News Kannada
Saturday, March 25 2023

ಚಾಮರಾಜನಗರ

ಚಾಮರಾಜನಗರ: ಸೆ. 24ರಿಂದ ರಾಜಕಾರಣಿಗಳ ವೈಶ್ವಿಕ ಮಹಾ ಸಮ್ಮೇಳನ

Chamarajanagar: Vaishya Maha Sammelan of Politicians to be held from 24th
Photo Credit : By Author

ಚಾಮರಾಜನಗರ: ರಾಜಾಸ್ಥಾನ ಮೌಂಟ್ ಅಬು‌ ಪರ್ವತದಲ್ಲಿರುವ ಅಂತರಾಷ್ಟ್ರೀಯ ಆಧ್ಯಾತ್ಮಿಕ ಸಂಸ್ಥೆ ‌ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಮುಖ್ಯ ಸ್ಥಾನದಲ್ಲಿ‌ ಸೆ. 24, 25, 26 ರಂದು ರಾಜಕಾರಣಿಗಳ ವೈಶ್ವಿಕ ಮಹಾಸಮ್ಮೇಳನ-2022 ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಸಂಸ್ಥೆಯಸಂಚಾಲಕಿ ರಾಜಯೋಗಿನಿ ಬ್ರಹ್ಮಾಕುಮಾರಿ ದಾನೇಶ್ವರೀಜಿ ತಿಳಿಸಿದ್ದಾರೆ.

ಭಾರತ ಮತ್ತು ಅನೇಕ ದೇಶಗಳಿಂದ‌ ಅನೇಕ ಪ್ರಭಾವಿ ಮುಖಂಡರು ಪ್ರತಿನಿಧಿಗಳಾಗಿ ಭಾಗವಹಿಸಿ ವಿಶ್ವ ಶಾಂತಿಯ ಸ್ಥಾಪನೆಯಲ್ಲಿ ಭಾರತದ ಪಾತ್ರವನ್ನು ಕುರಿತು ಚರ್ಚಿಸಲಿದ್ದಾರೆ. ಈ ಮೂರು ದಿನಗಳ ವೈಶ್ವಿಕ ಸಂಭ್ರಮಾಚರಣಯಲ್ಲಿ ಅನೇಕ ಕೇಂದ್ರ ಮತ್ತು ರಾಜ್ಯಗಳ ಸಚಿವರು ಸಂಸದರು ಶಾಸಕರು ನಗರಸಭಾ ಸದಸ್ಯರು ತಾಲ್ಲೋಕು ಜಿಲ್ಲಾ ಪಂಚಾಯತ್ ಹಾಲಿ ಹಾಗೂ ಮಾಜಿ ಸದಸ್ಯರುಗಳು ಭಾಗವಹಿಸಲ್ಲಿದ್ದಾರೆ. ನಗರದಿಂದ 10 ಜನ ಭಾಗವಹಿಸಬಹುದಾಗಿದೆ.

ಭಾಗವಹಿಸುವರು, 9141837082 , 7899820430 ನ್ನು ಸಂಪರ್ಕಿಸ ಬಹುದಾಗಿದೆ.

See also  ಕೊರೊನಾದೊಂದಿಗೆ ಸಾಂಕ್ರಮಿಕ ರೋಗ ಕಾಡಬಹುದು ಎಚ್ಚರ!
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

177
Lava Kumar

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು