News Kannada
Tuesday, September 26 2023

ಆಲ್ಕೋಹಾಲ್ ಚಾಲೆಂಜ್: ಅರ್ಧಗಂಟೆಯಲ್ಲಿ ಮದ್ಯ ಸೇವಿಸಿ ವ್ಯಕ್ತಿ ಸಾವು

20-Sep-2023 ಹಾಸನ

ಅರ್ಧ ಗಂಟೆಯಲ್ಲಿ 90 ಎಂಲ್‌ನ 10 ಪ್ಯಾಕೆಟ್ ಮದ್ಯ ಕುಡಿಯುವ ಚಾಲೆಂಜ್ ನಲ್ಲಿ ಹೆಚ್ಚು ಮದ್ಯ ಸೇವಿಸಿದ್ದ ವ್ಯಕ್ತಿ ಮೃತಪಟ್ಟ ಪ್ರಕರಣ ಜಿಲ್ಲೆಯ ಹೊಳೆನರಸೀಪುರ ತಾ| ಸಿಗರನಹಳ್ಳಿ ಗ್ರಾಮದಲ್ಲಿ...

Know More

73 ವರ್ಷದ ಮೀಸೆ ಮಂಜಯ್ಯನಿಂದ ಅಪ್ರಾಪ್ತೆ ಮೇಲೆ ಅತ್ಯಾಚಾರ

17-Sep-2023 ಹಾಸನ

73 ವರ್ಷದ ವೃದ್ಧನೊಬ್ಬ ಅಪ್ರಾಪ್ತೆಯ ಮೇಲೆ ಬಲಾತ್ಕಾರ ಎಸಗಿದ ಘಟನೆಯೊಂದು ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ...

Know More

ಹುಲಸೂರ: 24.5 ಕ್ವಿಂಟಲ್‌ ಪಡಿತರ ಅಕ್ಕಿ ಜಪ್ತಿ

14-Sep-2023 ಹಾಸನ

ತಾಲ್ಲೂಕಿನ ಬೇಲೂರ ಗ್ರಾಮದಲ್ಲಿ ಪಡಿತರ ಅಕ್ಕಿ ಅಕ್ರಮವಾಗಿ ಸಾಗಿಸುತ್ತಿದ್ದ ವಾಹನದ ಮೇಲೆ ಪೊಲೀಸರು ದಾಳಿ ಮಾಡಿ ವಾಹನ ಹಾಗೂ ಆರೋಪಿಗಳನ್ನು ವಶಕ್ಕೆ...

Know More

ಇಂಡಿಯಾ ಒಕ್ಕೂಟಕ್ಕೆ ಯಶಸ್ಸು ಕಷ್ಟ: ಮಾಜಿ ಪ್ರಧಾನಿ ದೇವೇಗೌಡ

03-Sep-2023 ಹಾಸನ

ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ವಿರುದ್ಧ ಲೋಕಸಭೆ ಚುನಾವಣೆಯಲ್ಲಿ ಸೆಣಸಲು ರೂಪುಗೊಂಡಿರುವ ವಿರೋಧ ಪಕ್ಷಗಳ ಒಕ್ಕೂಟ ಇಂಡಿಯಾಕ್ಕೆ ಯಶಸ್ಸು ದೊರೆಯುವುದು ಕಷ್ಟ ಎಂದು ಮಾಜಿ ಪ್ರಧಾನಿ ದೇವೇಗೌಡ...

Know More

ಕಾಡಾನೆಗೆ ಚಿಕಿತ್ಸೆ ವೇಳೆ ಅರಣ್ಯ ಸಿಬ್ಬಂದಿ ಸಾವು: ಮೂವರು ಅಧಿಕಾರಿಗಳ ವಿರುದ್ಧ ಎಫ್‌ಐಆರ್‌

01-Sep-2023 ಹಾಸನ

ಆಲೂರು ತಾಲೂಕಿನ ಹಳ್ಳಿಯೂರು ಸಮೀಪ ಕಳೆದ ಕೆಲದಿನಗಳಿಂದ ಕಾಡಾನೆಯೊಂದು ಗಾಯಗೊಂಡು ನರಳಾಡುತ್ತಿದ್ದ ವೇಳೆ ಅದನ್ನು ಸೆರೆ ಹಿಡಿದು ಅದಕ್ಕೆ ಸೂಕ್ತ ಚಿಕಿತ್ಸೆ ನೀಡಲು ಅರಣ್ಯ ಇಲಾಖೆ ಮುಂದಾಗಿತ್ತು. ಆನೆಗೆ ಚಿಕಿತ್ಸೆ ಆರಂಭಿಸಲು ಅರಿವಳಿಕೆ ಔಷಧ...

Know More

ಕಬಿನಿಯಿಂದ ತಮಿಳುನಾಡಿಗೆ ಆರು ಸಾವಿರ ಕ್ಯುಸೆಕ್ ನೀರು ಬಿಡುಗಡೆ

17-Aug-2023 ಹಾಸನ

ಈ ಬಾರಿ ಮಳೆಯ ಕೊರತೆಯಿಂದ ತಡವಾಗಿ ಕಬಿನಿ ಜಲಾಶಯ ಭರ್ತಿಯಾಗಿತ್ತಾದರೂ ಇದೀಗ ಸುಪ್ರೀಂಕೋರ್ಟ್ ಆದೇಶದಂತೆ ಆರು ಸಾವಿರ ಕ್ಯುಸೆಕ್ ನೀರು ಬಿಡುಗಡೆ ಮಾಡಲಾಗಿದ್ದು, ಜಲಾಶಯದ ನೀರನ್ನು ನಂಬಿದ್ದ ಬೆಳೆಗಾರರಲ್ಲಿ ಆತಂಕ...

Know More

ರಾಜ್ಯದ ಶಕ್ತಿದೇವತೆ ಹಾಸನಾಂಬೆ ಜಾತ್ರೆಗೆ ಮುಹೂರ್ತ ನಿಗದಿ

16-Aug-2023 ಹಾಸನ

ರಾಜ್ಯದ ಶಕ್ತಿದೇವತೆ, ಹಾಸನದ ಅಧಿದೇವತೆ, ಬೇಡಿದ ವರವ ಕರುಣಿಸುವ ಮಹಾತಾಯಿ, ವರ್ಷಕ್ಕೆ ಒಮ್ಮೆ ಮಾತ್ರ ದರ್ಶನ ಕರುಣಿಸುವ ಹಾಸನಾಂಬೆ ಜಾತ್ರೆಗೆ ಮುಹೂರ್ತ...

Know More

ಹೆಚ್.ಡಿ.ಕೋಟೆಯಲ್ಲಿ ಶಾಲಾ ಕೊಠಡಿ ನಿರ್ಮಾಣಕ್ಕೆ ಗ್ರಹಣ

02-Aug-2023 ಹಾಸನ

ಬಿಜೆಪಿ ಸರ್ಕಾರದ ಅವಧಿಯಲ್ಲಿ ವಿವೇಕಾ ಯೋಜನೆಯಡಿ ತಾಲೂಕಿನ 23 ಶಾಲೆಗಳಲ್ಲಿ ಕೊಠಡಿಗಳ ನಿರ್ಮಾಣಕ್ಕೆ ಬಿಡುಗಡೆಯಾಗಿದ್ದ ಅನುದಾನವನ್ನು ಈಗಿನ ಸರ್ಕಾರ ತಡೆ ಹಿಡಿದ ಪರಿಣಾಮ ಹೊಸ ಕೊಠಡಿಗಳ ನಿರ್ಮಾಣದ ಪ್ರಗತಿಗೆ ಗ್ರಹಣ...

Know More

ಹಾಸನ – ಮೈಸೂರು ರಾಷ್ಟ್ರೀಯ ಹೆದ್ದಾರಿಯ ತಡೆಗೋಡೆ ಕುಸಿತ

29-Jul-2023 ಹಾಸನ

ರಾಜ್ಯದ ಹಲವು ಪ್ರದೇಶಗಳಲ್ಲಿ ವಿಪರೀತ ಮಳೆಯಾಗುತ್ತಿದೆ. ಅದೇ ರೀತಿ ಹಾಸನ ಜಿಲ್ಲೆಯಲ್ಲಿ ಮಳೆ ತಗ್ಗಿದರೂ ಅವಾಂತರಗಳು...

Know More

ಹೆಚ್.ಡಿ.ಕೋಟೆ: ಕಬಿನಿ ಜಲಾಶಯ ತುಂಬಲು 3 ಅಡಿಗಳು ಬಾಕಿ

25-Jul-2023 ಹಾಸನ

ಕಬಿನಿ ಜಲಾಶಯದಿಂದ 15ಸಾವಿ ಕ್ಯೂಸೆಕ್ಸ್ ನೀರನ್ನು ನದಿಗೆ ಬಿಡಲಾಗಿದ್ದು ಜಲಾಶಯದ ಮುಂಭಾಗ ಇರುವ ಸೇತುವೆ ಸಂಪೂರ್ಣ ಮುಳುಗಡೆ ಆಗಿರುವ ಹಿನ್ನೆಲೆಯಲ್ಲಿ, ಸೇತುವೆ ಬಳಿ, ಇರುವ ಗೇಟ್ ಗಳನ್ನ...

Know More

ಮುಂಗಾರು ಅಬ್ಬರ, ಜನಜೀವನ ಅಸ್ತವ್ಯಸ್ತ – ಶಾಲೆಗಳಿಗೆ ರಜೆ

24-Jul-2023 ಹಾಸನ

ಜಿಲ್ಲೆಯಲ್ಲಿ ಮಲೆನಾಡ ಭಾಗದಲ್ಲಿ ಮುಂಗಾರು ಮಳೆ ಅಬ್ಬರ ಮುಂದುವರೆದಿದ್ದು ಭಾರಿ ಮಳೆ ಗಾಳಿಯಿಂದಾಗಿಜನ ಜೀವನವೇ...

Know More

ಹಾಸನ: ನಾಲೆಗೆ ನೀರು ಹರಿಸಲು ರೇವಣ್ಣ ಒತ್ತಾಯ

24-Jul-2023 ಹಾಸನ

ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದ್ದು ಹೇಮಾವತಿ ಜಲಾಶಯಕ್ಕೂ ಒಳಹರಿವು ಹೆಚ್ಚಳವಾಗಿದೆ. ಆದ್ದರಿಂದ ಕೃಷಿಗೆ ಪೂರಕವಾಗಿ ನಾಲೆಗಳಿಗೆ ನೀರು ಹರಿಸುವಂತೆ ಮಾಜಿ ಸಚಿವ ಎಚ್ ಡಿ ರೇವಣ್ಣ...

Know More

ಭಾರೀ ಮಳೆ: ಐದು ಜಿಲ್ಲೆಗಳ ಶಾಲಾ ಕಾಲೇಜುಗಳಿಗೆ ಸೋಮವಾರ ರಜೆ ಘೋಷಣೆ

23-Jul-2023 ಕರಾವಳಿ

ಉತ್ತರ ಕನ್ನಡ: ಕರ್ನಾಟಕದ ಹಲವೆಡೆ ಮುಂದಿನ ನಾಲ್ಕು ದಿನಗಳ ಕಾಲ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆಯ ಮುನ್ಸೂಚನೆ ನೀಡಿದೆ. ಕೊಡಗು , ಉತ್ತರ ಕನ್ನಡ ಸೇರಿದಂತೆ ಐದು ಜಿಲ್ಲೆಯಲ್ಲಿ ಭಾರೀ ಮುಂದುವರಿಯುವ ಮುನ್ಸೂಚನೆ...

Know More

ಮಲೆನಾಡಲ್ಲಿ ಮಳೆಯ ಅಬ್ಬರ: ವಿದ್ಯುತ್ ವ್ಯತ್ಯಯ

20-Jul-2023 ಹಾಸನ

ಜಿಲ್ಲೆಯಲ್ಲಿ ಮಲೆನಾಡ ಭಾಗದಲ್ಲಿ ಮುಂಗಾರು ಮಳೆ ಅಬ್ಬರ ಮುಂದು ವರೆದಿದ್ದು ಭಾರಿ ಮಳೆ ಗಾಳಿಯಿಂದಾಗಿ ಹಲವು ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯ...

Know More

ಎತ್ತಿನಹೊಳೆ ಯೋಜನೆ: ತಹಶೀಲ್ದಾರ್ ಮಮತಾ ಅವರಿಂದ ಸ್ಥಳ ಪರಿಶೀಲನೆ

15-Jul-2023 ಹಾಸನ

ನೆರೆಯ ಜಿಲ್ಲೆಗಳಿಗೆ ನೀರು ಒದಗಿಸುವ ಮಹತ್ವಾ ಕಾಂಕ್ಷೆಯ ಎತ್ತಿನಹೊಳೆ ಯೋಜನೆಯ ಕಾಮಗಾರಿ ಭೂ ಸ್ವಾಧೀನದ ವಿವಾದಕ್ಕೆ ಸಂಬಂಧಿ ಸಿದಂತೆ ಇಂದು ತಹಶೀಲ್ದಾರ್ ಮಮತಾ. ಎಂ ಅವರಿ ಭೇಟಿ ನೀಡಿ ಸ್ಥಳ ಪರಿಶೀಲನೆ...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು