News Kannada
Tuesday, March 28 2023

ಮೈಸೂರು

ರಸ್ತೆ ಅಪಘಾತ: ಪ್ರಾಣಪಾಯದಿಂದ ಪಾರಾದ ಸಚಿವ, ಶಾಸಕ

Photo Credit :

ರಸ್ತೆ ಅಪಘಾತ: ಪ್ರಾಣಪಾಯದಿಂದ ಪಾರಾದ ಸಚಿವ, ಶಾಸಕ

ಮೈಸೂರು, ಸೆ21- ಕಬಿನಿ ಜಲಾಶಾಯಕ್ಕೆ ಭಾಗಿನ ಅರ್ಪಿಸಿ ಹಿಂತಿರುವಾಗ ಸಚಿವ ಮಹದೇವಪ್ಪ ಹಾಗಾ ಶಾಸಕ ಎಂ.ಕೆ ಸೋಮಶೇಖರ್ ಕಾರ್ ನಡುವೆ ರಸ್ತೆ ಅಫಘಾತ ಸಂಭವಿಸಿದ್ದು, ಮೂರು ಕಾರುಗಳು ಜಖಂಗೊಂಡಿದ್ದು ಸಚಿವರು  ಪ್ರಾಣಾಪಾಯ ಪಾರಾಗಿದ್ದಾರೆ. 

ಇಂದು ಚಾಮುಂಡಿ ಬೆಟ್ಟದಲ್ಲಿ ನಾಡ ಹಬ್ಬ ದಸರಾ ಮಹೋತ್ಸವಕ್ಕೆ ಚಾಲನೆ ನೀಡಿ ನೇರವಾಗಿ ಕಬಿನಿ ಜಲಾಶಾಯಕ್ಕೆ ಭಾಗಿನ ಅರ್ಪಿಸಲು ಸಿಎಂ ಜೊತೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ ಮಹದೇವಪ್ಪ ಸೇರಿದಂತೆ ಸ್ಥಳೀಯ ಶಾಸಕರು ಹಾಗೂ ಕಾಂಗ್ರೆಸ್ ಮುಖಂಡರು ಹೆಚ್.ಡಿ ಕೋಟೆ ಬಳಿಯ ಕಬಿನಿ ಜಲಾಶಾಯಕ್ಕೆ ತೆರಳಿದರು.

ಕಬಿನಿ ಜಲಾಶಾಯಕ್ಕೆ ಭಾಗಿನ ಅರ್ಪಿಸಿ ಹಿಂತಿರುಗುವಾಗ ಹೆಚ್.ಡಿ.ಕೋಟೆ ತಾಲೂಕಿನ ಸಿರಮಳ್ಳಿ ಬಳಿ ಸಚಿವ ಮಹದೇವಪ್ಪ ಹಾಗೂ ಶಾಸಕ ಸೋಮಶೇಖರ್ ಕಾರ್ ನಡುವೆ ಢಿಕ್ಕಿಯಾಗಿದ್ದು, ಸಚಿವರು ಮತ್ತು ಶಾಸಕರು ಪ್ರಾಣಪಾಯದಿಂದ ಪಾರಾಗಿದ್ದಾರೆ. ರಸ್ತೆಯಲ್ಲಿ ಹಳ್ಳ ಕೊಳ್ಳಗಳು ಹೆಚ್ಚಾದ್ದರಿಂದ ಈ  ಅವಘಡ ಸಂಭವಿಸಿದೆ ಎನ್ನಲಾಗಿದೆ.

 

See also  ಮೈಸೂರಿನಲ್ಲಿ 22 ಕೋವಿಡ್‌ ಟೆಸ್ಟ್‌ ಸೆಂಟರ್‌ ಆರಂಭಿಸಿದ ಮಹಾನಗರ ಪಾಲಿಕೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು