News Karnataka Kannada
Friday, April 19 2024
Cricket
ವೈಶಾಕ್ ಬಿ ಆರ್

ಭಕ್ತಾದಿಗಳಿಗೆ ಬಾಗಿಲು ತೆರೆದು ದರ್ಶನ ನೀಡಿದ ತಾಯಿ ದೇವಿರಮ್ಮ

25-Oct-2022 ಚಿಕಮಗಳೂರು

ನರಕ ಚತುರ್ದಶಿ, ದೀಪಾವಳಿ ಬಂತೆಂದರೆ ಎಲ್ಲೆಡೆ ಸಡಗರ ಸಂಭ್ರಮ. ಅಜ್ಞಾನದ ಕತ್ತಲನ್ನೂ ಓಡಿಸುವ ಈ ಹಬ್ಬದ ಹಿಂದಿನ ಇತಿಹಾಸ ಕೂಡ ರೋಚಕ. ಇನ್ನು ಈ ದೀಪಾವಳಿ ಸಮಯದಲ್ಲಿ ಮಾತ್ರ ದರ್ಶನ ನೀಡುವ ದೇವರು ಎಂದರೇ ಹಾಸನದ ಹಾಸನಾಂಬ ಮತ್ತು ಚಿಕ್ಕಮಗಳೂರಿನ ಬಿಂಡಿಗದ ದೇವಿರಮ್ಮ. ವರ್ಷಕ್ಕೊಮ್ಮೆ ದರ್ಶನ ನೀಡುವ ಮಲೆನಾಡಿನ ತಾಯಿ ಬಿಂಡಿಗ ದೇವಿರಮ್ಮನ ದರ್ಶನಕ್ಕೆ ಇಂದು...

Know More

ಅನಾವರಣಗೊಳ್ಳಲು ಸಿದ್ಧವಾಗುತ್ತಿದೆ 108 ಅಡಿ ಎತ್ತರದ ‘ಸಮೃದ್ಧಿಯ ಪ್ರತಿಮೆ’

23-Oct-2022 ಲೇಖನ

ಬೆಂಗಳೂರಿನ ಸ್ಥಾಪಕ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ನಾಡಪ್ರಭು ಕೆಂಪೇಗೌಡರ ಕಂಚಿನ ಪ್ರತಿಮೆಯನ್ನು ನಗರದ ಹೊರವಲಯದಲ್ಲಿರುವ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ (ಕೆಐಎ) ಆವರಣದಲ್ಲಿ ಶೀಘ್ರದಲ್ಲೇ...

Know More

ಹೊಯ್ಸಳರ ವಾಸ್ತುಶಿಲ್ಪದ ದ್ಯೋತಕ ಹಾಸನಾಂಬ ದೇವಾಲಯ

17-Oct-2022 ನುಡಿಚಿತ್ರ

ಭಾರತವನ್ನು ದೇವಾಲಯಗಳು ಮತ್ತು ಧರ್ಮಗಳ ನಾಡು ಎಂದು ಪರಿಗಣಿಸಿದರೆ, ಪ್ರತಿಯೊಂದು ದೇವಾಲಯವೂ ತನ್ನದೇ ಇತಿಹಾಸ ಹೊಂದಿರುತ್ತವೆ ಎಂದು ಹೇಳಲಾಗುತ್ತದೆ. ಅಂತಹ ಒಂದು ದೇವಾಲಯವು ಜನರ ಜೀವನದಲ್ಲಿ ಮಹತ್ವವನ್ನು ಹೊಂದಿದೆ, ಇದು ಕರ್ನಾಟಕ ಮೂಲದ ಹಾಸನಾಂಬ...

Know More

ಮಳೆಯಿಂದ ತತ್ತರಿಸುತ್ತಿರುವ ಕರ್ನಾಟಕ, ಅನ್ನದಾತನಿಗೆ ತಪ್ಪದ ಗೋಳು..!

16-Oct-2022 ನುಡಿಚಿತ್ರ

ರಾಜ್ಯದಲ್ಲಿ ಮುಂದಿನ ನಾಲ್ಕೈದು ದಿನ ಭರ್ಜರಿ ಮಳೆಯಾಗುವ ಸಾಧ್ಯತೆಯಿದೆ. ನೈಋುತ್ಯ ಮುಂಗಾರು ಮಾರುತ ಮರಳುವಿಕೆ, ಅರಬ್ಬಿ ಸಮುದ್ರ, ಉತ್ತರ ಅಂಡಮಾನ್‌ ಸಮುದ್ರ ಭಾಗ ಮತ್ತು ಬಂಗಾಳ ಕೊಲ್ಲಿಯಲ್ಲಿ ನಿರ್ಮಾಣ ಆಗಿರುವ ಮೇಲ್ಮೈ ಸುಳಿಗಾಳಿಗಳು ಮಳೆಯ...

Know More

ಅಕ್ಟೋಬರ್ 16: ವಿಶ್ವ ಆಹಾರ ದಿನ ಆಚರಣೆ

16-Oct-2022 ಲೇಖನ

ಪ್ರತಿ ವರ್ಷ ಅಕ್ಟೋಬರ್ 16 ರಂದು ವಿಶ್ವ ಆಹಾರ ದಿನವನ್ನು ಆಚರಿಸಲಾಗುತ್ತದೆ. ಈ ದಿನದಂದು, ಬಡತನ ಮತ್ತು ಹಸಿವಿನ ಸುತ್ತಲಿನ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸಲು 150 ಕ್ಕೂ ಹೆಚ್ಚು ದೇಶಗಳು...

Know More

ಡಾ.ಎಪಿಜೆ ಅಬ್ದುಲ್ ಕಲಾಂರವರ ಜನ್ಮ ದಿನ: ಕ್ಷಿಪಣಿ ಬ್ರಹ್ಮ, ಮಾಜಿ ರಾಷ್ಟ್ರಪತಿಗೆ ಶತ ನಮನಗಳು

15-Oct-2022 ಲೇಖನ

ಭಾರತದಲ್ಲಿ ‘ಕ್ಷಿಪಣಿ ಬ್ರಹ್ಮ’ ಎಂದೇ ಖ್ಯಾತರಾದವರು ಎಪಿಜೆ ಅಬ್ದುಲ್ ಕಲಾಂ. ಮಕ್ಕಳ ನೆಚ್ಚಿನ ಮೇಷ್ಟ್ರಾಗಿ, ಜನರ ಅಚ್ಚುಮೆಚ್ಚಿನ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದ ವಿಜ್ಞಾನಿ ಅಬ್ದುಲ್ ಕಲಾಂ. ಮಕ್ಕಳಿಗೆ ಸ್ಫೂರ್ತಿಯ ಚಿಲುಮೆ ಆಗಿರುವ ಅಬ್ದುಲ್ ಕಲಾಂ...

Know More

ರಫೇಲ್‌ ಯುದ್ದ ವಿಮಾನದ ಬಗ್ಗೆ ನಿಮಗೆಷ್ಟು ಗೊತ್ತು ?

12-Oct-2022 ಲೇಖನ

ಇಪ್ಪತೊಂದನೇ ಶತಮಾನ ಜಗತ್ತಿನ ಪಾಲಿಗೆ ಅತ್ಯಂತ ಮಹತ್ವದ್ದು. ಮಾನವ ಇತಿಹಾಸದಲ್ಲೇ ಅತ್ಯಂತ ವೇಗದ ಹಾಗೂ ಆವಿಷ್ಕಾರಿ ಘಟನೆಗಳಿಗೆಲ್ಲಾ ಸಾಕ್ಷಿಯಾದ ಶತಮಾನವಿದು. ಎಲ್ಲಾ ಕ್ಷೇತ್ರಗಳಲ್ಲೂ ಈ ಬದಲಾವಣೆ ಸಾಧ್ಯವಾಗುತ್ತಾ...

Know More

ಈದ್ ಮಿಲಾದ್-ಉನ್-ನಬಿಯ ಮಹತ್ವ ಮತ್ತು ಪ್ರಾಮುಖ್ಯತೆ

09-Oct-2022 ಲೇಖನ

ಈದ್ ಮಿಲಾದ್-ಉನ್-ನಬಿ ಪ್ರವಾದಿ ಮುಹಮ್ಮದ್ ಅವರ ಜನ್ಮ ವರ‍್ಷಿಕೋತ್ಸವದ ನೆನಪಿಗಾಗಿ ವರ‍್ಷಿಕ ಆಚರಣೆಯಾಗಿದೆ ಮತ್ತು ಇಸ್ಲಾಮಿಕ್ ಚಂದ್ರನ ಕ್ಯಾಲೆಂರ‍್ನ ಮೂರನೇ ತಿಂಗಳಾದ ರಬಿ-ಉಲ್-ಅವ್ವಲ್ ತಿಂಗಳಲ್ಲಿ ಆಚರಿಸಲಾಗುತ್ತದೆ, ಇದು ಚಂದ್ರನ ವೀಕ್ಷಣೆಯೊಂದಿಗೆ...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು