News Karnataka Kannada
Saturday, April 20 2024
Cricket
ಮೈಸೂರು

ಚಾನೆಲ್ ಟಿಆರ್ ಪಿ ಗೆ ನಾವೇ ಬೇಕಾ: ಮಾಧ್ಯಮಗಳ ಮೇಲೆ ಸಿಎಂ ಫುಲ್ ಗರಂ

Photo Credit :

ಚಾನೆಲ್ ಟಿಆರ್ ಪಿ ಗೆ ನಾವೇ ಬೇಕಾ: ಮಾಧ್ಯಮಗಳ ಮೇಲೆ ಸಿಎಂ ಫುಲ್ ಗರಂ

ಮೈಸೂರು: ರಾಜಕಾರಣಿಗಳು ಏನು ಹಾಸ್ಯಗಾರಾರ. ನಿಮ್ಮ ಚಾನೆಲ್ ನಡೆಸುವುದಕ್ಕೆ ನಮ್ಮ ಹೆಸರೇ ಬೇಕಾ ಎಂದು ಸಿಎಂ ಕುಮಾರಸ್ವಾಮಿ ಅವರು ಎಂದಿನಂತೆ ಮಾಧ್ಯಮದ ವಿರುದ್ಧ ವಾಗ್ದಾಳಿ ನಡೆಸಿದರು.

ಮೈಸೂರಿನಲ್ಲಿ ನಡೆದ ಕಾರ್ಯಕ್ರಮದ ಭಾಷಣದ ವೇಳೇ ಮಾಧ್ಯಮದ ವಿರುದ್ಧ ಹರಿಹಾಯ್ದ ಸಿಎಂ, ಕಳೆದ ಒಂದು ತಿಂಗಳಿನಿಂದ ಮಾಧ್ಯಮದಿಂದ ದೂರ ಉಳಿದಿದ್ದೇನೆ. ಟಿವಿ ಮಾಧ್ಯಮಗಳು ನಡೆಸಿಕೊಡುವ ಕಾರ್ಯಕ್ರಮದಲ್ಲಿ ನಮ್ಮನ್ನು ಹಾಸ್ಯಾಗಾರರಂತೆ ಬಿಂಬಿಸಲಾಗುತ್ತಿದೆ. ‘ನಿಖಿಲ್ ಎಲ್ಲಿದೀಯಪ್ಪ’ ಎಂದು ಹಾಸ್ಯದ ರೀತಿಯ ಕಾರ್ಯಕ್ರಮವನ್ನು ನಡೆಸುತ್ತೀರಿ. ಚಾನೆಲ್ ನ್ನು ನಡೆಸುವುದಕ್ಕೆ ಸಾಧ್ಯವಾಗದೆ ಇದ್ದರೆ ಮುಚ್ಚಿಬಿಡಿ ಎಂದು ವಾಗ್ದಾಳಿ ನಡೆಸಿದರು.

ನಮ್ಮ ಸರ್ಕಾರ ಅಷ್ಟೋ ಬೇಕಾ ಮುರಿದು ಬೀಳುವುದಿಲ್ಲ.ಸೋಲನ್ನು ಈಗಾಗಲೇ ಕಂಡಿರುವ ನಮಗೆ ಸೋಲಿನ ಭಯವಿಲ್ಲ. ಮುಂದಿನ ದಿನಗಳಲ್ಲಿ ಮಾಧ್ಯಮಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ನಿರ್ಧಾರದ ಬಗ್ಗೆ ಚರ್ಚಿಸಲಾಗುವುದು ಎಂದರು.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
149

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು