News Kannada
Sunday, March 26 2023

ಮೈಸೂರು

ಮಂಡ್ಯ: ಕಾವ್ಯದ ಓದಿನಿಂದ ಉನ್ನತ ಆಲೋಚನಾ ಸ್ತರಗಳ ವೃದ್ಧಿ- ಮಲ್ಲಿಕಾರ್ಜುನಸ್ವಾಮಿ ಮಹಾಮನೆ

26-Mar-2023 ಮಂಡ್ಯ

ಹೊಸ ಹೊಸ ಉನ್ನತ ಆಲೋಚನಾ ಸ್ತರಗಳಿಗೆ ಕರೆದೊಯ್ಯುವ ಕಾವ್ಯದ ಓದು ನಮಗೆ ಜೀವನ ಪ್ರೀತಿ ಮತ್ತು ರೀತಿಯನ್ನು ಕಲಿಸುತ್ತದೆ. ಜೊತೆಗೆ, ಹೊಸ ತಲೆಮಾರಿನ ಜನಾಂಗದ ಎದೆಯಲ್ಲಿ ಮೌಲ್ಯಗಳನ್ನು ಬೆಳೆಸುತ್ತದೆ ಎಂದು ಖ್ಯಾತ ಸಾಹಿತಿ ಹಾಗೂ ರಂಗಕರ್ಮಿ ಮಲ್ಲಿಕಾರ್ಜುನಸ್ವಾಮಿ ಮಹಾಮನೆ ಅಭಿಪ್ರಾಯ...

Know More

ನಂಜನಗೂಡು: ಸರ್ಕಾರದ ಅಕ್ರಮ ವಿರುದ್ಧ ಧ್ವನಿಯೆತ್ತಿದವರ ದಮನ, ಯತೀಂದ್ರ ಆಕ್ರೋಶ

26-Mar-2023 ಮೈಸೂರು

ಬಿಜೆಪಿ ಸರ್ಕಾರದ ವಿರುದ್ಧ ಯಾರು ಮಾಡುತ್ತಾರೋ ಅಂಥವರ ಧ್ವನಿಯನ್ನು ದಮನ ಮಾಡುವ ಹುನ್ನಾರವನ್ನು ಬಿಜೆಪಿ ಸರ್ಕಾರ ಮಾಡುತ್ತಿದೆ ಎಂದು ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ...

Know More

ದಿವಂಗತ ದ್ರುವನಾರಾಯಣ್ ಸವಿನೆಪಿಗಾಗಿ ನಂಜನಗೂಡಿನಲ್ಲಿ ಬೃಹತ್ ಶಿಬಿರ

26-Mar-2023 ಮೈಸೂರು

ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ಇತ್ತೀಚೆಗೆ ನಿಧನರಾದ ದಿವಂಗತ ದ್ರುವನಾರಾಯಣ್ ಅವರ ಸವಿನೆಪಿಗಾಗಿ ನಂಜನಗೂಡಿನಲ್ಲಿ ಬೃಹತ್ ಶಿಬಿರವನ್ನು ಏರ್ಪಡಿಸಲಾಗಿತ್ತು...

Know More

ಹಾಸನ: ಕುವೆಂಪು ವಿಚಾರಗಳಿಂದ ಪ್ರತಿಯೊಬ್ಬರು ಪ್ರೇರಿತ, ಶಾಸಕ ಪ್ರೀತಂಗೌಡ

26-Mar-2023 ಹಾಸನ

ಕುವೆಂಪು ಅವರ ಒಂದಲ್ಲಾ ಒಂದು ವಿಚಾರಗಳಿಂದ ಪ್ರತಿಯೊಬ್ಬರು ಪ್ರೇರಿತರಾಗಿಯೇ ಇರುತ್ತೇವೆ. ಅವರ ಪುತ್ಥಳಿಯನ್ನು ಕಾಲೇಜಿನಲ್ಲಿ ಅನಾವರಣಗೊಳಿಸಿರುವುದು ಸಂತಸದ ವಿಷಯ ಎಂದು ಶಾಸಕ ಪ್ರೀತಂ ಜೆ ಗೌಡ...

Know More

ಹಾಸನ: ಧಾರ್ಮಿಕ ತಳಹದಿಯಿಂದ ಅಭಿವೃದ್ಧಿ ಸಾಧ್ಯ- ಶ್ರೀ ಸಿದ್ದರಾಮ ಚೈತನ್ಯ ಸ್ವಾಮೀಜಿ

26-Mar-2023 ಸಮುದಾಯ

ಸಮುದಾಯದ ಸರ್ವತೋಮುಖ ಅಭಿವೃದ್ಧಿಯಾಗ ಬೇಕೆಂದರೆ ಮೊದಲು ಕೊರತೆಗಳ ಬಗ್ಗೆ ಪ್ರಶ್ನಿಸುವ ಮನೋಭಾವ ವನ್ನು ರೂಢಿಸಿಕೊಳ್ಳಬೇಕು ಆಗ ಮಾತ್ರ ಧಾರ್ಮಿಕ ತಳಹದಿಯಿಂದ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ ಎಂದು ಕುಣಿಗಲ್ ನ ಅರೆಶಂಕರಮಠದ ಶ್ರೀ ಸಿದ್ದರಾಮ ಚೈತನ್ಯ...

Know More

ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ನಂತರ ಜೆಡಿಎಸ್ ಎರಡನೇ ಲಿಸ್ಟ್ ರಿಲೀಸ್

26-Mar-2023 ಹಾಸನ

ನಾಳೆಯೇ ಚುನಾವಣಾ ದಿನಾಂಕ ಘೋಷಣೆಯಾದರೆ ವಿಧಾನಸಭೆ ಚುನಾವಣೆ ಎದುರಿಸಲು ಜೆಡಿಎಸ್ ಸಿದ್ಧವಿದೆ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ...

Know More

ಬೇಲೂರು: ಹೊಯ್ಸಳರ ಹೆಬ್ಬಾಳು ಉತ್ಸವ ಅಂತ್ಯ

26-Mar-2023 ಹಾಸನ

ತಾಲ್ಲೂಕಿನ ಹೆಬ್ಬಾಳು ಗ್ರಾಮದ ಜಾತ್ರಾ ಮಹೋತ್ಸವ ಅಂಗವಾಗಿ ಹಮ್ಮಿಕೊಂಡ ಹೆಬ್ಬಾಳು ಉತ್ಸವ-೨೦೨೩ ಸಾಂಸ್ಕೃತಿಕ ಸಂಭ್ರಮ ಮತ್ತು ಅಭಿನಂಧನಾ ಕಾರ್ಯಕ್ರಮ ಅತ್ಯಂತ ಸುಸಂಪನ್ನವಾಗಿ ನಡೆಯುವ ಮೂಲಕ ಜನ ಮೆಚ್ಚುಗೆ...

Know More

ಮಡಿಕೇರಿ: ಸವಲತ್ತುಗಳನ್ನು ನೇರವಾಗಿ ನಿಮ್ಮ ಮನೆ ಬಾಗಿಲಿಗೆ ತಲುಪಿಸುವ ಜವಾಬ್ದಾರಿ ನನ್ನದು

26-Mar-2023 ಮಡಿಕೇರಿ

ಸರ್ಕಾರದ ಸವಲತ್ತುಗಳನ್ನು ನೇರವಾಗಿ ನಿಮ್ಮ ಮನೆ ಬಾಗಿಲಿಗೆ ತಲುಪಿಸುವ ಜವಾಬ್ದಾರಿ ನನ್ನದು, ಒಂದು ಚಿಕ್ಕಸು ಹಣವು ಕೂಡ ದುರುಪಯೋಗವಾಗದಂತೆ ಬಡವರ ಅಭಿವೃದ್ಧಿಗೆ ಮೀಸಲಿಟ್ಟ ಹಣ ಬಡವರಿಗೆ ತಲುಪುವಂತೆ ಪ್ರಾಮಾಣಿಕವಾಗಿ ಮಾಡುತ್ತೇನೆ ಎಂದು ವಿರಾಜಪೇಟೆ ವಿಧಾನಸಭಾ...

Know More

ನಂಜನಗೂಡು: ಅಳಗಂಚಿಪುರ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆ

26-Mar-2023 ಮೈಸೂರು

ತಾಲೂಕಿನ ಅಳಗಂಚಿಪುರ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕವನ್ನು ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಟೇಪ್ ಕತ್ತರಿಸುವ ಮೂಲಕ ಉದ್ಘಾಟನೆ...

Know More

ಮಡಿಕೇರಿ: ಇಂದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಕಾರ್ಯಕ್ರಮ

26-Mar-2023 ಮಡಿಕೇರಿ

ಹುದಿಕೇರಿ ಸಮೀಪದ ಬೆಳ್ಳೂರು ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪೊನ್ನಣ್ಣನವರ ಸ್ವಗ್ರದಲ್ಲಿ ಇಂದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಕಾರ್ಯಕ್ರಮ...

Know More

ಕುಶಾಲನಗರದಲ್ಲಿ ಕಳವು: ಕಾರ್ಕಳ ಬಂಗಲೆಗುಡ್ಡೆಯಲ್ಲಿ ಆರೋಪಿಯ ಬಂಧನ

26-Mar-2023 ಮಡಿಕೇರಿ

ಮಡಿಕೇರಿ‌‌ ಕುಶಾಲ‌ನಗರದಲ್ಲಿ ನಡೆದ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಿಬ್ಬರನ್ನು ಪೊಲೀಸರು...

Know More

ಮಡಿಕೇರಿ:  ಅಪಾಯಕ್ಕೆ ಆಹ್ವಾನ ನೀಡುತ್ತಿರುವ ಕೂಡುಮಂಗಳೂರಿನ ಆನೆಕೆರೆ

26-Mar-2023 ಮಡಿಕೇರಿ

ಕೆರೆಗಳ ದಡದ ಬಳಿ, ಕೆರೆಗಳ ಏರಿ ಮೇಲೆ ಹಾದು ಹೋಗಿರುವ ರಸ್ತೆಗಳ ಬದಿಯಲ್ಲಿ ಯಾವುದೇ ರೀತಿಯ ತಡೆಗೋಡೆಗಳನ್ನು ನಿರ್ಮಿಸದ ಕಾರಣ ಹಲವು ಅವಘಡಗಳು ಸಂಭವಿಸಿ ಪ್ರಾಣಕಳೆದುಕೊಂಡ ಉದಾಹರಣೆಗಳು ನಮ್ಮ ಮುಂದೆ ಬಹಳಷ್ಟು...

Know More

ಮೈಸೂರಿನಲ್ಲಿ ಮಹಿಳೆಯರಿಗಾಗಿಯೇ ಪಿಂಕ್ ಶೌಚಾಲಯ ನಿರ್ಮಾಣ

26-Mar-2023 ಮೈಸೂರು

ಮೈಸೂರಿನಲ್ಲಿ ಪಾರಂಪರಿಕ ಶೌಚಾಲಯ ಉದ್ಘಾಟನೆ ಬೆನ್ನಲ್ಲೇ ಮಹಿಳೆಯರಿಗಾಗಿ ವಿಶೇಷ ಪಿಂಕ್ ಶೌಚಾಲಯವನ್ನು ನಿರ್ಮಿಸಲಾಗಿದೆ. ಈ ಶೌಚಾಲಯವನ್ನು ಮಹಿಳೆಯರಿಗಾಗಿ ನಿರ್ಮಿಸಲಾಗಿದ್ದು, ನಿರ್ವಹಣೆ ಮಹಿಳೆಯರದ್ದೇ ಆಗಿದೆ. ಈ ಶೌಚಾಲಯದಲ್ಲಿ ಡ್ರೆಸ್ಸಿಂಗ್ ರೂಂ, ಸ್ನಾನದ ಮನೆಯೂ ಇದ್ದು ವಿಶೇಷ...

Know More

ಮೈಸೂರು: ಪಂಚರತ್ನ ರಥಯಾತ್ರೆಯ ಬೃಹತ್ ಸಮಾರೋಪ ಸಮಾವೇಶ

26-Mar-2023 ಮೈಸೂರು

ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಮಹತ್ವಾಕಾಂಕ್ಷಿಯ ಪಂಚರತ್ನ ರಥಯಾತ್ರೆಯ ಬೃಹತ್ ಸಮಾರೋಪ ಸಮಾವೇಶ ಭಾನುವಾರ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ...

Know More

ಮೈಸೂರು: ದೇಶದಲ್ಲಿ ಒಬ್ಬರಿಗೊಂದೊಂದು ಕಾನೂನಾ- ಎಚ್.ವಿಶ್ವನಾಥ್

26-Mar-2023 ಮೈಸೂರು

ದೇಶದಲ್ಲಿ ರಾಹುಲ್‌ಗಾಂಧಿಗೆ ಒಂದು ಕಾನೂನು, ಸಿ.ಟಿ.ರವಿ, ಈಶ್ವರಪ್ಪ, ಅಶ್ವತ್ಥ್‌ನಾರಾಯಣ್‌ಗೆ ಒಂದು ಕಾನೂನು ಇದೆಯಾ ಎಂದು ವಿಧಾನ ಪರಿಷತ್ ಸದಸ್ಯಎಚ್.ವಿಶ್ವನಾಥ್...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು