ಕುಂದಾಪುರ: ಕಣ್ಣಿಗೆ ಕಾಣದ ಸಣ್ಣ ಸಣ್ಣ ಕಾರ್ಯಕರ್ತರು ಕೆಲಸ ಮಾಡಿದ್ದಾರೆ ಇದು ಒಪ್ಪಿಕೊಳ್ಳುವಂತ ವಿಷಯವಾಗಿದೆ.ಯಾವುದೇ ರೀತಿಯ ಹಣವು ಕೆಲಸ ಮಾಡಿಲ್ಲ ಯಾವುದೇ ರೀತಿಯ ಅಧಿಕಾರದ ಮದವು ಕೆಲಸ ಮಾಡಿಲ್ಲ,ಯಾರ ಅಂಹಕಾರವು ಕೆಲಸ ಮಾಡಿಲ್ಲ,ಕಾರ್ಯಕರ್ತರ ಹೋರಾಟ ಮತ್ತು ಭಕ್ತಿ,ಶೃದ್ಧೆಯಿಂದ ಸಾಧ್ಯವಾಗಿದೆ ಎಂದು ಬೈಂದೂರು ಕ್ಷೇತ್ರದ ಬಿಜೆಪಿ ಪಕ್ಷದ ವಿಜೇತ ಅಭ್ಯರ್ಥಿ ಗುರುರಾಜ್ ಗಂಟಿಹೊಳೆ ಅವರು ಕಾರ್ಯಕರ್ತರಿಗೆ ಧನ್ಯವಾದ ಸಲ್ಲಿಸಿ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಪಕ್ಷದ ಮುಖಂಡರುಗಳು,ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.