News Kannada
Thursday, October 05 2023
ಮೈಸೂರು

ಮೈಸೂರು ಮೃಗಾಲಯದಲ್ಲಿ ಚಿರತೆಯನ್ನು ದತ್ತು ಪಡೆದ ಮಹಿಳಾ ಕ್ರಿಕೆಟರ್

Untitled 1 94
Photo Credit :

ಮೈಸೂರು:  ಭಾರತೀಯ ಮಹಿಳಾ ಕ್ರಿಕೆಟರ್ ವೇದಾ ಕೃಷ್ಣಮೂರ್ತಿ, ಬೆಂಗಳೂರು ಮೂಲದ  ಚಾಮರಾಜೇಂದ್ರ ಝೂಲಾಜಿ ಕಲ್ ಗಾರ್ಡನ್ ಮೈಸೂರು ಇಲ್ಲಿನ ಭಾವನಾ ಎಂಬ ಹೆಸರಿನ ಚಿರತೆಯ  ದತ್ತು ಸ್ವೀಕಾರವನ್ನು ಗುರುವಾರ ನವೀಕರಿಸಿದ್ದಾರೆ.

ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕರ ಕಚೇರಿಯ ಪ್ರಕಟಣೆಯ ಪ್ರಕಾರ,  ವೇದಾ ಕೃಷ್ಣಮೂರ್ತಿ ಅವರು ನವೀಕರಣಕ್ಕಾಗಿ 50,000 ರೂ. ನೀಡಿದ್ದು ಜೂನ್ 23, 2022 ರಿಂದ ಜೂನ್ 22, 2023 ರವರೆಗೆ ಪ್ರಾಣಿಯ ದತ್ತು ಸ್ವೀಕಾರ ಯೋಜನೆ ಅಡಿಯಲ್ಲಿ ಒಂದು ವರ್ಷದ ಅವಧಿಗೆ ದತ್ತು ಸ್ವೀಕರಿಸಿದ್ದಾರೆ.

ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್ ಕುಲಕರ್ಣಿ ಅವರು ಪ್ರಾಣಿಗಳ ದತ್ತು. ಪ್ರಮಾಣಪತ್ರವನ್ನು ವೇದಾ ಕೃಷ್ಣಮೂರ್ತಿಯವರಿಗೆ ಹಸ್ತಾಂತರಿಸಿದರು.

See also  ಭೂಗತ ಮಾರ್ಗ ಬಹುತೇಕ ಪೂರ್ಣ: ಮಂಗಳೂರು ತಾಲ್ಲೂಕು ಕಚೇರಿ ಮುಂಭಾಗ 7ಕೋಟಿ ವೆಚ್ಚದ ಕಾಮಗಾರಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

1620
Coovercolly Indresh

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು