News Kannada
Friday, September 22 2023
ಮೈಸೂರು

ಬೆಳ್ಳಿ ಗಧೆ ಹಿಡಿದು ದುರ್ಯೋಧನ ಶೈಲಿಯಲ್ಲಿ ಫೋಸ್ ಕೊಟ್ಟ ಸಿಎಂ

Photo Credit :

ಬೆಳ್ಳಿ ಗಧೆ ಹಿಡಿದು ದುರ್ಯೋಧನ ಶೈಲಿಯಲ್ಲಿ ಫೋಸ್ ಕೊಟ್ಟ ಸಿಎಂ

ಮೈಸೂರು: ನಂಜನಗೂಡು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಾಧಿಸಿದ ಹಿನ್ನಲ್ಲೆಯಲ್ಲಿ ಹಮ್ಮಿಕೊಂಡಿದ್ದ ಮತದಾರರ ಕೃತಜ್ಞತ ಸಮಾರಂಭದಲ್ಲಿ ಮುಖ್ಯಮಂತ್ರಿಗಳಿಗೆ ನೀಡಿದ ಸನ್ಮಾನದ ಬೆಳ್ಳಿ ಗದೆಯನ್ನ ಸಿಎಂ ಹೆಗಲ ಮೇಲೆ ಹಾಕಿಕೊಂಡು ದುರ್ಯೋದನನ ಶೈಲಿಯಲ್ಲಿ ಜನರಿಗೆ ಫೋಸ್ ಕೊಟ್ಟಿದ್ದು ವಿಶೇಷವಾಗಿತ್ತು.

siddaramaiah siver gade inಇಂದು ನಂಜನಗೂಡಿನ ಮತದಾರರಿಗೆ ಕಾಂಗ್ರಸ್ ಪಕ್ಷದಿಂದ ಕೃತಜ್ಞತ ಸಮಾರಂಭದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕಳಲೇ ಕೇಶವಮೂರ್ತಿ ಸಿಎಂ ಸಿದ್ದರಾಮಯ್ಯ ಅವರಿಗೆ ಬೆಳ್ಳಿ ಗದೆ ನೀಡಿ ಸನ್ಮಾನಿಸಿದರು. ಅದೇ ಬೆಳ್ಳಿ ಗದೆಯನ್ನ ಸಿಎಂ ಹೆಗಲ ಮೇಲೆ ಇಟ್ಟುಕೊಂಡು ದುರ್ಯೋಧನ ರೀತಿ ಜನರಿಗೆ ತೋರಿಸುವ ಮೂಲಕ ಕ್ಯಾಮಾರಗಳಿಗೆ ಫೋಸ್ ನೀಡಿ ಮುಂದೆಯೂ ನಾನೇ ಮುಖ್ಯಮಂತ್ರಿ ಎಂದು ಹೇಳುವ ರೀತಿಯಲ್ಲಿ ಜನರಿಗೆ ಹಾಗೂ ವೇದಿಕೆಯ ಮೇಲಿದ್ದ ನಾಯಕರಿಗೂ ಶಾಕ್ ನೀಡಿದರು. 

See also  ಬಂಡೀಪುರದಲ್ಲಿ ಚಿರತೆ ಸಾವು: ಮುಂದುವರಿದ ಪ್ರಾಣಿಗಳ ಸಾವಿನ ಸರಣಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು