News Kannada
Friday, June 09 2023
ಮೈಸೂರು

ಮೈಸೂರು: ಸಿದ್ದು ನಾಮಪತ್ರ ತಿರಸ್ಕಾರಕ್ಕೆ ಅರ್ಜಿ ಸಲ್ಲಿಕೆ

No one from THE BJP has fallen prey to terrorism, says Chief Minister Siddaramaiah
Photo Credit : By Author

ಮೈಸೂರು: ರಾಜ್ಯ ವಿಧಾನಸಭಾ ಚುನಾವಣೆಗೆ ವರುಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಿದ್ದರಾಮಯ್ಯನವರ ನಾಮಪತ್ರ ತಿರಸ್ಕರಿಸುವಂತೆ  ರವಿಕುಮಾರ್.ಎಂ ತಕರಾರು ಅರ್ಜಿ ಸಲ್ಲಿಸಿದ್ದಾರೆ.

ಸಿದ್ದರಾಮಯ್ಯನವರು 4 ಪ್ರತ್ಯೇಕ ನಾಮಪತ್ರ ಸಲ್ಲಿಸಿದ್ದು ನಮೂನೆ 26ರಲ್ಲಿ ಶಪಥ ಪತ್ರ ಸಲ್ಲಿಸಿದ್ದಾರೆ.4 ಶಪಥ ಪತ್ರಗಳಲ್ಲೂ ನಮೂನೆ 26 4ಎ ನಮೂನೆ 26ರಲ್ಲಿ ಭಾಗ ಎ ನಲ್ಲಿ 4ನೇ ಅಂಶವಾದ ಪ್ಯಾನ್ ವಿವರ ಮತ್ತು ಆದಾಯ ತೆರಿಗೆ ವಿವರಪಟ್ಟಿ ಕುರಿತು ಯಾವುದೇ ಮಾಹಿತಿ ನೀಡದೆ ಖಾಲಿ ಬಿಟ್ಟಿದ್ದಾರೆ. ಇದನ್ನು ಉದ್ದೇಶಪೂರ್ವಕವಾಗಿಯೇ ಬಿಟ್ಟಿದ್ದಾರೆ.

ಕಾನೂನು ಬದ್ದವಾಗಿ ಒಂದು ನಾಮಪತ್ರ ತಿರಸ್ಕಾರ ಮಾಡಲು ಇರಬೇಕಾದ ಎಲ್ಲಾ ಅಂಶ ಇವೆ. ಹೀಗಾಗಿ ನಾಮಪತ್ರ ನಮೂನೆ 26 ದೋಷದಿಂದ ಕೂಡಿದ್ದು, ಅಪೂರ್ಣವಾಗಿದೆ. ಚುನಾವಣಾ ಅಧಿಕಾರಿ ಕಾನೂನಿಗೆ ವಿರುದ್ಧವಾಗಿ ಅಂಗಿಕರಿಸಿದ್ದಾರೆ. ಹೀಗಾಗಿ ಕಾನೂನು ಬದ್ದವಾಗಿ ಸಿದ್ದರಾಮಯ್ಯನವರ 4 ನಾಮಪತ್ರಗಳನ್ನು ತಿರಸ್ಕರಿಸಿ ಎಂದು ಅರ್ಜಿ ಸಲ್ಲಿಸಿದ್ದಾರೆ.

See also  ಬೆಂಕಿ ನಂದಿಸಲು ಹೋದ ವ್ಯಕ್ತಿ ಬೆಂಕಿಗಾಹುತಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

177
Lava Kumar

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು