News Kannada
Saturday, March 25 2023

ಮೈಸೂರು

ಕೊಳಗೇರಿಗಳ ತಂಡದೊಂದಿಗೆ ಮೈಸೂರು ವಾರಿಯರ್ಸ್ ಆಟ

Photo Credit :

ಕೊಳಗೇರಿಗಳ ತಂಡದೊಂದಿಗೆ ಮೈಸೂರು ವಾರಿಯರ್ಸ್ ಆಟ

ಮೈಸೂರು: ಎನ್.ಆರ್. ಸಮೂಹದ ಸೈಕಲ್ ಪ್ಯೂರ್ ಅಗರಬತ್ತೀಸ್ ನ ಮಾಲೀಕತ್ವದ ಮೈಸೂರು ವಾರಿಯರ್ಸ್, ಪ್ರೇರೇಪಣಾ ಯೋಜನೆಯಡಿ ನಗರದ ಮಹಾಜನಾ ಮೈದಾನದಲ್ಲಿ 7 ಕೊಳೆಗೇರಿಗಳ 8 ತಂಡಗಳೊಂದಿಗಿನ ಸೌಹಾರ್ದ ಕ್ರಿಕೆಟ್ ಆಡಿ ಗಮನಸೆಳೆಯಿತು.

ಎನ್ಆರ್ ಸಮೂಹದ ಪರೋಪಕಾರಿ ಅಂಗವಾದ ಎನ್ಆರ್ ಫೌಂಡೇಶನ್ ತನ್ನ ಪ್ರೇರೇಪಣಾ ಯೋಜನೆಯಡಿ ಆಯೋಜಿಸಿದ್ದ ಈ ಕಾರ್ಯಕ್ರಮಕ್ಕೆ ಸ್ವಾಮಿ ವಿವೇಕಾನಂದಯೂತ್ ಮೂವ್ ಮೆಂಟ್ ಸಂಘಟನೆಯು ಸಹಯೋಗ ನೀಡಿದ್ದು ವಿಶೇಷವಾಗಿತ್ತು.

ಪಂದ್ಯಾವಳಿಯಲ್ಲಿ ಮೈಸೂರು ವಾರುಯರ್ಸ್ ತಂಡವು ಏಕಲವ್ಯಾ ನಗರ, ಭಾರತ್ ನಗರ, ಕಲ್ಯಾಣಗಿರಿ-ಕೆ.ಹೆಚ್.ಬಿ ಕಾಲೊನಿ, ವಂದೇ ಮಾತರಂ, ಶಿವರಾತ್ರೇಶ್ವರನಗರ, ಕೇಸರೆ-ಕುರಿಮಂದಿ, ಅಂಬೇಡಕರ್ಜ್ಞಾನ ಲೋಕಾ ಮತ್ತು ಎಸ್ವೈವಿಎಂ ತಂಡಗಳೊಂದಿಗೆ ಆರು ಓವರ್ಗಳ ಟೆನ್ನಿಸ್ ಬಾಲ್ ಕಿಕೆಟ್ ಆಡಿ ಗಮನಸೆಳೆದವು.

See also  ಡಿ.ಕೆ.ಶಿ ರೆಸಾರ್ಟ್ ಮೇಲೆ ಐಟಿ ದಾಳಿ: ಕಾಂಗ್ರೆಸ್ ಕಾರ್ಯಕರ್ತರಿಂದ ಪ್ರತಿಭಟನೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು