News Karnataka Kannada
Friday, April 19 2024
Cricket
ಉತ್ತರಕನ್ನಡ

ಕಾರವಾರ: ಬಾಳಾ ಬಾಳೇರಿ ಮತ್ತು ಸ್ನೇಹಿತರಿಂದ ಉಚಿತ ನೀರು ಪೂರೈಕೆ

Free water supply from Bala Baleri and friends
Photo Credit : News Kannada

ಕಾರವಾರ: ಹೊನ್ನಾವರ ಪಟ್ಟಣದಲ್ಲಿ ನೀರಿನ ಅಭಾವ ತೀವ್ರವಾಗಿರುವ ಬಗ್ಗೆ ವಾರ್ಡ್ ನಿವಾಸಿಗಳು ರೋಸಿ ಹೋಗಿರುವುದನ್ನು ಮನಗಂಡ ಬಾಳಾ ಬಾಳೇರಿ ಮತ್ತವರ ಸ್ನೇಹಿತರು ಉಚಿತವಾಗಿ ನೀರು ಸರಬರಾಜು ಮಾಡಿ ಮಾನವೀಯತೆ ಮೆರೆದಿದ್ದಾರೆ.

ಕಳೆದ ಆರೇಳು ದಿನವಾದರೂ ಪಂಚಾಯತಿಯಿಂದ ನೀರಿನ ಸರಬರಾಜು ಇಲ್ಲದೆ ಇರುವುದನ್ನು ಮನಗಂಡ ಗಿರೀಶ್ ತೇಲಂಗ್, ಗುರುದಾಸ್ ಶಾನಭಾಗ್, ಉಮೇಶ್ ಕಾಮತ್, ಚಂದನ್ ಪ್ರಭು, ನರೇಂದ್ರ ಕಾಮತ್ ಹಾಗೂ ಬಾಳಾ ಬಾಳೇರಿ ಮುಂದಾಳತ್ವದಲ್ಲಿ ಅವರ ಆಪ್ತ ಬಳಗದವರು ಸೇರಿ ಪಟ್ಟಣದ ಜನತೆಗೆ ನೀರು ಪೂರೈಸುವ ಮೂಲಕ ಸಾಮಾಜಿಕ ಜವಾಬ್ದಾರಿ ಮೆರೆದಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು