News Karnataka Kannada
Thursday, April 25 2024
Cricket
ಮೈಸೂರು

ಮೈಸೂರಿನಲ್ಲಿ ವರ್ಕಿಂಗ್ ಜರ್ನಲಿಸ್ಟ್ ಸಮಾವೇಶ

Mysore
Photo Credit : By Author

ಮೈಸೂರು: ಇಂಡಿಯನ್ ಫೆಡರೇಶನ್  ಆಫ್ ವರ್ಕಿಂಗ್ ಜರ್ನಲಿಸ್ಟ್ 73 ನೇ ಮಹಾ ಸಮಾವೇಶ ಅರಮನೆ ನಗರಿ  ಮೈಸೂರಿನಲ್ಲಿ  ಜುಲೈ 16 ಮತ್ತು 17 ರಂದು ನಡೆಯಲಿದೆ.

ರಾಷ್ಟ್ರೀಯ ಅಧ್ಯಕ್ಷ ಅವದೇಶ್ ಭಾರ್ಗವ್, ಮಾಜಿ ಅಧ್ಯಕ್ಷ ಶಂಕರ್ ಶರ್ಮ‌ ಉಪಸ್ಥಿತಿಯಲ್ಲಿ  ಬ್ರಹತ್ ಸಮಾವೇಶ   ನಡೆಯುತ್ತಿದ್ದು, ಈ ಸಂಬಂಧ  ಅಖಿಲ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ‌ ವೆಂಕಟೇಶ್ ಬೋವಿ ನೇತೃತ್ವದಲ್ಲಿ ಪೂರ್ವಭಾವಿ ಸಿದ್ಧತಾ ಸಭೆ ಜೂ.8 ರಂದು ಬೆಂಗಳೂರಿನಲ್ಲಿ ಜರುಗಲಿದೆ.

ಈ ವೇಳೆ ಅಖಿಲ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯತನ ಅಭಿಯಾನ ಹಾಗೂ ಪ್ರಚಾರ ಅಭಿಯಾನದ ಕುರಿತು ಚರ್ಚೆಯೂ ನಡೆಯಲಿದೆ.

ಸಭೆಯಲ್ಲಿ ಪ್ರಮುಖವಾಗಿ ಕಾರ್ಯನಿರತ ಪತ್ರಕರ್ತರು ಸರ್ಕಾರದ ಸವಲತ್ತಿನಿಂದ ವಂಚಿತವಾಗುತ್ತಿರುವ ಕುರಿತು, ಭವಿಷ್ಯದ ಸವಾಲುಗಳು, ಅರ್ಹ ಫಲಾನುಭವಿ ಪತ್ರಕರ್ತರಿಗೆ ವಸತಿ ಯೋಜನೆ, ಅಕ್ರಿಡಿಟೇಶನ್ ಕಾರ್ಡ್ ದುರ್ಬಳಕೆ ಮುಂತಾದ ವಿಚಾರಗಳ ಕುರಿತಂತೆ ಚರ್ಚೆ ನಡೆಯಲಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು