News Karnataka Kannada
Wednesday, April 24 2024
Cricket
ಹಾಸನ

ಸಕಲೇಶಪುರ: ತೋಟದ ಗೇಟ್ ಮುರಿದು ಲಗ್ಗೆ ಇಟ್ಟ ಕಾಡಾನೆಗಳ ಹಿಂಡು

Sakleshpur: A herd of wild elephants broke open the gate of a garden
Photo Credit : News Kannada

ಸಕಲೇಶಪುರ: ೧೫ಕ್ಕೂ ಹೆಚ್ಚು ಕಾಡಾನೆ ದಂಡು ಗೇಟ್ ಮುರಿದು ಕಾಫಿ ತೋಟಕ್ಕೆ ಲಗ್ಗೆ ಇಟ್ಟಿರುವ ಘಟನೆ ನಡೆದಿದೆ. ತಾಲೂಕಿನ ಬೆಳಗೋಡು ಹೋಬಳಿ ಮೂಗಲಿ ಗ್ರಾಮದ ಧೀರಜ್ ಎಂಬುವವರ ಕಾಫಿ ತೋಟದಲ್ಲಿ ಕಾಡಾನೆಗಳಿರುವ ಹಿಂಡು ತೋಟದ ಗೇಟ್ ಮುರಿದು ಹಾಕಿ ತೋಟದಲ್ಲಿ ದಾಂದಲೆ ನಡೆಸಿದೆ. ಕಾಡಾನೆಗಳು ಗೇಟ್ ಮುರಿಯುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ವೈರಲ್ ಆಗಿದೆ.

ಕಾಡಾನೆ ಕಾಟ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದು ತೋಟದ ಕೆಲಸ ಮಾಡಲು ಸಂಕಷ್ಟ ಎದುರಾ ಗಿದೆ. ಕಾಡಾನೆಗಳ ದಾಂಧಲೆ ತಡೆಯುವಲ್ಲಿ ಅರಣ್ಯ ಇಲಾಖೆ ನಿರ್ಲಕ್ಷ್ಯವಹಿಸಿರುವುದಾಗಿ ತೋಟದ ಮಾಲೀಕರು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು