News Kannada
Wednesday, November 29 2023
ಪ್ರಮುಖ ಸುದ್ದಿ

ಕಾಂತಾರ ಎಫೆಕ್ಟ್, ದೈವಾರಾಧನೆ ವೀಕ್ಷಣೆಗೆ ಟಿಕೆಟ್: ಸಿಡಿದೆದ್ದ ದೈವಾರಾಧಕರು

29-Nov-2023 ಮಂಗಳೂರು

ತುಳುನಾಡಿನ ದೈವ ನರ್ತನ ವೀಕ್ಷಣೆಗೆ ಟ್ರಾವೆಲ್ ಪ್ಯಾಕೇಜ್ ಗೆ ಟ್ರಾವೆಲ್ ಏಜೆಂನ್ಸಿ...

Know More

ಟಿ20 ವಿಶ್ವಕಪ್​ಗೆ ಅರ್ಹತೆ ಪಡೆದ ನಮೀಬಿಯಾ

29-Nov-2023 ಕ್ರೀಡೆ

2024 ರ ಜೂನ್ ತಿಂಗಳಿನಲ್ಲಿ ನಡೆಯಲ್ಲಿರುವ ಟಿ20 ವಿಶ್ವಕಪ್​ಗೆ ಅರ್ಹತಾ ಸುತ್ತಿನ ಪಂದ್ಯಗಳು ನಡೆಯುತ್ತಿವೆ. ವೆಸ್ಟ್ ಇಂಡೀಸ್ ಮತ್ತು ಅಮೆರಿಕದ ಜಂಟಿ ಆತಿಥ್ಯದಲ್ಲಿ ನಡೆಯಲ್ಲಿರುವ ಈ ಟೂರ್ನಿ ತುಂಬಾ...

Know More

ಉಗ್ರರ ಬೆಂಬಲಿಗ ನೀಡುತ್ತಿರುವವರ ಆಸ್ತಿ 24 ಗಂಟೆಯಲ್ಲಿ ಜಪ್ತಿಗೆ ಕೇಂದ್ರ ಸರ್ಕಾರ ಆದೇಶ

29-Nov-2023 ದೆಹಲಿ

ಉಗ್ರ ಸಂಘಟನೆಗಳಿಗೆ ಬೆಂಬಲ ನೀಡುತ್ತಿರುವವರ ಆಸ್ತಿಗಳನ್ನು 24 ಗಂಟೆಯೊಳಗೆ ಮುಟ್ಟುಗೋಲು ಹಾಕಲು ಕೇಂದ್ರ ಸರ್ಕಾರ ಆದೇಶ...

Know More

ಒಟಿಟಿ ಬಗ್ಗೆ ಅಸಮಾಧಾನ ಹೊರಹಾಕಿದ ರಿಷಬ್ ಶೆಟ್ಟಿ

29-Nov-2023 ಸಾಂಡಲ್ ವುಡ್

ರಿಷಬ್ ಶೆಟ್ಟಿ ಅವರು ಕನ್ನಡ ಚಿತ್ರರಂಗದ ಪರವಾಗಿ ಅನೇಕ ಬಾರಿ ಮಾತನಾಡಿದ್ದಿದೆ. ಈಗ ಅವರು ಒಟಿಟಿ ಪ್ಲಾಟ್​ಫಾರ್ಮ್​ಗಳ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಒಟಿಟಿ ಅವರು ಹೆಚ್ಚು ತೆರೆದುಕೊಂಡಿಲ್ಲ...

Know More

ಮದುವೆಯಾದ ಮಾತ್ರಕ್ಕೆ ಆಧಾರ್‌ ದತ್ತಾಂಶ ಪತ್ನಿಗೂ ಕೊಡಲಾಗದು: ಹೈಕೋರ್ಟ್‌

29-Nov-2023 ಬೆಂಗಳೂರು

ಆಧಾರ್‌ ಕಾರ್ಡ್‌ಗೆ ಸಂಬಂಧಿಸಿದ ಮಾಹಿತಿಗಳನ್ನು ಹೆಂಡತಿಗೆ ಕೊಡುವಂತಿಲ್ಲ ಎಂದು ಹೈಕೊರ್ಟ್‌...

Know More

ಸಿಲ್ಕ್ಯಾರಾದಲ್ಲಿ ಸುರಂಗದಲ್ಲಿ ಸಿಲುಕಿದ್ದ ಎಲ್ಲ 41 ಕಾರ್ಮಿಕರು ಹೊರಕ್ಕೆ

28-Nov-2023 ದೆಹಲಿ

ಉತ್ತರಾಖಂಡದ ಸಿಲ್ಕ್ಯಾರಾದಲ್ಲಿ ಸುರಂಗದಲ್ಲಿ ಸಿಲುಕಿದ್ದ 41 ಮಂದಿಯನ್ನು ಕೂಡ ರಕ್ಷಣೆ ಮಾಡಲಾಗಿದೆ. ನಿಷೇಧಿತ "ರ್ಯಾಟ್-ಹೋಲ್" ಗಣಿಗಾರಿಕೆ ತಂತ್ರದ ಮೂಲಕ ಮೂವರನ್ನು...

Know More

ಸಿಲ್ಕ್ಯಾರಾ ಸುರಂಗದಿಂದ 10 ಕಾರ್ಮಿಕರು ಹೊರಕ್ಕೆ

28-Nov-2023 ದೆಹಲಿ

ಉತ್ತರಾಖಂಡದ ಸಿಲ್ಕ್ಯಾರಾದಲ್ಲಿ ಸುರಂಗದಲ್ಲಿ ಸಿಲುಕಿದ್ದ 41 ಮಂದಿಯಲ್ಲಿ ಮೂವರನ್ನು ರಕ್ಷಿಸಲಾಗಿದ್ದು, ನಿಷೇಧಿತ "ರ್ಯಾಟ್-ಹೋಲ್" ಗಣಿಗಾರಿಕೆ ತಂತ್ರದ ಮೂಲಕ ಮೂವರನ್ನು ಹೊರತರಲಾಗಿದೆ. 17 ದಿನಗಳ ಬಳಿಕ ಮೂವರು ಕಾರ್ಮಿಕರು...

Know More

ಇಂದು ಕಮಾಂಡೋ ಮೇಜರ್​ ಸಂದೀಪ್ ಉನ್ನಿಕೃಷ್ಣನ್ ಪುಣ್ಯಸ್ಮರಣೆ

28-Nov-2023 ದೇಶ

ದೆಹಲಿ: ಸಂದೀಪ್​ ಉನ್ನಿಕೃಷ್ಣನ್. . . .ಅದೆಷ್ಟೇ ವರ್ಷಗಳಾಗಲಿ ಭಾರತೀಯರು ಈ ವೀರ ಯೋಧನನ್ನು ಎಂದಿಗೂ ಮರೆಯೋದಿಲ್ಲ. 2008ರ ನವೆಂಬರ್ 26ರಂದು ಮುಂಬೈನ 100 ವರ್ಷಗಳ ಇತಿಹಾಸ ಇರುವ​ ತಾಜ್​ ಹೋಟೆಲ್​ಗಳ ಮೇಲೆ ಪಾಕ್​...

Know More

ಇನ್ಮುಂದೆ ವಾಹನಗಳಲ್ಲಿ ಎಮರ್ಜೆನ್ಸಿ ಪ್ಯಾನಿಕ್ ಬಟನ್ ಅಳವಡಿಕೆ ಕಡ್ಡಾಯ

28-Nov-2023 ಕರ್ನಾಟಕ

ಬೆಂಗಳೂರು: ಟ್ಯಾಕ್ಸಿ, ಕ್ಯಾಬ್‌ ಸೇರಿದಂತೆ ಸಾರ್ವಜನಿಕ ಸೇವಾ ವಾಹನಗಳಿಗೆ ವೆಹಿಕಲ್ ಲೋಕೇಷನ್ ಟ್ರ್ಯಾಕಿಂಗ್‌ ಡಿವೈಸ್ (ವಿಎಲ್​ಟಿ) ಮತ್ತು ಎಮರ್ಜೆನ್ಸಿ ಪ್ಯಾನಿಕ್ ಬಟನ್ ಅಳವಡಿಕೆ ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಡಿಸೆಂಬರ್‌ 1ರಿಂದ ಈ...

Know More

ನೆರಿಯ: ಕಾರಿನ ಮೇಲೆ ದಾಳಿ ನಡೆಸಿದ ಕಾಡಾನೆ, ಹಲವರಿಗೆ ಗಾಯ

27-Nov-2023 ಕ್ರೈಮ್

ಬೆಳ್ತಂಗಡಿ ತಾಲೂಕಿನ ನೆರಿಯ ಪೋಸ್ಟ್ ಆಫೀಸ್ ಬಳಿ ಕಾರೊಂದರ ಮೇಲೆ ಕಾಡಾನೆ ದಾಳಿ ನಡೆಸಿರುವ ಘಟನೆ ನಡೆದಿದೆ. ಆರು ಜನ ಇದ್ದ ಆಲ್ಟೋ ಕಾರಿನ ಮೇಲೆ ಕಾಡಾನೆ ದಾಳಿ ನಡೆಸಿದ್ದು, ಕೆಲವರಿಗೆ ಗಾಯಗಳಾಗಿ ಕಾರು...

Know More

ಬಿಗ್‌ ಬ್ರೇಕಿಂಗ್‌: ಮಂಗಳೂರಿನಲ್ಲಿ ಮತ್ತೆ ನೈತಿಕ ಪೊಲೀಸ್‌ ಗಿರಿ

27-Nov-2023 ಕ್ರೈಮ್

ಮಂಗಳೂರು: ಮಂಗಳೂರಿನಲ್ಲಿ ಮತ್ತೆ ನೈತಿಕ ಪೊಲೀಸ್‌ ಗಿರಿ ಪ್ರಕರಣ ಮರುಕಳಿಸಿದೆ. ಮಂಗಳೂರು ಮಂಕಿ ಸ್ಟ್ಯಾಂಡ್ ಬಳಿಯ ಒಂದೇ ಮಳಿಗೆಯಲ್ಲಿ ಕೆಲಸ ಮಾಡುತ್ತಿದ್ದ ಭಿನ್ನ ಕೋಮಿನ ಜೋಡಿ ಕೆಲಸ ಬಿಟ್ಟು ಜೊತೆಯಾಗಿ ಸ್ಕೂಟರ್‌ ನಲ್ಲಿ ಹೋಗುತ್ತಿದ್ದರು....

Know More

‘ಹಣಕ್ಕಿಂತ ನಿಯತ್ತು ಮುಖ್ಯ’: ಎದುರಾಳಿಯ 20 ಕೋಟಿ ಆಫರ್ ತಿರಸ್ಕರಿಸಿದ ಕೊಹ್ಲಿ

27-Nov-2023 ಕ್ರೀಡೆ

ಮುಂಬೈ: 2024ರ ಇಂಡಿಯನ್ ಪ್ರೀಮಿಯರ್ ಲೀಗ್ ಆಟಗಾರರ ಹರಾಜಿಗೆ ದಿನಗಣನೆ ಆರಂಭವಾಗಿದೆ. ಡಿಸೆಂಬರ್ 19ರಂದು ದುಬೈನಲ್ಲಿ ಐಪಿಎಲ್ ಆಟಗಾರರ ಹರಾಜು ನಡೆಯಲಿದೆ. ಎಲ್ಲರ ಚಿತ್ತ ಆಟಗಾರರ ಹರಾಜಿನ ಮೇಲೆ...

Know More

ಆರ್​ಸಿಬಿಗೆ ಕಾಲಿಟ್ಟ ಆಸೀಸ್ ಆಲ್​ರೌಂಡರ್ ಗ್ರೀನ್: ಮುಂಬೈ ಸೇರಿದ ಪಾಂಡ್ಯ

27-Nov-2023 ಕ್ರೀಡೆ

ಮುಂಬೈ: ಹಾರ್ದಿಕ್ ಪಾಂಡ್ಯ ವಿಚಾರದಲ್ಲಿ ಕೆಲವು ದಿನಗಳಿಂದ ಎದ್ದಿದ್ದ ಎಲ್ಲಾ ವದಂತಿಗಳಿಗೆ ಇಂದು ಅಂತಿಮ ತೆರೆ ಬಿದ್ದಿದೆ. ಎರಡು ವರ್ಷಗಳ ಕಾಲ ಗುಜರಾತ್ ಟೈಟಾನ್ಸ್ ತಂಡದ ನಾಯಕರಾಗಿದ್ದ ಹಾರ್ದಿಕ್ ಪಾಂಡ್ಯ, ಐದು ಬಾರಿಯ ಐಪಿಎಲ್...

Know More

́ಕಾಂತಾರ 2́ ಪೋಸ್ಟರ್​ ರಿಲೀಸ್: ಉಗ್ರ ರೂಪದಲ್ಲಿ ದರ್ಶನ ನೀಡಿದ ರಿಷಬ್ ಶೆಟ್ಟಿ

27-Nov-2023 ಮನರಂಜನೆ

ಕುಂದಾಪುರ: ಕಾಂತಾರ ರಿಷಬ್​ ಶೆಟ್ಟಿ ನಿರ್ದೇಶನದ ಮತ್ತು ನಟನೆಯ ಸಿನಿಮಾ. ಈ ಸಿನಿಮಾದ ಪ್ರೀಕ್ವೆಲ್​ಗೆ ಇಂದು ಮಹೂರ್ತ ಫಿಕ್ಸ್​ ಆಗಿದೆ. ಕುಂದಾಪುರ ಆನೆಗುಡ್ಡೆ ವಿನಾಯಕ ದೇವಸ್ಥಾನವನ್ನು ಹೂವಿನಿಂದ ಸಿಂಗರಿಸಿ ಚಿತ್ರತಂಡವು ಕುಂಭಾಸಿ ವಿನಾಯಕನಿಗೆ ವಿಶೇಷ...

Know More

ಇಂದು ‘ಕಾಂತಾರ 2’ ಬಗ್ಗೆ ಬಿಗ್ ಅಪ್​ಡೇಟ್: ಫಸ್ಟ್ ಲುಕ್ ನೋಡಲು ಕ್ಷಣಗಣನೆ ಶುರು

27-Nov-2023 ಸಾಂಡಲ್ ವುಡ್

‘ಕಾಂತಾರ’ ಸಿನಿಮಾ ರಿಲೀಸ್ ಆಗಿ ವರ್ಷದ ಮೇಲಾಗಿದೆ. ಈ ಚಿತ್ರಕ್ಕೆ ಪ್ರೀಕ್ವೆಲ್ ಬರಲಿದೆ ಎಂದು ಈ ಮೊದಲೇ ಘೋಷಣೆ ಆಗಿತ್ತು. ಸಿನಿಮಾ ಶೂಟಿಂಗ್ ಶುರುವಿನ ಬಗ್ಗೆ ಆಗೊಂದು, ಈಗೊಂದು ಸುದ್ದಿ ಹರಿದಾಡುತ್ತಲೇ...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು