News Karnataka Kannada
Friday, April 19 2024
Cricket
ಉಮೇ‌ಶ ಎಚ್‌.ಎಸ್‌.

ನಾವಿಕನಿಲ್ಲದ ದೋಣಿಯಂತಿರುವ ಬಿಜೆಪಿಯೊಂದಿಗೆ ಜೆಡಿಎಸ್‌ ಮರುಮೈತ್ರಿಯ ಉದ್ದೇಶದ ಒಳಹೊರಗು

08-Sep-2023 ಸಂಪಾದಕೀಯ

ರಾಜ್ಯ ಬಿಜೆಪಿ ಪ್ರಸ್ತುತ ನಾವಿಕನಿಲ್ಲದ ದೋಣಿಯಂತಾಗಿದೆ. ವಿಧಾನಸಭೆ ಚುನಾವಣೆಗೆ ಮೊದಲು ನಮ್ಮದು ಸಂಘಟನೆ ಆಧಾರಿತ ಪಕ್ಷ ಗೆಲುವು ನಮ್ಮದೇ ಎಂದು ಬೀಗುತ್ತಿದ್ದ ಪಕ್ಷದಲ್ಲೀಗ ನಾಯಕರ ನಡುವೆಯೇ ಸೋಲಿನ ವಿಮರ್ಶೆಯ ಫೈಟ್‌ ನಡೆಯುತ್ತಿದೆ. ಸಂಘಟನೆ ಸೂತ್ರ ಹರಿದ ಗಾಳಿಪಟದಂತಾಗಿದೆ. ಈ ಎಲ್ಲದರ ನಡುವೆ ಬಿಜೆಪಿ ಉನ್ನತ ನಾಯಕತ್ವ ಜೆಡಿಎಸ್‌ ನೊಂದಿಗೆ ಮರುಮೈತ್ರಿಗೆ ಮುಂದಾಗಿದೆ. ಈ ನಿಟ್ಟಿನಲ್ಲಿ ಬಿಜೆಪಿಯ...

Know More

ಏನಿದು ಎನ್ ಮನ್, ಎನ್ನ್ ಮಕ್ಕಳ್ ಯಾತ್ರೆ, ಯಾವುದೀ ತಮಿಳುನಾಡು ಫೈಲ್ಸ್‌

25-Aug-2023 ಸಂಪಾದಕೀಯ

ತಮಿಳುನಾಡಿನ ಫೈರ್ ಬ್ರಾಂಡ್ ನಾಯಕ ಎಂದೇ ಖ್ಯಾತಿ ಗಳಿಸಿರುವ ಕರ್ನಾಟಕದ ಮಾಜಿ ಐಪಿಎಸ್ ಅಧಿಕಾರಿ, ಬಿಜೆಪಿ ರಾಜ್ಯಾಧ್ಯಕ್ಷ ಕುಪ್ಪುಸ್ವಾಮಿ ಅಣ್ಣಾಮಲೈ ರಾಜ್ಯದಲ್ಲಿ ಕೈಗೊಂಡಿರುವ ಮೊದಲ ಹಂತದ ಪಾದಯಾತ್ರೆ ಸಹಸ್ರ ಸಂಖ್ಯೆಯ ಸಾರ್ವಜನಿಕರ ಪಾಲ್ಗೊಳ್ಳುವಿಕೆಯಿಂದ ಭರ್ಜರಿ...

Know More

ಮಂಗಳೂರು: ಪುತ್ತಿಲ ಬೆಂಬಲ ಕಂಡು ಬಿಜೆಪಿ ಪಾಳಯ ದಂಗು, ಅರುಣ್‌ ಮಣಿಸಲು ಕಾರಂತ ಭಾಷಣಕ್ಕೆ ಮೊರೆ

19-Apr-2023 ಮಂಗಳೂರು

ಬಿಜೆಪಿ ಪ್ರತಿ ಬಾರಿ ಚುನಾವಣೆ ಸಂದರ್ಭ ಹಿಂದುತ್ವ ಅಜೆಂಡಾದೊಂದಿಗೆ ಚುನಾವಣೆ ಎದುರಿಸುವುದು ಎಲ್ಲರಿಗೂ ತಿಳಿದಿರುವ ವಿಷಯವೇ. ಆದರೆ ಪುತ್ತೂರು ಬಿಜೆಪಿ, ಸಂಘ ಪರಿವಾರದ ಸಂಘಟನೆಯೊಳಗೆ ಬಿರುಕು ಮೂಡಿದ್ದು, ಚುನಾವಣೆ ವೇಳೆ ಬಿಜೆಪಿ ಮುಖಂಡರಿಗೆ ಬಿಸಿತುಪ್ಪವಾಗಿ...

Know More

ಮಂಗಳೂರು: ಬೈಂದೂರು ಕ್ಷೇತ್ರದಲ್ಲಿ ಬಿಜೆಪಿ ಕಾಂಗ್ರೆಸ್‌ ನಡುವೆ ಬಿಗ್‌ ಫೈಟ್‌

15-Apr-2023 ಮಂಗಳೂರು

ಬೈಂದೂರು ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್‌ ಬಿಜೆಪಿ ನಡುವೆ ಬಿಗ್‌ ಫೈಟ್‌ ನಿಶ್ಚಿತವಾಗಿದೆ. ಅದರೊಂದಿಗೆ ಬಿಜೆಪಿ ನಾಯಕರ ಒಳಪೆಟ್ಟು ಪಕ್ಷದ ಅಭ್ಯರ್ಥಿಗೆ ಮುಳುವಾಗುವ ಸಾಧ್ಯತೆ...

Know More

ಕಾರ್ಕಳ ಮಂಗಳೂರು ಹೆದ್ದಾರಿ ಕಾಮಗಾರಿಗೆ ವೇಗ, ಸುರಕ್ಷತೆಗಿಲ್ಲ ಜಾಗ

23-Feb-2023 ಮಂಗಳೂರು

ಕುಲಶೇಖರ- ಮೂಡುಬಿದಿರೆ - ಕಾರ್ಕಳ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವೇಗ ಪಡೆದುಕೊಂಡಿದ್ದು, ಕೆಲ ಪ್ರದೇಶಗಳ ಚಹರೆಯೇ ಬದಲಾಗಿದೆ.  ಆದರೆ ಕಾಮಗಾರಿ ವೇಳೆ ಸುರಕ್ಷತೆಗೆ ಆದ್ಯತೆ ನೀಡದ ಕಾರಣ ಹೆದ್ದಾರಿ ರಾತ್ರಿವೇಳೆ ಕತ್ತಲೆ ಕೂಪವಾಗಿ ಅಪಘಾತಗಳಿಗೆ...

Know More

ನಿಕ್ಕಿಹ್ಯಾಲೆಗೆ ನಿಮ್ಮ ದೇಶಕ್ಕೆ ಹಿಂದುರಿಗಿ ಎಂದ ಅಮೆರಿಕ ಲೇಖಕಿ

18-Feb-2023 ವಿದೇಶ

ಮುಂಬರುವ ಅಮೆರಿಕ ಅಧ್ಯಕ್ಷ ಸ್ಥಾನಕ್ಕೆ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಪಟ್ಟಿಯಲ್ಲಿರುವ ಭಾರತೀಯ-ಅಮೆರಿಕನ್ ನಿಕ್ಕಿ ಹ್ಯಾಲೆ ಅವರನ್ನು ನಿಷ್ಪ್ರಯೋಜಕ ಮತ್ತು ಅಪ್ರಬುದ್ಧ ಜೀವಿ ಎಂದು ಸಂಪ್ರದಾಯವಾದಿ ಲೇಖಕಿ ಆನ್ ಕೌಟ್ಲರ್ ಟೀಕೆ...

Know More

ಬಿಜೆಪಿ ಪ್ಪೋಸ್ಟರ್‌ಗಳ ಮೇಲೆ ರಾರಾಜಿಸಿದ “ಕಿವಿ ಮೇಲೆ ಹೂವ”

18-Feb-2023 ಬೆಂಗಳೂರು ನಗರ

ಬಜೆಟ್‌ ಮಂಡನೆ ವೇಳೆ ಡಿ.ಕೆ. ಶಿವಕುಮಾರ್‌, ಸಿದ್ದರಾಮಯ್ಯ ಸಹಿತ ಹಲವು ನಾಯಕರು ಕಿವಿಯಲ್ಲಿ ಹೂವು ಇರಿಸಿ ಬಿಜೆಪಿ ಬಜೆಟ್‌ ಮೂಲಕ ಬಿಜೆಪಿ ಸರ್ಕಾರ ಜನರನ್ನು ಮೋಸ ಮಾಡುತ್ತಿದೆ ಎಂದು ವಿನೂತನವಾಗಿ ಪ್ರತಿಭಟನೆ ನಡೆಸಿದ್ದರು. ಇದರ...

Know More

ಮಂಗಳೂರು: ಇಂದು ಕರಾವಳಿಯಲ್ಲಿ ಶಿವರಾತ್ರಿ ಸಂಭ್ರಮ, ದೇವಾಲಯಗಳಲ್ಲಿ ವಿಶೇಷ ಪೂಜೆ

18-Feb-2023 ಕರಾವಳಿ

ಇಂದು ಶನಿವಾರ (ಫೆ.18)ರಂದು ದೇಶದೆಲ್ಲೆಡೆ ಶಿವರಾತ್ರಿಯ ಸಂಭ್ರಮ ಮನೆಮಾಡಿದೆ. ಅಂತೆಯೇ ಕರಾವಳಿಯ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ, ಪುನಸ್ಕಾರ, ಭಜನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ದಕ್ಷಿಣ ಕನ್ನಡದ ಕದ್ರಿ, ಕುದ್ರೋಳಿ, ಸೋಮೇಶ್ವರ ದೇವಾಲಯಗಳಲ್ಲಿ ವಿಶೇಷ ಧಾರ್ಮಿಕ...

Know More

ಕರಾಚಿ ಪೊಲೀಸ್‌ ಕೇಂದ್ರ ಕಚೇರಿ ಮೇಲೆ ದಾಳಿ ಮೂವರು ದಾಳಿಕೋರರು ಹತ

18-Feb-2023 ವಿದೇಶ

ದಕ್ಷಿಣ ಸಿಂಧ್ ಪ್ರಾಂತ್ಯದ ಕರಾಚಿ ಪೊಲೀಸ್ ಕೇಂದ್ರ ಕಚೇರಿಯ ಮೇಲೆ ಶುಕ್ರವಾರ ರಾತ್ರಿ ಭಯೋತ್ಪಾದಕರ ಗುಂಪೊಂದು ಗುಂಡಿನ ದಾಳಿ ನಡೆಸಿದ್ದು, ಕನಿಷ್ಠ ಮೂವರು ದಾಳಿಕೋರರು ಸಾವನ್ನಪ್ಪಿದ್ದಾರೆ ಮತ್ತು 10 ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು...

Know More

ಬೇಹುಗಾರಿಕಾ ಬಲೂನ್‌ ಹೊಡೆದುರುಳಿಸಿದ ಪ್ರಕರಣ: ಕ್ಷಮೆಯಾಚನೆ ಇಲ್ಲ ಎಂದ ಬಿಡನ್‌

17-Feb-2023 ವಿದೇಶ

ಅಮೆರಿಕ ಇತ್ತೀಚೆಗೆ ಹೊಡೆದುರುಳಿಸಿದ ನಾಲ್ಕು ವೈಮಾನಿಕ ವಸ್ತುಗಳ ಪೈಕಿ ಮೂರು ಬಹುಶಃ ಖಾಸಗಿ ಕಂಪನಿಗಳು, ಮನರಂಜನೆ ಅಥವಾ ಸಂಶೋಧನಾ ಸಂಸ್ಥೆಗಳಿಗೆ ಕಟ್ಟಲಾದ ಬಲೂನ್‌ಗಳಾಗಿವೆ ಎಂದು ಯುಎಸ್ ಅಧ್ಯಕ್ಷ ಜೋ ಬಿಡನ್ ಹೇಳಿದ್ದಾರೆ. ಆದರೆ ನಾಲ್ಕನೆಯದು...

Know More

ಇಂದು ರಾಜ್ಯ ಬಜೆಟ್‌, ಎಲ್ಲರ ಚಿತ್ತ ಬಜೆಟ್‌ನತ್ತ

17-Feb-2023 ಬೆಂಗಳೂರು

ವಿಧಾನಸಭೆ ಚುನಾವಣೆ ಘೋಷಣೆಗೆ ಕೆಲವೇ ದಿನಗಳು ಬಾಕಿಯಿದ್ದು, ಸಹಜವಾಗಿಯೇ ಫೆ.17 ರಂದು ಮಂಡನೆಯಾಗಲಿರುವ ಬಜೆಟ್‌ನತ್ತ ಎಲ್ಲರ ಚಿತ್ತ ನೆಟ್ಟಿದೆ. ಕಾಂಗ್ರೆಸ್‌ ಉಚಿತ ಕೊಡುಗೆ, ಸಾಲಮನ್ನಾ ಮೂಲಕ ಜನರ ಮನಗೆಲ್ಲಲು ಹೊರಟಿರುವ ಈ ದಿನಗಳಲ್ಲಿ ಆಡಳಿತಾರೂಢ...

Know More

ನವದೆಹಲಿ ಬಿಬಿಸಿ ಕಚೇರಿಗೆ ಆದಾಯ ತೆರಿಗೆ ಇಲಾಖೆ ದಾಳಿ

14-Feb-2023 ದೆಹಲಿ

ಆದಾಯ ತೆರಿಗೆ ಇಲಾಖೆ ಸಿಬ್ಬಂದಿ ಮಂಗಳವಾರ ದೆಹಲಿಯ ಕಸ್ತೂರ್ಬಾ ಗಾಂಧಿ ಮಾರ್ಗದಲ್ಲಿರುವ ಬ್ರಿಟಿಷ್ ಬ್ರಾಡ್‌ಕಾಸ್ಟಿಂಗ್ ಸರ್ವೀಸ್ (ಬಿಬಿಸಿ) ಕಚೇರಿಗೆ ಪರಿಶೀಲನೆಗಾಗಿ ತೆರಳಿದೆ ಎಂದು ಮೂಲಗಳು...

Know More

ಕಾಡ್ಗಿಚ್ಚು ತಡೆಗೆ ಬೆಂಕಿರೇಖೆ ಅಸ್ತ್ರ

10-Feb-2023 ವಿಶೇಷ

ಬಂಡೀಪುರ, ಕುದುರೆಮುಖ, ಮುತ್ತೋಡಿ ಅರಣ್ಯ ಪ್ರದೇಶ ಸೇರಿದಂತೆ ರಾಜ್ಯದ ವಿವಿಧ ಅಭಯಾರಣ್ಯ, ಮೀಸಲು ಅರಣ್ಯಪ್ರದೇಶಗಳ‌ಲ್ಲಿ ಪ್ರತಿವರ್ಷ ಬೇಸಿಗೆ ಆರಂಭವಾದ ಕೂಡಲೇ ಕಾಡ್ಗಿಚ್ಚು ಹರಡಿ ಲಕ್ಷಾಂತರ ಸರಸೃಪಗಳು, ವಿವಿಧ ಸಸ್ತನಿಗಳು ಸೇರಿದಂತೆ ಮೂಕಪ್ರಾಣಿಗಳು ಪ್ರಾಣಕಳೆದುಕೊಳ್ಳುವ ಘಟನೆ...

Know More

ಸಾಲಿಗ್ರಾಮ ಪಾರಂಪಳ್ಳಿಯಲ್ಲಿ ಕಯಾಕಿಂಗ್‌ ಎಂಬ ಮೋಜಿನ ಲೋಕ

10-Feb-2023 ವಿಶೇಷ

ಪ್ರವಾಸೋದ್ಯಮ ಎಂಬ ಪದ ಕೇಳಿದೊಡನೆ ತಟ್ಟನೆ ನಮಗೆಲ್ಲ ಹೊಳೆಯುವುದು ಕೇರಳ...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು