News Karnataka Kannada
Friday, April 26 2024
ಉಡುಪಿ

ಬಜರಂಗದಳವನ್ನು ನಿಷೇಧ ಮಾಡುತ್ತೇವೆ ಎನ್ನುವುದು ಆಘಾತಕಾರಿ ವಿಷಯ: ತಾರಾ 

Most shocking thing is that bajrang dal will be banned: Tara 
Photo Credit : News Kannada

ಉಡುಪಿ: ಬಜರಂಗದಳವನ್ನು ನಿಷೇಧ ಮಾಡುತ್ತೇವೆ ಎನ್ನುವುದು ಅತ್ಯಂತ ಆಘಾತಕಾರಿ ವಿಷಯ. ಇದು ಬಹಳ ಆಶ್ಚರ್ಯ ತಂದಿದೆ‌. ಇದು ಕಾಂಗ್ರೆಸ್ ನ ಶವದ ಪೆಟ್ಟಿಗೆಗೆ ಕೊನೆಯ ಮೊಳೆ ಎಂದು ಚಿತ್ರನಟಿ, ಬಿಜೆಪಿ ನಾಯಕಿ‌ ತಾರಾ ಕಿಡಿಕಾರಿದರು.

ಉಡುಪಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲ ದೇಶಗಳಲ್ಲಿ ಒಂದೊಂದು ಧರ್ಮ ಗಟ್ಟಿಯಾಗಿ ನಿಂತಿದೆ. ಕ್ರಿಶ್ಚಿಯನ್, ಮುಸ್ಲಿಮರಿಗೆ ಪ್ರಾಧಾನ್ಯತೆ ಕೊಡುವ ದೇಶಗಳಿವೆ. ಆದ್ರೆ ಹಿಂದೂಗಳಿಗೆ ಹಿಂದೂಸ್ತಾನ ಮಾತ್ರ ಇರುವುದು. ಇಲ್ಲಿಯೂ ಕೂಡ ಹಿಂದೂಗಳಿಗೆ ಪೂಜೆ ಮಾಡಬೇಡಿ, ಬೆಂಬಲ ಕೊಡಬೇಡಿ ಎಂದು ಎಷ್ಟು ಹೇಳುತ್ತೀರಿ. ಎಷ್ಟು ಹಿಂಸೆ ಕೊಡ್ತೀರಿ. ಪ್ರಪಂಚದಲ್ಲಿ ಯಾವುದಾದ್ರೂ ಬೇರೆ ಹಿಂದೂ ದೇಶಗಳು ಇದ್ದಾವೆಯೇ.?. ಬೇರೆ ಬೇರೆ ಧರ್ಮಗಳನ್ನು ಎತ್ತಿ ಹಿಡಿಯುವ ದೇಶಗಳು ಇದ್ದಾವೆ. ಇಲ್ಲಿ ಮುಸ್ಲಿಮರು, ಕ್ರಿಶ್ಚಿಯನ್ನರು ಸಂತೋಷವಾಗಿ ಇದ್ದಾರೆ. ಅವರಿಂದ ಯಾವುದೇ ತೊಂದರೆ ಇಲ್ಲ ಎಂದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು