News Kannada
Sunday, March 26 2023

ಸುವರ್ಣ ಮಂಡ್ಯ ಪುಸ್ತಕದಲ್ಲಿ ಉರಿಗೌಡ, ನಂಜೇಗೌಡ ಹೆಸರು: ಕಾಂಗ್ರೆಸ್‌ ಕಚೇರಿಗೆ ಹಾಡಿನ ಸಿಡಿ

18-Mar-2023 ಮಂಡ್ಯ

ರಾಜ್ಯ ವಿಧಾನಸಭಾ ಚುನಾವಣೆಯ ಕಾವು ಏರುತ್ತಿದ್ದಂತೆಯೇ ಒಕ್ಕಲಿಗ ಯೋಧರಾದ ಉರಿಗೌಡ ಹಾಗೂ ನಂಜೇಗೌಡರ ಹೆಸರು ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಮಂಡ್ಯಕ್ಕೆ ಆಗಮಿಸಿದಾಗ ಊರಿನ ಗೌಡ ಹಾಗೂ ನಂಜೇಗೌಡರ ಹೆಸರಿನಲ್ಲಿ ಪ್ರವೇಶ ದ್ವಾರ...

Know More

ಕೆ.ಆರ್.ಪೇಟೆ: ಶ್ರೀ ತಾವರೆಕೆರೆ ಮಹಾಲಕ್ಷ್ಮಿ ಸಂಭ್ರಮದ ರಥೋತ್ಸವ

17-Mar-2023 ಮಂಡ್ಯ

ತಾಲೂಕಿನ ಅಕ್ಕಿಹೆಬ್ಬಾಳು ಹೋಬಳಿಯ ಬೀರುವಳ್ಳಿ, ಮೂಡನಹಳ್ಳಿ, ಅಲೆನಹಳ್ಳಿ, ವ್ಯಾಪ್ತಿಗೆ ಬರುವ ಶ್ರೀ ತಾವರೆಕೆರೆ ಮಹಾಲಕ್ಷ್ಮಿ ದೇವಿಯ ಮಹಾ ರಥೋತ್ಸವ ಭಕ್ತರ ಜಯ ಘೋಷಗಳ ಮಧ್ಯೆ   ವಿಜೃಂಭಣೆಯಿಂದ ಅರ್ಥಪೂರ್ಣವಾಗಿ...

Know More

ಮಂಡ್ಯ: ಮತದಾರರಿಗೆ ಆಮಿಷ ಒಡ್ಡಿದರೆ ಕ್ರಮದ ಎಚ್ಚರಿಕೆ

14-Mar-2023 ಮಂಡ್ಯ

ಮುಂಬರುವ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಮತದಾರರಿಗೆ ಆಮಿಷ ಒಡ್ಡುವುದರ ಬಗ್ಗೆ ದೂರು ಕೇಳಿ ಬಂದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಹೆಚ್. ಎನ್. ಗೋಪಾಲಕೃಷ್ಣ...

Know More

ಮಂಡ್ಯ:  ಚಾರ್ಜ್ ಗೆ ಹಾಕಿದ್ದ ಎಲೆಕ್ಟ್ರಿಕಲ್ ಬೈಕ್ ಸ್ಪೋಟ

14-Mar-2023 ಮಂಡ್ಯ

ಎಲೆಕ್ಟ್ರಿಕಲ್ ಬೈಕ್ ಚಾರ್ಜ್ ಹಾಕಿದ್ದ ವೇಳೆ ಸ್ಪೋಟಗೊಂಡ ಘಟನೆ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ವಳೆಗೆರೆಹಳ್ಳಿಯಲ್ಲಿ ನಡೆದಿದ್ದು, ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಆದರೆ ಬೈಕ್ ಸೇರಿದಂತೆ ಕೆಲವು ವಸ್ತುಗಳು ಸುಟ್ಟು...

Know More

ನನ್ನನ್ನು ನಾಶ ಮಾಡುವ ಕಾಂಗ್ರೆಸ್‌ ಕನಸು ಈಡೇರಲ್ಲ, ಹೆದ್ದಾರಿ ಉದ್ಘಾಟಿಸಿ ಪ್ರಧಾನಿ ವಾಗ್ದಾಳಿ

12-Mar-2023 ಮಂಡ್ಯ

ಕಾಂಗ್ರೆಸ್‌ ಪಕ್ಷ ಮೋದಿ ಸಮಾಧಿ ಮಾಡುವ ಕನಸು ಕಾಣುತ್ತಿದೆ. ಆದರೆ ನಾನು ಹೆದ್ದಾರಿ ಸೇರಿದಂತೆ ದೇಶದ ಅಭಿವೃದ್ಧಿಯಲ್ಲಿ ತೊಡಗಿದ್ದೇನೆ. ದೇಶದ ಕೋಟಿ ಕೋಟಿ ಜನರ ಆಶೀರ್ವಾದವೇ ನನಗೆ ಶ್ರೀರಕ್ಷೆ ಎಂದು ಪ್ರಧಾನಿ ನರೇಂದ್ರ ಮೋದಿ...

Know More

ಮಂಡ್ಯದಲ್ಲಿ ಮೋದಿ ಹವಾ : ರೊಡ್‌ ಶೋ ಶುರು

12-Mar-2023 ಮಂಡ್ಯ

ಕರ್ನಾಟಕಕ್ಕೆ ಒಂದು ದಿನದ ಭೇಟಿ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಮೈಸೂರಿನ ಮಂಡಕಳ್ಳಿ ಏರ್‌ಪೋರ್ಟ್‌ಗೆ ಬಂದಿಳಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ರಾಜ್ಯದ ನಾಯಕರು ಅವರನ್ನು ಆತ್ಮೀಯವಾಗಿ...

Know More

ನಾಗಮಂಗಲ: ಅಭಿವೃದ್ಧಿ ಯೋಜನೆ ನೀಡುವ ಏಕೈಕ ಪಕ್ಷ ಬಿಜೆಪಿ

10-Mar-2023 ಮಂಡ್ಯ

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಅಭಿವೃದ್ಧಿ ಯೋಜನೆಗೆ ಯಾವುದೇ ಕಟ್ಟುಪಾಡು ಇರದೇ ಪ್ರತಿಯೊಬ್ಬರಿಗೂ ಯೋಜನೆ ತಲುಪುವ ಪಕ್ಷ ಭಾರತೀಯ ಜನತಾ ಪಾರ್ಟಿ ಎಂದು ರಾಜ್ಯಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್...

Know More

ಭಾರತೀನಗರ: ಕಾರ್ಕಳ್ಳಿ ಕಾಲಭೈರವೇಶ್ವರ ಸ್ವಾಮಿಯ ಅದ್ಧೂರಿ ರಥೋತ್ಸವ

10-Mar-2023 ಮಂಡ್ಯ

ಸಮೀಪದ ಕಾರ್ಕಳ್ಳಿ ಕಾಲಭೈರವೇಶ್ವರ ಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ರಥೋತ್ಸವವು ವಿಜೃಂಭಣೆಯಿಂದ...

Know More

ಭಾರತೀನಗರ: ಎಚ್.ಡಿ.ರೇವಣ್ಣ ಭಾರತದ ಎರಡನೇ ಕುರಿಯನ್- ಡಿ.ಸಿ.ತಮ್ಮಣ್ಣ

10-Mar-2023 ಮಂಡ್ಯ

ಪಶು ಸಂಗೋಪನೆ ಅಭಿವೃದ್ಧಿಗೊಳಿಸುವಲ್ಲಿ ಜೆಡಿಎಸ್ ನಾಯಕ ಎಚ್.ಡಿ.ರೇವಣ್ಣ ಅವರು ಭಾರತದ ಎರಡನೇ ಕುರಿಯನ್ ಎಂದು ಶಾಸಕ ಡಿ.ಸಿ.ತಮ್ಮಣ್ಣ...

Know More

ಹೆದ್ದಾರಿ ಉದ್ಘಾಟನೆಗೆ ಪ್ರಧಾನಿ ಮೋದಿ: ರಸ್ತೆಗೆ ಬಾಗಿದ್ದ ನೂರಾರು ಮರಗಳ ಕೊಂಬೆಗೆ ಕತ್ತರಿ

09-Mar-2023 ಪರಿಸರ

ನೂತನವಾಗಿ ನಿರ್ಮಿಸಿರುವ ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್ ವೇ ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಮಾರ್ಚ್ 12 ರಂದು ನಗರಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಅರಣ್ಯಾಧಿಕಾರಿಗಳು ರಾಷ್ಟ್ರೀಯ ಹೆದ್ದಾರಿಯ ಇಕ್ಕೆಲಗಳಲ್ಲಿ ಮರಗಳ ಕೊಂಬೆಗಳನ್ನು ಕಡಿದು ಹಾಕಿರುವುದು...

Know More

ಮಂಡ್ಯ: ಸಚಿವ ನಾರಾಯಣ ಗೌಡ ಕಾಂಗ್ರೆಸ್‌ ಸೇರ್ಪಡೆಗೆ ಕಾರ್ಯಕರ್ತರ ವಿರೋಧ

07-Mar-2023 ಮಂಡ್ಯ

ಜೆಡಿಎಸ್ ಭದ್ರಕೋಟೆಯನ್ನು ಮುರಿದು ಮೊದಲ ಬಾರಿಗೆ ಮಂಡ್ಯದಲ್ಲಿ ಕಮಲ ಅರಳುವಂತೆ ಮಾಡಿದ ಸಚಿವ ನಾರಾಯಣ ಗೌಡ ಅವರು ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಸದ್ದು ಮಾಡುತ್ತಿದ್ದಾರೆ. ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣಗೌಡ ಅವರು ಶೀಘ್ರದಲ್ಲೇ...

Know More

ಭಾರತೀನಗರ:  ಕೆ.ಎಂ.ದೊಡ್ಡಿಯಲ್ಲಿ ಬಸವನಿಗೆ ಭಕ್ತರಿಂದ ಪೂಜೆ

07-Mar-2023 ಮಂಡ್ಯ

ಇಲ್ಲಿಗೆ ಸಮೀಪದ ಕಾರ್ಕಹಳ್ಳಿ ಶ್ರೀಬಸವೇಶ್ವರಸ್ವಾಮಿ ಜಾತ್ರಾ ಮಹೋತ್ಸವ ಅಂಗವಾಗಿ ಧವಸ ಧಾನ್ಯ ಸಂಗ್ರಹ ಮಾಡಲು ಕೆ.ಎಂ.ದೊಡ್ಡಿಗೆ ಆಗಮಿಸಿದ್ದ ಶ್ರೀಬಸವೇಶ್ವರಸ್ವಾಮಿ ಬಸವಪ್ಪನಿಗೆ ಭಕ್ತಾಧಿಗಳು...

Know More

ನಾಗಮಂಗಲ: ಶಿಕ್ಷಣ ಜೀವನದ ಸಾಧನೆಗೆ ಮೈಲಿಗಲ್ಲಾಗ ಬೇಕು- ಚೆಲುವರಾಯಸ್ವಾಮಿ

26-Feb-2023 ಮಂಡ್ಯ

ಶಿಕ್ಷಣ ಎಂಬುದು ಕೇವಲ ಕಲಿಕೆಯಾಗದೆ ಜೀವನದ ಒಂದು ಮೈಲಿಗಲ್ಲಾಗಿ ಸಾಧನೆಯ ಪ್ರತೀಕವಾಗಬೇಕು ಎಂದು ಮಾಜಿ ಸಚಿವ ಚೆಲುವರಾಯಸ್ವಾಮಿ...

Know More

ಕೆ.ಆರ್.ಪೇಟೆ: ಶ್ರೀಲಕ್ಷ್ಮೀಭೂವರಹನಾಥ ಕ್ಷೇತ್ರದ ಭೂವರಹನಾಥನಿಗೆ ಅಭಿಷೇಕ

25-Feb-2023 ಮಂಡ್ಯ

ತಾಲೂಕಿನ ಪುರಾಣ ಪ್ರಸಿದ್ಧ ಪುಣ್ಯಕ್ಷೇತ್ರ ಭೂವೈಕುಂಠವೆಂದೇ ಪ್ರಖ್ಯಾತವಾಗಿರುವ ಭೂದೇವಿ ಸಮೇತವಾಗಿ ನೆಲೆಸಿರುವ ಕಲ್ಲಹಳ್ಳಿಯ ಶ್ರೀಲಕ್ಷ್ಮೀಭೂವರಹನಾಥ ಕ್ಷೇತ್ರದಲ್ಲಿ ಭೂವರಹನಾಥ ಶಿಲಾಮೂರ್ತಿಗೆ ಅಭಿಷೇಕ, ಪುಷ್ಪಾಭಿಷೇಕ ಹಾಗೂ ಪಟ್ಟಾಭಿಷೇಕ ಮಾಡಿ ಅಡ್ಡಪಲ್ಲಕಿ ಉತ್ಸವ...

Know More

ಮಂಡ್ಯ: ಗಮನಸೆಳೆದ ಅವಿವಾಹಿತರ ಮಲೆಮಹದೇಶ್ವರ ಬೆಟ್ಟ ಪಾದಯಾತ್ರೆ

24-Feb-2023 ಮಂಡ್ಯ

100ಕ್ಕೂ ಹೆಚ್ಚು ಅವಿವಾಹಿತ ಯುವಕರು ಮಲೆ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಆರಂಭಿಸಿದ್ದಾರೆ. ಮಂಡ್ಯದ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಿಂದ ಮಲೆಮಹದೇಶ್ವರ ಬೆಟ್ಟಕ್ಕೆ 'ಬ್ರಹ್ಮಚಾರಿಗಳ ನಾಡೇ ಮಲೆ ಮಾದಪ್ಪನಗೆ' ಎಂಬ ಘೋಷಣೆಯೊಂದಿಗೆ ಜಿಲ್ಲೆಯ ವಿವಿಧ ಭಾಗಗಳಿಂದ ಯುವಕರು...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು