News Kannada
Wednesday, March 22 2023

ಶಿವಮೊಗ್ಗ

ಮುಸ್ಲಿಂ ಸಹೋದರರು ಹಿಂದೂ ಸಹೋದರರ ಮನೆಗಳಿಗೆ ತೆರಳಿ ಸಮಾಧಾನ!

Photo Credit :

ಟಿಪ್ಪುನಗರ ಬಲಭಾಗ 25ನೇ ವಾರ್ಡಿನಲೀ ನಿನ್ನೆ ನಡೆದ ಗಲಭೆಯ ನಂತರ ಆಟೋ ಮತ್ತು ದ್ವಿಚಕ್ರ ವಾಹನಗಳಿಗೆ ಯಾರೋ ಕಿಡಿಗೇಡಿಗಳು ಬೆಂಕಿ ಹಚ್ಚಿ ಹೋಗಿದ್ದರು.

ಈ ವಿಷಯಕ್ಕೆ ಸಂಬಂಧಿಸಿದಂತೆ ಮುಸ್ಲಿಂ ಸಹೋದರರು ಹಿಂದೂ ಸಹೋದರರ ಮನೆಗಳಿಗೆ ತೆರಳಿ ಸಮಾಧಾನ ಹೇಳಿ ಏನೇ ಅನಾಹುತ ಆಗಿದೆಯೋ ನಾವೆಲ್ಲರೂ ಜೊತೆಯಲ್ಲಿ ಇದ್ದೇವೆ ಏನೇ ಆಸ್ತಿಪಾಸ್ತಿ ನಷ್ಟವಾಗಿದ್ದರೂ ಅದಕ್ಕೇನು ಪರಿಹಾರ ಸಿಗಬೇಕು ನಮ್ಮಿಂದ ಆದಷ್ಟು ಸಹಾಯ ಸಹಕರಿಸುತ್ತೇವೆ ಹಾಗೂ ಸರಕಾರದಿಂದ ನಿಮಗೆ ಏನು ಈ ಗಲಭೆಯಲ್ಲಿ ನಷ್ಟ ಆಗಿದೆಯೋ ನಷ್ಟಕ್ಕೆ ಪರಿಹಾರ ಸಿಗಲಿ ನಾವುಗಳು ಸಂಬಂಧಪಟ್ಟ ಅಧಿಕಾರಿಗಳಿಗೆ ಈ ವಿಷಯ ತಿಳಿಸುತ್ತವೆ ಈ ಹಿಂದೆಯೂ ಸಹ ಯಾವತ್ತೂ ಈ ತರಹದ ಘಟನೆ ನಡೆದಿಲ್ಲ ಮುಂದೇನು ಸಹ ನಡೆಯಬಾರದು ಎಂದು ಸಮಾಧಾನ ಸಾಂತ್ವನ ಹೇಳಿದರು.

ಈ ಸಂದರ್ಭದಲ್ಲಿ ಟಿಪ್ಪುನಗರ ಬಲಭಾಗ ಅಲ್ ಕುಬಾ ಮಸೀದಿ ಕಮಿಟಿಯವರು. ಗುರುಗಳು ಮತ್ತು ಉಸ್ಮಾನ್ ಮಸೀದಿ     ಕಮಿಟಿಯವರು. ಗುರುಗಳು ಹಾಗೂ ಎಂ ಡಿ ಶರೀಫ್ ಮತ್ತು ಸ್ಥಳೀಯರು ಉಪಸ್ಥಿತರಿದ್ದರು.

See also  ಹರ್ಷ ಕೊಲೆ ಪ್ರಕರಣ: ತನಿಖೆಯ ಆಧಾರದ ಮೇಲೆ ಮುಂದಿನ ಕ್ರಮ- ಸಿಎಂ ಬೊಮ್ಮಾಯಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

190
Ismail M Kutty

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು