News Karnataka Kannada
Saturday, April 20 2024
Cricket
ಉಡುಪಿ

ಕುಂದಾಪುರ: ಕರಾವಳಿಯಲ್ಲಿ ಬೊಂಡಕ್ಕೆ ಭಾರಿ ಡಿಮ್ಯಾಂಡ್

There is a huge demand for bonda in the coastal areas
Photo Credit : News Kannada

ಕುಂದಾಪುರ: ಕರಾವಳಿ ತೀರ ಪ್ರದೇಶವು ಬಿಸಿಲ ಬೇಗೆಯಿಂದ ಕೊತ ಕೊತ ಕುದಿಯುತ್ತಿದೆ ಕೆಲವು ದಿನಗಳಿಂದ ಬೈಂದೂರು ಮತ್ತು ಕುಂದಾಪುರದ ಭಾಗದಲ್ಲಿ ತಾಪಮಾನದಲ್ಲಿನ ಉಷ್ಣಾಂಶ ದಿನ ದಿನವೂ ಏರಿಕೆ ಆಗುತ್ತಿದೆ,ರಣ ಬಿಸಿಲಿಗೆ ಕಂಗೆಟ್ಟ ಜನ ದಾಹವನ್ನು ನಿವಾರಿಸಿಕೊಳ್ಳಲು ತಂಪು ಪಾನಿಗಳ ಸೇವನೆಗೆ ಮೊರೆ ಹೋಗಿದ್ದಾರೆ.

ಬಿಸಿಲ ಧಗೆಯಿಂದ ದಾಹವನ್ನು ನಿವಾರಿಸಿಕೊಳ್ಳಲು ಜನರು ಸೀಯಾಳ ಸೇವನೆಯತ್ತಾ ಮುಖ ಮಾಡಿದ್ದರಿಂದ ಮಾರುಕಟ್ಟೆಯಲ್ಲಿ ಸೀಯಾಳಕ್ಕೆ ಭರ್ಜರಿ ಡಿಮ್ಯಾಂಡ್ ವ್ಯಕ್ತವಾಗಿದೆ.ಸಹಜವಾಗಿ ದರವು ಕೂಡ ಏರಿಕೆ ಖಂಡಿದೆ. ಎಪ್ರಿಲ್ ತಿಂಗಳಿನಲ್ಲಿ 30.ರೂ ಗೆ ಸಿಗುತ್ತಿದ್ದ ಸೀಯಾಳ, ಮೇ.ತಿಂಗಳಿನಲ್ಲಿ ದರ ಜಿಗಿತಗೊಂಡಿದ್ದು 35 ರಿಂದ 40.ರೂ ಗಳಿಗೆ ವ್ಯಾಪಾರವಾಗುತ್ತಿದೆ. ದುಡ್ಡು ಕೊಟ್ಟರು ಸೀಯಾಳ ಸಿಗದಂತಹ ಪರಿಸ್ಥಿತಿ ಎದುರಾಗಿದ್ದು ಮಾರುಕಟ್ಟೆಯಲ್ಲಿ ಸೀಯಾಳದ ಅಭಾವ ಕಾಡುತ್ತಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು