News Karnataka Kannada
Thursday, April 25 2024
Cricket
ಮಣಿಕಂಠ ತ್ರಿಶಂಕರ್

‘ಮರೆಯೋದುಂಟೆ ಮೈಸೂರು ದೊರೆಯ… ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯ..’

03-Jun-2023 ಲೇಖನ

ಅಂದಿನ ಮೈಸೂರು ರಾಜ್ಯವನ್ನು ಇಡೀ ದೇಶವೇ ತಿರುಗಿ ನೋಡುವಂತೆ ಮಾಡಿದ್ದರು ರಾಜರ್ಷಿ ನಾಲ್ವಡಿ ಕೃಷ್ಣರಾಜ...

Know More

ವಿಶ್ವ ಭೂಮಿ ದಿನ: ಮನುಷ್ಯನ ಅಭಿವೃದ್ಧಿ ಭೂಮಿಗೆ ಕಂಟಕವಾಗದಿರಲಿ

22-Apr-2023 ಲೇಖನ

ಏಪ್ರಿಲ್‌ 22 ವಿಶ್ವ ಭೂಮಿ ದಿನ. ಈ ಭೂಮಿಯಲ್ಲಿ ಮನುಷ್ಯ ಮಾತ್ರವಲ್ಲ ಎಷ್ಟೋ ಜೀವ ಸಂಕುಲಗಳು, ಸೂಕ್ಷಾಣುಗಳು, ಸಸ್ಯಗಳು ಹೀಗೆ ಭೂಮಿ ತನ್ನ ಒಡಲಿನಲ್ಲಿ ಎಲ್ಲವನ್ನು ತುಂಬಿಕೊಂಡು ಜೀವ ರಾಶಿಗಳನ್ನು ಸಾಕಿ ಸಲುಹುತ್ತಿದೆ. ಆದರೆ...

Know More

ಜಾತಿ – ಹಣ – ಪಕ್ಷ ನೋಡಿ ಮತ ಹಾಕಿದಲ್ಲಿ ದೇಶಕ್ಕೆ ಭವಿಷ್ಯವಿಲ್ಲ

18-Apr-2023 ಲೇಖನ

ಇಂಗ್ಲೆಂಡ್ ಪ್ರಧಾನಿ ವಿನ್ಸಂಟ್ ಚರ್ಚಿಲ್ ಅವರ ಮಾತು ಈಗ ನಿಜವೆಂದು ಮನಗಾಣುತ್ತಿದ್ದೇವೆ. ಪ್ರಸ್ತುತ ಕಾಲಘಟ್ಟದಲ್ಲಿ ಸಮಾಜಘಾತುಕರು ಜನರ ಮುಗ್ಧತನ, ಜಾತಿ-ಹಣ-ಪಕ್ಷದ ಹೆಸರಿನಲ್ಲಿ ದುರುಪಯೋಗ ಪಡಿಸಿಕೊಂಡು ರಾಜಕೀಯ ಕ್ಷೇತ್ರಕ್ಕೆ ನುಗ್ಗಿ, ಅಟ್ಟಹಾಸದಿಂದ ಅಧಿಕಾರದಲ್ಲಿ ಮೆರೆಯುತ್ತಿದ್ದಾರೆ. ದುರಂತ...

Know More

ಆಧಾರ್-ಪಾನ್ ಜೋಡಣೆ ಸಂಬಂಧಿತ ಹೊಸ ವಂಚನೆಯ ಬಗ್ಗೆ ಹುಷಾರಾಗಿರಿ

15-Apr-2023 ಲೇಖನ

ದೇಶದಲ್ಲಿ ಇತ್ತೀಚೆಗೆ ಭಾರೀ ಚರ್ಚೆ ನಡೆಯುತ್ತಿದ್ದ ವಿಚಾರ ಆಧಾರ್ ಕಾರ್ಡ್ ಮತ್ತು ಪರ್ಮನೆಂಟ್ ಅಕೌಂಟ್ ನಂಬರ್ /ಪಾನ್ ಕಾರ್ಡ್ ಲಿಂಡ್ ಅಥವಾ ಜೋಡಣೆ ಮಾರ್ಚ್ 31ರೊಳಗೆ...

Know More

“ಗ್ರೀನ್ ಬಾಂಡ್ಸ್” ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ

10-Apr-2023 ವಿಶೇಷ

ಗ್ರೀನ್ ಬಾಂಡ್ ಎನ್ನುವುದು ಒಂದು ಡೆಟ್ ಇನ್ನುಮೆಂಟ್ ಅಥವಾ...

Know More

ಮತ-ಮತದಾರ-ಮತದಾನದ ಹಕ್ಕು ಮತ್ತು ಮತದ ಮೌಲ್ಯ

09-Apr-2023 ಲೇಖನ

ಸಂವಿಧಾನ ರಚನಾ ಮಂಡಳಿಯ ಸಭೆಯಲ್ಲಿ ತಮ್ಮ ಅಂತಿಮ ಭಾಷಣ ಮಾಡುವ ಸಂದರ್ಭದಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ರಾಜಕಾರಣದಲ್ಲಿ ಭಾರತದ ಪ್ರತಿಯೊಬ್ಬ ಪ್ರಜೆಯೂ ಮತದಾನದ ಹಕ್ಕು ಹೊಂದಿರುತ್ತಾನೆ, ರಾಜಕೀಯ ಪಕ್ಷವನ್ನು ಕಟ್ಟುವ, ಪಕ್ಷಕ್ಕೆ ಸೇರುವ...

Know More

ನ್ಯೂಸ್ ಪೇಪರ್ ನಿಂದ ಇ ಪೇಪರ್ ವರೆಗೆ: ಹೊಸ ಚಿಗುರು ಹಳೆ ಬೇರು ಕೂಡಿರಲು ಮರ ಸೊಬಗು

07-Apr-2023 ಲೇಖನ

ಕಳೆದೆರಡು ದಿನಗಳ ಹಿಂದೆ ನನ್ನ ಆಪ್ತ ಗೆಳತಿಯೊಬ್ಬರು ನಮ್ಮ ಮನೆಗೆ ಭೇಟಿ ನೀಡಿದ ವೇಳೆಯಲ್ಲಿ ನಾನು ದಿನಪತ್ರಿಕೆಯನ್ನು ಓದುತ್ತಿದ್ದುದನ್ನು ಕಂಡು ಪ್ರತಿಕ್ರಿಯಿಸಿದ್ದು...

Know More

ಸಾಮಾಜಿಕ ಜಾಲತಾಣ ಬಳಸುವಾಗ ಇರಲಿ ಎಚ್ಚರಿಕೆ

05-Apr-2023 ಲೇಖನ

ಇತ್ತೀಚಿನ ದಿನಗಳಲ್ಲಿ ಸುದ್ದಿ ಮಾಡುತ್ತಿರುವ ಹೊಸ ಸೈಬರ್ ಕ್ರೈಂ ಸೆಕ್ಸ್-ಟಾರ್ಷನ್, ಇದನ್ನು ಡಿಜಿಟಲ್ ಹನಿ-ಟ್ರಾಪ್ಪಿಂಗ್ ಅಥವಾ ಆನ್ಲೈನ್ ಹನಿ-ಟ್ರಾಪಿಂಗ್ ಅಂತಾನೂ...

Know More

ಅಂತರ್ಜಾತಿ ವಿವಾಹ: ಅಂತ್ಯವಾಗಲಿ ಕಲಹ….

31-Mar-2023 ಲೇಖನ

ಮದುವೆ ಎರಡು ಮನಸ್ಸುಗಳ ಸಮಾಗಮ. ಬದುಕಿನ ಬಹುದೂರದ ಪ್ರಯಾಣವನ್ನು ಸಂಗಾತಿಯೊಂದಿಗೆ ಕಳೆಯುವ ಮಹದಾಸೆಯ ದಿಟ್ಟ ನಿರ್ಧಾರದ...

Know More

ಇವಿಎಂ: ವೈಜ್ಞಾನಿಕ ವಲಯದ ಅನುಮಾನಗಳಿಗೆ ಉತ್ತರಿಸುವುದೇ ಚುನಾವಣಾ ಆಯೋಗ

30-Mar-2023 ಲೇಖನ

ಚುನಾವಣೆ ಹತ್ತಿರ ಬಂದಂತೆಲ್ಲ ವಿಪಕ್ಷಗಳು, ಸಾಮಾಜಿಕ ಕಾರ್ಯಕರ್ತರು, ತಜ್ಞರು ಇವಿಎಂಗಳ ಬಗ್ಗೆ ಸಂಶಯ ವ್ಯಕ್ತಪಡಿಸುತ್ತಲೇ ಇದ್ದಾರೆ. ಈಸಲದ ವಿಧಾನಸಭೆ ಚುನಾವಣೆ ಹಾಗೂ 2024ರ ಲೋಕ ಸಭೆ ಚುನಾವಣೆ ಹಿನ್ನೆಲೆಯಲ್ಲಿ ಈ ಕುರಿತ ಚರ್ಚೆ...

Know More

ಚುನಾವಣೆಗಾಗಿ ಇತಿಹಾಸ ತಿರುಚುವಿಕೆ ಪ್ರಕ್ರಿಯೆ ಅಸಿಂಧು

23-Mar-2023 ಲೇಖನ

“ಇತಿಹಾಸ ಅರಿಯದವನು ಇತಿಹಾಸ ಸೃಷ್ಟಿಸಲಾರ” ಎಂಬ ನಾಡ್ನುಡಿಯನ್ನು ಅರಿಯದ ಇಂದಿನ ಬಿಜೆಪಿಯ ಪ್ರಮುಖರು ಮುಂದೆ ಇತಿಹಾಸ ಸೃಷ್ಟಿಸುತ್ತಾರೆಯೇ?. ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜ್ಯದಲ್ಲಿ ಉರಿ ಗೌಡ ಹಾಗೂ ನಂಜೇಗೌಡ ಎಂಬ ಹೆಸರುಗಳು...

Know More

ಹೊಸ ಸಂವತ್ಸರ – ಯುಗಾದಿ ವರ್ಷಾರಂಭದ ಸಂಭ್ರಮೋತ್ಸವ

22-Mar-2023 ನುಡಿಚಿತ್ರ

ವಸಂತ ಬಾಹ್ಯ ಸೌಂದರ್ಯಕ್ಕಷ್ಟೇ ಸೀಮಿತವಲ್ಲ. ಅಂತರಾಳ ಬೆಳಗುವ ನಂದಾದೀಪ, ಮಾನವ ಆರಂಭದಲ್ಲಿ ಪ್ರಕೃತಿಯ...

Know More

ಯುವ ಜನತೆ ಅರಿಯದ ಭಾರತ ದೇಶಕ್ಕಾದ ಆ ಕರಾಳ ಛಾಯೆ

16-Mar-2023 ಲೇಖನ

ಇವತ್ತು ನಾವೆಲ್ಲ ಜೋರಾಗಿ ಹೋರಾಟ ಮಾಡುತ್ತೇವೆ, ಚೀನ್ ಕರ್ ಆಜಾದಿ ಲೇಂಗೆ (ಸ್ವತಂತ್ರವನ್ನು ಕಿತ್ತುಕೊಳ್ಳುತ್ತೇವೆ) ಎಂದು ಘೋಷಣೆ ಕೂಗುತ್ತೇವೆ. ಆದರೆ ಅಕ್ಷರಶಹ ಈ ದೇಶದ ಪ್ರತಿಯೊಬ್ಬ ಪ್ರಜೆಯ ಹಕ್ಕನ್ನು ಅಧಿಕಾರವನ್ನು ಹಾಗೂ ಸ್ವತಂತ್ರವನ್ನು ಕಿತ್ತುಕೊಂಡಿದ್ದರು....

Know More

ಕರ್ನಾಟಕದಲ್ಲಿ ಹರಡಿರುವ H3N2 ಶೀತಜ್ವರ ಸೋಂಕು; ಜನರೇ ಎಚ್ಚರ..!

12-Mar-2023 ಆರೋಗ್ಯ

H3N2 ಶೀತಜ್ವರ ಸೋಂಕು ಅನ್ನು ಹಾಂಗ್ ಕಾಂಗ್ ಫ್ಲೂ ಎಂದೂ ಕರೆಯುತ್ತಾರೆ, ಇದು ಶೀತಜ್ವರ ಸೋಂಕು ಉಪವಿಭಾಗವಾಗಿದ್ದು ಅದು ಮಾನವರಲ್ಲಿ ತೀವ್ರವಾದ ಉಸಿರಾಟದ ಕಾಯಿಲೆಗೆ...

Know More

2024ರ ಚುನಾವಣೆ: ಸೃಷ್ಟಿಯಾಗಲಿರುವುದು ಯಾವ ಇತಿಹಾಸ

05-Mar-2023 ಲೇಖನ

ಯಾವುದೇ ವಿಧಾನಸಭೆ ಅಥವಾ ಲೋಕಸಭೆ ಚುನಾವಣೆಯಲ್ಲಿ ಸೋಲನುಭವಿಸಿದ ಪ್ರಧಾನಿ ಮೋದಿ ಮೂರನೇ ಅವಧಿಯ ಕಡೆ ಹೋಗುವ ಸನ್ನಾಹದಲ್ಲಿದ್ದಾರೆ. ಇತಿಹಾಸ ಸೃಷ್ಟಿಸಬೇಕು ಎಂದು ಹೇಳುತ್ತಿದ್ದಾರೆ. ಅದು ಯಾವ ಇತಿಹಾಸದ ಕುರಿತು ಎಂಬ ಪ್ರಶ್ನೆಯೊಂದು...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು