News Kannada
Tuesday, March 21 2023

ಮೈಸೂರಿನಲ್ಲಿ ಮಾ.26ರಂದು ಪಂಚರತ್ನ ಯಾತ್ರೆ ಸಮಾರೋಪ

21-Mar-2023 ಮೈಸೂರು

ಐತಿಹಾಸಿಕ ಪಂಚರತ್ನ ಯಾತ್ರೆಗೆ ಅಪಾರ ಜನ ಬೆಂಬಲ ವ್ಯಕ್ತವಾಗಿದ್ದು, ಮಾ.26ರಂದು ಭಾನುವಾರ ಚಾಮುಂಡಿ ಬೆಟ್ಟದ ತಪ್ಪಲಿನ ಉತ್ತನಹಳ್ಳಿ ರಿಂಗ್ ರಸ್ತೆ ಬಳಿಯ ಮೈದಾನದಲ್ಲಿ ಯಾತ್ರೆಯ ಸಮಾರೋಪ ಸಮಾರಂಭ ಆಯೋಜಿಸಲಾಗಿದೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ...

Know More

ನಂಜನಗೂಡು: ಅಡುಗೆ ಮನೆಯಲ್ಲಿ ಅಡಗಿದ್ದ ನಾಗರಹಾವು ರಕ್ಷಿಸಿದ ಸ್ನೇಕ್ ಬಸವರಾಜ್

21-Mar-2023 ಮೈಸೂರು

ತಾಲೂಕಿನ ಇಮ್ಮಾವು ಗ್ರಾಮದಲ್ಲಿ ಅಡಿಗೆ ಮನೆಯಲ್ಲಿ ಅವಿತು ಕುಳಿತಿದ್ದ ನಾಗರಹಾವನ್ನು ಗೋಳೂರು ಸ್ನೇಕ್ ಬಸವರಾಜು ರಕ್ಷಣೆ...

Know More

ನಾಳೆಯಿಂದ ಮೈಸೂರಿನಲ್ಲಿ ರಂಗಹಬ್ಬದ ಸಂಭ್ರಮ

21-Mar-2023 ಮೈಸೂರು

ಮೈಸೂರು ಜಿಲ್ಲಾ ಹವ್ಯಾಸಿ ರಂಗಕರ್ಮಿಗಳ ವೇದಿಕೆ ವತಿಯಿಂದ ಮಾ.22 ರಿಂದ 27ರವರೆಗೆ ರಂಗಾಯಣದ ಕಿರು ರಂಗಮಂದಿರದಲ್ಲಿ ಮೈಸೂರು ರಂಗಹಬ್ಬ ಆಯೋಜಿಸಲಾಗಿದೆ ಎಂದು ವೇದಿಕೆ ಅಧ್ಯಕ್ಷ ಸುರೇಶ್‌ಬಾಬು...

Know More

ಅಭಿವೃದ್ಧಿಯಲ್ಲಿ ಕೆ.ಆರ್.ಕ್ಷೇತ್ರ ರಾಜ್ಯದಲ್ಲಿಯೇ ಪ್ರಥಮ: ರಾಮದಾಸ್

21-Mar-2023 ಮೈಸೂರು

ಅಭಿವೃದ್ಧಿ ವಿಚಾರದಲ್ಲಿ ಕೆ.ಆರ್.ಕ್ಷೇತ್ರ ರಾಜ್ಯದಲ್ಲಿಯೇ ಪ್ರಥಮ ಸ್ಥಾನದಲ್ಲಿದ್ದು, ಮಾದರಿ ಕ್ಷೇತ್ರ ಎನಿಸಿಕೊಂಡಿರುವ ಕೃಷ್ಣರಾಜ ವಿಧಾನಸಭಾ ಕ್ಷೇತ್ರ ಸಾಕಷ್ಟು ಯೋಜನೆಗಳು ಅನುಷ್ಠಾನಗೊಂಡಿದ್ದರೂ ಇನ್ನೂ ಮಾಡಬೇಕಾದ ಹತ್ತು ಹಲವು ಕೆಲಸಗಳಿವೆ. ಆ ಕಾರಣಕ್ಕಾಗಿ ಮತ್ತೊಮ್ಮೆ ನನಗೆ ಆಶೀರ್ವದಿಸಿ...

Know More

ಮೈಸೂರು: ರೌಡಿಶೀಟರ್‌ಗಳ ಗಲಾಟೆಯಲ್ಲಿ ಒಬ್ಬ ಸಾವು

21-Mar-2023 ಮೈಸೂರು

ಎರಡು ರೌಡಿ ಶೀಟರ್‌ಗಳ ಗುಂಪಿನ ನಡುವೆ ನಡೆದ ಗಲಾಟೆಯಲ್ಲಿ ಓರ್ವ ರೌಡಿ ಶೀಟರ್ ಕೊಲೆಯಾಗಿದ್ದರೆ, ಮತ್ತೊಬ್ಬ ರೌಡಿಶೀಟರ್ ಗಾಯಗೊಂಡಿರುವ ಘಟನೆ...

Know More

ಪದವಿಗೆ ಅನುಗುಣವಾಗಿ ಉದ್ಯೋಗ ಸೃಷ್ಟಿ: ಜಗ್ಗಿ ವಾಸುದೇವ್

21-Mar-2023 ಮೈಸೂರು

ಇಂಜಿನಿಯರ್ ಪದವೀಧರರ ಸಂಖ್ಯೆಗೆ ಅನುಗುಣವಾಗಿ ಉದ್ಯೋಗ ಅವಕಾಶಗಳನ್ನು ಸೃಷ್ಟಿಸುವುದರೊಂದಿಗೆ ಉದ್ಯೋಗ ಹೆಚ್ಚಳಕ್ಕೆ ಗಮನಹರಿಸಬೇಕು ಎಂದು ಈಶ ಫೌಂಡೇಷನ್ ಸಂಸ್ಥಾಪಕ ಸದ್ಗುರು ಜಗ್ಗಿ ವಾಸುದೇವ್...

Know More

ಮೈಸೂರು: ಪ್ರಾಣಿ ಪಕ್ಷಿಗಳ ಸಂತತಿ ನಾಶಕ್ಕೆ ವಾಹನದಟ್ಟಣೆ ಕಾರಣ

20-Mar-2023 ಮೈಸೂರು

ಜನಸಂಖ್ಯೆಗಿಂತ ವಾಹನ‌ ಸಂದ್ರತೆ ಹೆಚ್ಚಾಗಿರುವುದರಿಂದ ಪರಿಸರ ವಿಕೋಪಕ್ಕೆ ತೆರಳಿ ಸಣ್ಣಪುಟ್ಟ ಪ್ರಾಣಿಪಕ್ಷಿಗಳ ಸಂಕುಲ ನಾಶವಾಗುತ್ತಿದೆ ಎಂದು ಮೈಲಾಕ್ ಅಧ್ಯಕ್ಷರಾದ ಆರ್ ರಘು ಕೌಟಿಲ್ಯ ಬೇಸರ...

Know More

ಪಿರಿಯಾಪಟ್ಟಣ: ರೈತರಿಂದ ರಾಗಿ ಖರೀದಿ ಸಂದರ್ಭ ದೂರುಗಳು ಬರದಂತೆ ನಿಗಾ

19-Mar-2023 ಮೈಸೂರು

ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ರಾಗಿ ಖರೀದಿ ಸಂದರ್ಭ ದೂರುಗಳು ಬರದಂತೆ ಅಧಿಕಾರಿಗಳು ನಿಗಾ ವಹಿಸಬೇಕು ಎಂದು ತಹಸೀಲ್ದಾರ್ ಕುಂಞಿ ಅಹಮದ್...

Know More

ನಂಜನಗೂಡು: ಆಲಿಕಲ್ಲು ಮಳೆಗೆ ನೆಲಕಚ್ಚಿದ ಬಾಳೆ ಬೆಳೆ

18-Mar-2023 ಮೈಸೂರು

ತಾಲೂಕಿನ ಮಡುವಿನಹಳ್ಳಿ ಗ್ರಾಮದಲ್ಲಿ ಬಿರುಗಾಳಿ ಸಹಿತ ಸುರಿದ ಆಲಿಕಲ್ಲು ಮಳೆಗೆ ಬಾಳೆ ಬೆಳೆ...

Know More

ಮೈಸೂರು: ಸಿಐಐನ ನೂತನ ಚೇರ್‌ಮನ್ ಆಗಿ ಸ್ಯಾಮ್‌ ಚೆರಿಯನ್‌ ಆಯ್ಕೆ

18-Mar-2023 ಮೈಸೂರು

ನಗರದ ರಾಡಿಸನ್‌ ಬ್ಲೂ ಹೋಟೆಲ್‌ನಲ್ಲಿ ಇತ್ತೀಚೆಗಷ್ಟೇ ನಡೆದ ಸಿಐಐನ ಮೈಸೂರು ವಿಭಾಗದ ವಾರ್ಷಿಕ ಸಭೆಯಲ್ಲಿ ಸಿಐಐ ಕರ್ನಾಟಕದ ಅಧ್ಯಕ್ಷರಾದ ಅರ್ಜುನ್‌ ರಂಗ 2023-24ನೇ ಸಾಲಿನ ನೂತನ ಪದಾಧಿಕಾರಿಗಳ ಹೆಸರನ್ನು...

Know More

ಮೈಸೂರು: 9200 ಗರ್ಭಿಣಿಯರಿಗೆ ಮಡಿಲು ಯೋಜನೆ

18-Mar-2023 ಮೈಸೂರು

ಕೃಷ್ಣರಾಜ ವಿಧಾನಸಭಾ ಕ್ಷೇತ್ರ ಪ್ರತಿ ಹಂತದಲ್ಲಿಯೂ ಮಾದರಿ ನಡೆ ಅನುಸರಿಸಿದ್ದು, ಈವರೆಗೆ 9200 ಗರ್ಭಿಣಿಯರಿಗೆ ಮಡಿಲು ಯೋಜನೆ ತಲುಪಿಸಲಾಗಿದೆ ಎಂದು ಶಾಸಕ ಎಸ್.ಎ.ರಾಮದಾಸ್...

Know More

ಮೈಸೂರು: ಜೆಎಸ್‌ಎಸ್ ಘಟಿಕೋತ್ಸವದಲ್ಲಿ 1604 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ

18-Mar-2023 ಮೈಸೂರು

ಜೆಎಸ್‌ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾನಿಲಯದ ಐದನೇ ಘಟಿಕೋತ್ಸವವನ್ನು ಮಾ.20ರಂದು ಸಂಜೆ 4 ಗಂಟೆಗೆ ವಿವಿ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕುಲಪತಿ ಡಾ.ಎಂ.ಎನ್.ಸಂತೋಷ್ ಕುಮಾರ್...

Know More

ಮೈಸೂರು: ಜೂಜಾಡುತ್ತಿದ್ದ ಎಂಟು ಮಂದಿಯ ಬಂಧನ

17-Mar-2023 ಮೈಸೂರು

ಪ್ರತ್ಯೇಕ ಪ್ರಕರಣದಲ್ಲಿ ಜೂಜಾಡುತ್ತಿದ್ದ ಅಡ್ಡೆಯ ಮೇಲೆ ದಾಳಿ ನಡೆಸಿದ ಸಿಸಿಬಿ ಪೊಲೀಸರು, ಜೂಜಾಟದಲ್ಲಿ ತೊಡಗಿದ್ದ 8 ಮಂದಿಯನ್ನು ಬಂಧಿಸಿ, 12,50,660 ರೂ.ನಗದು, 6 ಮೊಬೈಲ್‌ಗಳು, ಕೌಟಿಂಗ್ ಮೆಷನ್ ಮತ್ತು ಇಸ್ವೀಟ್ ಕಾರ್ಡ್ಗಳನ್ನು...

Know More

ಮೈಸೂರು: ಐದು ಸಾವಿರ ಮಂದಿಗೆ ಸ್ವಂತ ಮನೆಯ ಮಂಜೂರಾತಿ ಪತ್ರ ವಿತರಣೆ

17-Mar-2023 ಮೈಸೂರು

ಪ್ರತಿಯೊಬ್ಬರೂ ಸ್ವಂತ ಮನೆ ಹೊಂದಲೇಬೇಕೆಂಬ ಕನಸಿಗೆ ನೀರೆರೆಯಲಾಗಿದ್ದು, ಇದೇ ತಿಂಗಳ 19ರಂದು 5ಸಾವಿರ ಮಂದಿಗೆ ಸ್ವಂತ ಮನೆ ಮಂಜೂರಾತಿ ಪತ್ರ ಹಸ್ತಾಂತರ ಮಾಡಲಾಗುತ್ತಿದೆ ಎಂದು ಶಾಸಕ ಎಸ್.ಎ.ರಾಮದಾಸ್...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು