News Kannada
Wednesday, March 22 2023

ಮೈಸೂರು

ಮೈಸೂರು ಬೆಂಗಳೂರು ಹೆದ್ದಾರಿ: ಮಹದೇವಪ್ಪ, ಸಿಂಹ ನಡುವೆ ಟ್ವೀಟ್‌ ವಾರ್‌

Mysuru-Bengaluru Highway: Mahadevappa, Simha engage in a war of tweets
Photo Credit : News Kannada

ಮೈಸೂರು: ಬಹುಕೋಟಿ ವೆಚ್ಚದ ಮೈಸೂರು ಬೆಂಗಳೂರು ನೂತನ ಹೆದ್ದಾರಿ ಯೋಜನೆ ರಾಜಕೀಯ ಲಾಭ ಪಡೆಯಲು ರಾಜಕೀಯ ಪಕ್ಷಗಳು ಸ್ಪರ್ಧೆಗೆ ಬಿದ್ದಂತೆ ವರ್ತಿಸುತ್ತಿದ್ದು, ಮೂರು ಪಕ್ಷಗಳ ನಾಯಕರ ನಡುವೆ ಆಗಾಗ್ಗೆ ಜಟಾಪಟಿ ಸಮಾನ್ಯವಾಗಿದೆ. ಈ ನಡುವೆ ಯೋಜನೆ ಕುರಿತು ಮಾಜಿ ಲೋಕೋಪಯೋಗಿ ಸಚಿವ ಮಹದೇವಪ್ಪ ಟ್ವೀಟ್‌ ಮಾಡಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಆಸ್ಕರ್‌ ಫರ್ನಾಂಡಿಸ್‌, ಮಾಜಿ ಸಿಎಂ ಸಿದ್ದರಾಮಯ್ಯ, ಮತ್ತು ನಾನು ( ಎಚ್‌.ಸಿ ಮಹದೇವಪ್ಪ) ರಸ್ತೆ ನಿರ್ಮಾಣಕ್ಕೆ ಕಾರಣಿಕರ್ತರು. ರಸ್ತೆ ನಿರ್ಮಾಣಕ್ಕೆ ಅನುದಾನ ಬಿಡುಗಡೆಗೊಂಡ ವೇಳೆ ಪ್ರತಾಪ್‌ ಸಿಂಹ ಎಂಪಿ ಆಗಿಯೇ ಆಯ್ಕೆ ಆಗಿರಲಿಲ್ಲ ಎಂದು ತಿಳಿಸಿದ್ದಾರೆ.

ಈ ಸಂಬಂಧ ಮರುಟ್ವೀಟ್‌ ಮಾಡಿರುವ ಸಂಸದ ಪ್ರತಾಪ್‌ ಸಿಂಹ, ಈ ಯೋಜನೆಯನ್ನು ಪ್ರಧಾನಿ 2018 ಫೆ.19ರಂದು ಘೋಷಿಸಿದ್ದು, ಮಹಾರಾಜ ಗ್ರೌಂಡ್‌ನಲ್ಲಿ ಸಿಸಿಇಎ ಮಂಜೂರಾತಿ ಕೊಟ್ಟಿದ್ದು, ಫೆ.13 ಮತ್ತು 20 ರಂದು ನಾನು ಎಂಪಿ ಆಗಿದ್ದು ಮೇ 2014ರಲ್ಲಿ ಎಂದು ದಾಖಲೆ ಸಮೇತ ಟ್ವೀಟ್‌ ಮಾಡಿರುವುದು ಜಾಲತಾಣದಲ್ಲಿ ವೈರಲ್‌ ಆಗಿದೆ.

See also  ಮೈಸೂರು -ಕಾರವಾರ ರೈಲಿಗೆ ಬೇಡಿಕೆ ;ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಗೆ ಮನವಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

44
News Kannada

The most exciting, trusted and preferred news websites of Karnataka and Kannadigas around the world.

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು