ ಜಯ

Gururaj Gantihole wins by a margin of 16,153 votes
Photo Credit : News Kannada

ಕುಂದಾಪುರ: ಬೈಂದೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗುರುರಾಜ ಗಂಟಿಹೊಳೆ ಅವರು ಸಾರ್ವತ್ರಿಕ ಚುನಾವಣೆಯಲ್ಲಿ ಭರ್ಜರಿ ಜಯ ಸಾಧಿಸಿದ್ದಾರೆ.

ಗುರುರಾಜ್ ಗಂಟಿಹೊಳೆ ಅವರು ಆರಂಭದ ಕೆಲ ಸುತ್ತುಗಳಲ್ಲಿ ಹಿನ್ನೆೆಡೆ ಅನುಭವಿಸಿದ್ದರೂ ಅನಂತರದಲ್ಲಿ ಚೇತರಿಕೆ ಕಂಡುಕೊಂಡು ಅಂತಿಮವಾಗಿ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿ ಕೆ.ಗೋಪಾಲ ಪೂಜಾರಿ ಅವರ ವಿರುದ್ಧವಾಗಿ 16,153 ಮತಗಳ ಅಂತರದಲ್ಲಿ ಜಯ ದಾಖಲಿಸಿದ್ದಾರೆ.

ಗುರುರಾಜ್ ಗಂಟಿಹೊಳೆಯವರು 98,628 ಮತಗಳನ್ನು ಹಾಗೂ ಕೆ. ಗೋಪಾಲ ಪೂಜಾರಿಯವರು 82,475 ಮತಗಳನ್ನು ಪಡೆದರು.ಸುಕುಮಾರ ಶೆಟ್ಟಿ ಮತ್ತು ಕಾಂಗ್ರೆಸ್ ಪಕ್ಷದ ಒಳ ಒಪ್ಪಂದವು ಬಿಜೆಪಿ ಪಕ್ಷದ ಗೆಲುವನ್ನು ತಡೆಯಲು ಸಾಧ್ಯವಾಗಿಲ್ಲ.ಕಾರ್ಯಕರ್ತರ ಹೋರಾಟದ ಫಲವಾಗಿ ಗುರುರಾಜ್ ಗಂಟಿಹೊಳೆ ಅವರಿಗೆ ದೊಡ್ಡ ಅಂತರದ ದೊಡ್ಡ ಮಟ್ಟದ ಜಯ ದೊರೆತ್ತಿದೆ.

See also  ಮಣಿಪಾಲದ ಹಿರಿಯ ಚೇತನ ‘ಉದಯವಾಣಿ’ ಸಂಸ್ಥಾಪಕ ಟಿ.ಮೋಹನದಾಸ್ ಪೈ ಅಸ್ತಂಗತ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

1616

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು