ಕುಂದಾಪುರ: ಬೈಂದೂರು ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಕೆ.ಕೋಪಾಲ ಪೂಜಾರಿ ಅವರ ಪರವಾಗಿ ಮನೆ ಮನೆಗೆ ಗೃಹ ಲಕ್ಷ್ಮೀಯರು ಭೇಟಿ ನೀಡಿ ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಕಾರ್ಡಿನ ಬಗ್ಗೆ ಮತದಾರರಿಗೆ ತಿಳಿಹೇಳಿ ಮಾತಯಾಚನೆ ಮಾಡಿದರು.
ಮೇ ತಿಂಗಳ ಬಿರುಬಿಸಿಲನ್ನು ಲೆಕ್ಕಿಸದೆ ನಾಯಕನ ಗೆಲುವಿಗಾಗಿ ಕಾಂಗ್ರೆಸ್ ಪಕ್ಷದ ಮಹಿಳಾ ಕಾರ್ಯಕರ್ತರು ಶ್ರಮ ಪಡುತ್ತಿದ್ದಾರೆ.