News Karnataka Kannada
Friday, April 26 2024
ಮಡಿಕೇರಿ

ಮಡಿಕೇರಿ: ಮನೆ, ಕೃಷಿ ತೋಟಗಳಿಗೆ ನೀರು ನುಗ್ಗಿ ಅನಾಹುತ

Madikeri: Water enters houses, farmlands
Photo Credit :

ಮಡಿಕೇರಿ: ಸಂಪಾಜೆ ಗ್ರಾಮದ ಕೊಯನಾಡು ಬೈಲು ಭಾಗಕ್ಕೆ ಪಯಸ್ವಿನಿ ನದಿಗೆ ಅಡ್ಡಲಾಗಿ ಕಾಲುಸೇತುವೆ ಕಳೆದ ಬಾರಿಯ ಬಾರೀ ಮಳೆಗೆ ಈ ಸೇತುವೆಯಲ್ಲಿ ದೊಡ್ಡ ಗಾತ್ರದ ಮರದ ದಿಮ್ಮಿಗಳು ಅಡ್ಡಲಾಗಿ ನಿಂತು ನದಿ ನೀರು ಸಮೀಪದಲ್ಲಿರುವ ಮನೆ, ಕೃಷಿ ತೋಟಗಳಿಗೆ ನೀರು ನುಗ್ಗಿ ಅನಾಹುತ ಸಂಭವಿಸಿದೆ.

ಇದನ್ನು ಮಾನ್ಯ ಜಿಲ್ಲಾಧಿಕಾರಿಗಳು, ಇನ್ನಿತರ ಅಧಿಕಾರಿಗಳು, ಜನಪ್ರತಿನಿಧಿಗಳು ವೀಕ್ಷಣೆ ಮಾಡಿರುತ್ತಾರೆ.ಒಂದಿಷ್ಟು ಮರಗಳನ್ನು ಮಾತ್ರ ತೆಗಿಸಿದಲ್ಲದೆ.ಇನ್ನೂ ಸೇತುವೆ ಯ ಅರ್ಧ ಭಾಗ ಮರದ ದಿಮ್ಮಿ ಗಳಿಂದ ಮುಚ್ಚಲ್ಪಟ್ಟಿದೆ..ಈಗಾಗಲೇ ಮಳೆ ಶುರುವಾಗಿದ್ದು ನದಿ ನೀರು ಹೆಚ್ಚಳವಾದರೆ ಪ್ರವಾಹ ಪರಿಸ್ಥಿತಿ ಬಂದು ಮತ್ತೆ ಬಂದು ಇನ್ನಷ್ಟು ಮುಳುಗಡೆಯಾಗಲಿದೆ.

ಹಾಗೆಯೇ ಈ ಭಾಗಕ್ಕೆ ಇರುವ ಸಂಪರ್ಕ ಕಡಿತಗೊಳ್ಳುತ್ತದೆ,ಕೂಡಲೇ ಸೇತುವೆಯಲ್ಲಿ ತಂಗಿರುವ
ಮರದ ದಿಮ್ಮಿಗಳನ್ನು ತೆರವುಗೊಳಿಸಲು ಸಂಬಂಧಪಟ್ಟವರಿಗೆ ಸೂಚಿಸಿ ಆಗುವ ಪ್ರವಾಹ ಅನಾಹುತಗಳನ್ನು ತಪ್ಪಿಸಬೇಕಾಗಿ ಬೈಲು ಭಾಗ ಗ್ರಾಮಸ್ಥರು ವಿನಂತಿ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು