ಮಣ್ಣಿನಿಂದ ತಯಾರಿಸಲಾಗುವ ಗುಮ್ಮಟೆ ವಾದ್ಯವನ್ನು ಇಲ್ಲೊಬ್ಬರು ಮರದ ಒಂದೇ ಒಣಗಿದ ಸಣ್ಣ ದಿಮ್ಮಿಯನ್ನು ಬಳಸಿ ತಯಾರಿಸಿದ್ದು ವಿಶೇಷ ಗಮನ...
Know Moreಸೋದರತ್ತೆ ಸಹಿತ ಅವರ ಕುಟುಂಬದ ನಾಲ್ವರನ್ನು 1994ರಲ್ಲಿ ವಾಮಂಜೂರಿನಲ್ಲಿ ಹತ್ಯೆ ಮಾಡಿದ್ದ ಪ್ರವೀಣ್ ಕುಮಾರ್ನನ್ನು ಸ್ವಾತಂತ್ರ್ಯದ ಅಮೃತ ಮಹೋತ್ಸವ ಪ್ರಯುಕ್ತ ಸನ್ನಡತೆ ಆಧಾರದಲ್ಲಿ ಬಿಡುಗಡೆ ಮಾಡಲು ಸರಕಾರ ಸಿದ್ಧತೆ ನಡೆಸುತ್ತಿದ್ದು, ಇದಕ್ಕೆ ಸಂತ್ರಸ್ತರ ಕುಟುಂಬದವರು...
Know Moreಎಂಬಿಎ ಪದವೀಧರ ಅರವಿಂದ್ ರಂಬೂಟನ್ ಹಣ್ಣಿನೊಂದಿಗೆ ಮಿಶ್ರ ಹಣ್ಣಿನ ಕೃಷಿಯತ್ತ ಒಲವು ತೋರಿದ್ದಾರೆ. ತಮ್ಮ ತಂದೆ ಕೃಷಿಗೆ ಜತೆಯಾಗಿ ನಿಂತು ತಂದೆಯಿಂದ ಬಳುವಳಿಯಾಗಿ ಬಂದ ಕೃಷಿ ಅವರ ಪೀಳಿಗೆಯಲ್ಲಿ ನಿಂತು ಹೋಗಬಾರದೆಂಬ ಉದ್ದೇಶದಿಂದ ಮುಂದುವರಿಸಿಕೊಂಡು...
Know Moreಮಂಗಳೂರು-ಗಲ್ಫ್ ರಾಷ್ಟ್ರಗಳ ನಡುವಿನ ವಿಮಾನಯಾನ ದರ ಒಂದೇ ಸಮನೆ ಏರಿಕೆಯಾಗುತ್ತಿದ್ದು, ಅನಿವಾಸಿ ಕನ್ನಡಿಗರು ದರ ಏರಿಕೆ ಹಿನ್ನೆಲೆಯಲ್ಲಿ ನೆರೆಯ ಕೇರಳದ ಕಣ್ಣೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಪ್ರಯಾಣಿಸಲು...
Know Moreಸಾಮಾನ್ಯವಾಗಿ ಹೆಣ್ಣು ಮಕ್ಕಳು ತಮ್ಮ ಸೌಂದರ್ಯದ ಬಗ್ಗೆ ಅತೀಯಾಗಿ ಕಾಳಜಿ ವಹಿಸುತ್ತಾರೆ. ಅನೇಕರು ಮಾರುಕಟ್ಟೆಗೆ ಬಂದಿರುವಂತಹ ಸೌಂದರ್ಯವರ್ಧಕಗಳನ್ನು ಬಳಕೆ ಮಾಡಿ ತಮ್ಮ ಮುಖದ ಕಾಂತಿ ಹೆಚ್ಚಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಹೀಗೆಲ್ಲಾ ಮಾಡುವ ಬದಲು ಮನೆಯಲ್ಲೇ ಸಿಗುವಂತಹ...
Know Moreಪ್ರೀತಿಯ ಮಹಿಳೆಯರೇ, ಏಕಾಗ್ರತೆಯು ಹೆಚ್ಚು ಕಷ್ಟಕರವಾಗುತ್ತಿದೆ. ಸಮಾಜದಲ್ಲಿ, ನಮ್ಮ ಮನೆಗಳಲ್ಲಿ ಮತ್ತು ನಮ್ಮ ಆಲೋಚನೆಗಳಲ್ಲಿ ಇನ್ನೂ ಅನೇಕ ಸಂಗತಿಗಳು ಸಂಚರಿಸುತ್ತಿರುವಾಗ ಪ್ರಸ್ತುತ ಕೆಲಸದ ಮೇಲೆ ಕೇಂದ್ರೀಕರಿಸುವುದು ಬಹುಶಃ ಕಷ್ಟ. ಅನೇಕ ಜನರು ಕೆಲಸದಲ್ಲಿ ಹೆಚ್ಚು...
Know Moreದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯಲ್ಲಿ ಸಂಜೆ 6ಗಂಟೆಯಿಂದ ಬೆಳಿಗ್ಗೆ 6ಗಂಟೆವರೆಗೆ ಅಂಗಡಿ ಮುಂಗಟ್ಟುಗಳು ಮುಚ್ಚುವ ಕುರಿತಂತೆ ಇದ್ದ ಆದೇಶವನ್ನು ಮಾರ್ಪಾಡು...
Know Moreಈಗಾಗಲೇ ಎಡಿಜಿಪಿ ಆಲೋಕ್ ಕುಮಾರ್ ದಕ್ಷಿಣ ಜಿಲ್ಲೆಗೆ ಅನ್ವಯವಾಗುವಂತೆ ಸೂಚಿಸಿದ್ದ ದ್ವಿಚಕ್ರವಾಹನದ ಹೊಸ ನಿಯಮವನ್ನು ತಿದ್ದುಪಡಿಗೊಳಿಸಿ ಮಂಗಳೂರು ಮಹಾನಗರ ಪೊಲೀಸ್ ಆಯುಕ್ತ ಎಂ ಶಶಿಕುಮಾರ್ ಮತ್ತೊಮ್ಮೆ ಹೊಸ ಆದೇಶ...
Know Moreಪ್ರವೀಣ್ ನೆಟ್ಟಾರು ಅವರ ಹತ್ಯೆ ಮತ್ತು ರಾಜ್ಯದಾದ್ಯಂತ ಪಕ್ಷದ ಕಾರ್ಯಕರ್ತರು ನಡೆಸಿದ ಪ್ರತಿಭಟನೆಗಳು ಈಗ ಬಿಜೆಪಿ ರಾಜ್ಯ ಮತ್ತು ರಾಷ್ಟ್ರೀಯ ನಾಯಕತ್ವವನ್ನು ಇಕ್ಕಟ್ಟಿಗೆ ಸಿಲುಕಿಸಿವೆ. ಮೂಲಗಳ ಪ್ರಕಾರ, ಕಾರ್ಯಕರ್ತರ ಭಾವನೆಗಳನ್ನು ಅರ್ಥಮಾಡಿಕೊಳ್ಳಲು ವಿಫಲವಾದ ಪಕ್ಷದ...
Know Moreಪ್ರತಿಯೊಬ್ಬರ ಮನೆಯ ಊಟದ ಕಥೆ ವಿಭಿನ್ನವಾಗಿರುತ್ತದೆ. ಸಂಪ್ರಾದಾಯಕ್ಕೆ ಅನುಗುಣಾವಾಗಿ ಆಯಾ ಭೌಗೋಳಿಕ ಪ್ರಾಂತ್ಯಕ್ಕೆ ಅನುಗುಣಾವಾಗಿ ಆಹಾರದ ವಿಭಿನ್ನತೆಯನ್ನು ಸಾರುತಿರುತ್ತದೆ. ಆಹಾರ ಪದ್ಧತಿಯು ನಮ್ಮ ಜೀವನ ಶೈಲಿಯನ್ನು ಕೂಡ...
Know Moreಒಬ್ಬ ಮಹಿಳೆಯಾಗಿ. ನಿಮ್ಮನ್ನು ಪ್ರೇರೇಪಿಸುವ ಅತ್ಯುತ್ತಮ ಮಾರ್ಗವೆಂದರೆ ಸ್ವಯಂ ಟಾಕ್ ಅನ್ನು ಬಳಸುವುದು. ಒಬ್ಬ ವ್ಯಕ್ತಿಯು ದಿನಕ್ಕೆ ಸರಾಸರಿ 6,000 ಕ್ಕೂ ಹೆಚ್ಚು ಆಲೋಚನೆಗಳನ್ನು ಹೊಂದಿದ್ದಾನೆ ಎಂದು ನಿಮಗೆ ತಿಳಿದಿದೆಯೇ? ಆಶ್ಚರ್ಯಕರವಾಗಿ, ಈ ಆಲೋಚನೆಗಳಲ್ಲಿ...
Know Moreಕೊಡಗು ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣವನ್ನು ರಕ್ಷಿಸಲು ಮಡಿಕೇರಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ ನಿರ್ಮಿಸಲಾದ 40 ಅಡಿ ತಡೆಗೋಡೆ ಕುಸಿಯುವ ಹಂತದಲ್ಲಿದೆ. ಶನಿವಾರದಿಂದ ಪಿಡಬ್ಲ್ಯೂಡಿ ಅಧಿಕಾರಿಗಳು ಮಂಗಳೂರು-ಮಡಿಕೇರಿ ರಸ್ತೆಯ ಸಂಚಾರವನ್ನು ಮೇಕೇರಿಗೆ...
Know Moreಕಳೆದ ಎರಡು ದಿನಗಳಿಂದ ದೊಡ್ಡಗಾತ್ರದ ಬಂಗುಡೆ ಮೀನುಗಳು ಮಾರುಕಟ್ಟೆಯಲ್ಲಿ ಕೆಜಿಗೆ 300ರಿಂದ 350 ರೂ. ಗೆ ದೊರೆಯುತ್ತಿದ್ದು ಇದು ಒಮನ್ ದೇಶದಿಂದ, ಆಮದಾದ ಮೀನು ಎಂದು ಹೇಳಲಾಗಿದೆ. ಸೋಮವಾರ ಸುಮಾರು 100 ದೋಣಿಗಳು ಮೀನುಗಾರಿಕೆಗೆ...
Know Moreಏರಿಕೆ ಕಂಡಿದ್ದ ನಂದಿನಿ ಮೊಸರು ಲಸ್ಸಿ ಮತ್ತು ಮಜ್ಜಿಗೆ ದರಗಳನ್ನು ಸೋಮವಾರ ಮತ್ತೆ ಪರಿಷ್ಕರಣೆ ಮಾಡಲಾಗಿದೆ ಭಾನುವಾರ ಈ ಉತ್ಪನ್ನಗಳ ದರಗಳನ್ನು ಒಂದರಿಂದ 3ರಷ್ಟು ಹೆಚ್ಚಿಸಲಾಗಿತ್ತು ಆದರೆ ಈಗ ಈ ಎಲ್ಲಾ ಹಾಲಿನ ಉತ್ಪನ್ನಗಳ...
Know Moreಕಳೆದ 15 ವರ್ಷಗಳಿಂದ ಬೀದಿ ನಾಯಿಗಳ ಅನ್ನದಾತರಾಗಿ ದಾನಿಯೊಬ್ಬರು ಇದೀಗ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಪೇಪರ್ ಏಜೆಂಟ್ ಆಗಿಯೂ, ಜನಪ್ರತಿನಿಧಿಯೂ ಆಗಿದ್ದ ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನ ರಾಜೇಶ್ ಬನ್ನೂರು ಇದೀಗ ನಾಯಿಗಳ ಆರೈಕೆಗಾಗಿ ದಾನಿಗಳ...
Know MoreGet latest news karnataka updates on your email.